The Rural Mirror ಕಾಳಜಿ

ಕಾರಿನಲ್ಲಿ ಕುಳಿತ ತಕ್ಷಣ ಎ.ಸಿ. ಆನ್ ಮಾಡಬೇಡಿ | ಎ.ಸಿ. ಬೇಕಾ? ಆರೋಗ್ಯ ಬೇಕಾ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಮ್ಮದು ಎ.ಸಿ. ಕಾರು(Car), ಸೆಖೆಯ ಪ್ರಶ್ನೆಯೇ ಇಲ್ಲ ಎಂಬ ಖುಷಿ. ಹೀಗಾಗಿ ಬಿರುಬಿಸಿಲಿನಲ್ಲಿ(Hot) ಶಾಪಿಂಗ್(Shopping) ಮುಗಿಸಿ ಕಾರಲ್ಲಿ ಕುಳಿತೊಡನೆ ಎ.ಸಿ(AC) ಆನ್ ಮಾಡಿ ನಿಟ್ಟುಸಿರು ಬಿಡುತ್ತೀರಾ? ನೀವು ಮಾಡುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. 

Advertisement
Advertisement

ಕಾರಲ್ಲಿ ಕುಳಿತೊಡನೆ ಮೊದಲು ಕಿಟಕಿ ತೆಗೆಯಿರಿ. ಕಾರ್ ಡ್ಯಾಶ್‌ಬೋರ್ಡ್. ಸೋಫಾ, ಏರ್ ಫ್ರೆಶ್‌ನರ್ ಎಲ್ಲದರಿಂದ ಬೆನಝೀನ್ ಎಂಬ ವಿಷಅನಿಲ ಬಿಡುಗಡೆ ಆಗಿರುತ್ತದೆ. ಕಾರಿನ ಬಾಗಿಲು ತೆರೆದೊಡನೆ ಮೂಗಿಗೆ ಬಡಿಯುವ ಬಿಸಿಯಾದ ಪ್ಲಾಸ್ಟಿಕ್ ವಾಸನೆಯನ್ನು ಗಮನಿಸಿದ್ದೀರಾ? ಇದು ಕ್ಯಾನ್ಸರ್ ಕಾರಕ ಅಂತ ಸಂಶೋಧನೆಗಳು ತಿಳಿಸಿವೆ. ಅಷ್ಟೇಕೆ ಮೂಳೆಗಳಿಗೂ ಮಾರಕ, ರಕ್ತಹೀನತೆ, ಬಿಳಿಯ ರಕ್ತಕಣಗಳ ಕುಂದುವಿಕೆ, ವಾಸನೆಯ ದೀರ್ಘಕಾಲಿಕ ಸೇವನೆಯಿಂದ ಲ್ಯುಕೇಮಿಯ, ಕ್ಯಾನ್ಸರ್ ಸಾಧ್ಯತೆಯ ಹೆಚ್ಚಳ, ಗರ್ಭಪಾತ ಇವೆಲ್ಲದರ ಸಾಧ್ಯತೆಯೂ ದೃಢಪಟ್ಟಿದೆ.

ಮುಚ್ಚಿನ ಬಾಗಿಲಿನ ಒಳಗಿರುವ ಬೆನ್‌ಝೀನ್ ಮಟ್ಟ ಚ.ಅ. 50 ಎಂ.ಜಿ.ಬಾಗಿಲು-ಕಿಟಕಿ ಮುಚ್ಚಿ ನಿಲ್ಲಿಸಿದ ಕಾರ್‌ನಲ್ಲಿ 400-800 ಎಂ.ಜಿ. ಬೆನ್‌ಝೀನ್ ಇರುತ್ತದೆ. 60 ಡಿಗ್ರಿಗೂ ಮೀರಿದ ಉಷ್ಣಾಂಶದಲ್ಲಿ ನಿಂತ ಕಾರಿನಲ್ಲಿ ಬೆನ್‌ಝೀನ್ ಮಟ್ಟ 2000-4000ದಷ್ಟು! ಅಂದರೆ ಮಾನವ ತಡೆಯಬಹುದಾದ ಮಟ್ಟಕ್ಕಿಂತ 40 ಪಟ್ಟು ಹೆಚ್ಚು ವಿಷವಾಯು!

ಕಾರ್‌ನ ಬಾಗಿಲು ತೆರೆದೊಡನೆ ಒಳಗೆ ಕೂತು ಎ.ಸಿ. ಆನ್ ಮಾಡುವ ಮೊದಲು ಕಿಟಕಿ-ಬಾಗಿಲು ತೆರೆದು ವಿಷವಾಯು ಹೊರಗೆ ಹೋಗಲು ಬಿಡಿ. ಇಲ್ಲವಾದರೆ ಬೆನ್‌ಝೀನ್ ಎಂಬ ವಿಷ ಶರೀರ ಪ್ರವೇಶಿಸಿ ಮಾಡುವ ಅನಾಹುತ ಸಾಕಷ್ಟು, ಲಿವರ್, ಕಿಡ್ನಿಗೂ ಕ್ರಮೇಣವಾಗಿ ಹಾನಿ ಮಾಡುತ್ತದೆ ಈ ವಿಷಗಾಳಿ.

Source : Digital Media

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಳೆ ಸುದ್ದಿ ಏನು ? | ನಾಳೆಯೂ ರೆಡ್‌ ಎಲರ್ಟ್‌ ಎಲ್ಲಿ..?

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿನ್ನೆ ಸಂಜೆಯಿಂದ ಧಾರಾಕಾರ ಮಳೆಯಾಗುತ್ತಿದ,  ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.…

41 minutes ago

ಸಿಂಧು ಜಲ ಒಪ್ಪಂದ ಅಮಾನತು – ದೇಶದ ಹಲವು ರಾಜ್ಯಗಳ ರೈತರಿಗೆ ಅನುಕೂಲ

ಸಿಂಧು ಜಲ ಒಪ್ಪಂದದ ಅಮಾನತ್ತಿನಿಂದ ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ, ಹರಿಯಾಣ, ಪಂಜಾಬ್…

3 hours ago

ಕಾಡಿನಲ್ಲಿ ಶೇಖರಿಸಿದ್ದ ಅಡಿಕೆ ವಶ | 327 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌ |

ಅಸ್ಸಾಂ ರೈಫಲ್ಸ್, ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್, ಚಂಫೈ ಅವರ ಸಹಯೋಗದೊಂದಿಗೆ ಮಿಜೋರಾಂನ ಚಂಫೈ…

6 hours ago

ಬೆಂಗಳೂರಿನಲ್ಲಿ ಭಾರಿ ಮಳೆ | ಬೆಂಗಳೂರು ಮಹಾನಗರ ಪಾಲಿಕೆ, SDRFನಿಂದ ರಕ್ಷಣಾ ಕಾರ್ಯ

ರಾಜಧಾನಿ ಬೆಂಗಳೂರು ಸೇರಿದಂತೆ  ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನರು ಹೈರಾಣರಾಗಿದ್ದು,  ಬೃಹತ್ ಬೆಂಗಳೂರು…

6 hours ago

ಹವಾಮಾನ ವರದಿ | 20.05.2025 |ಮೇ. 21ರಿಂದ ಕರಾವಳಿ ಭಾಗದಲ್ಲಿ ಮಳೆ ಕಡಿಮೆ ನಿರೀಕ್ಷೆ

21.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

10 hours ago

ಆರ್ದ್ರಾ ನಕ್ಷತ್ರಕ್ಕೆ ಗುರು | ಈ 7 ರಾಶಿಗೆ ಗುರು ಬಲ, ಬೇಡವೆಂದರೂ ಲಾಭ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

14 hours ago