The Rural Mirror ಕಾಳಜಿ

ಕಾರಿನಲ್ಲಿ ಕುಳಿತ ತಕ್ಷಣ ಎ.ಸಿ. ಆನ್ ಮಾಡಬೇಡಿ | ಎ.ಸಿ. ಬೇಕಾ? ಆರೋಗ್ಯ ಬೇಕಾ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಮ್ಮದು ಎ.ಸಿ. ಕಾರು(Car), ಸೆಖೆಯ ಪ್ರಶ್ನೆಯೇ ಇಲ್ಲ ಎಂಬ ಖುಷಿ. ಹೀಗಾಗಿ ಬಿರುಬಿಸಿಲಿನಲ್ಲಿ(Hot) ಶಾಪಿಂಗ್(Shopping) ಮುಗಿಸಿ ಕಾರಲ್ಲಿ ಕುಳಿತೊಡನೆ ಎ.ಸಿ(AC) ಆನ್ ಮಾಡಿ ನಿಟ್ಟುಸಿರು ಬಿಡುತ್ತೀರಾ? ನೀವು ಮಾಡುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. 

Advertisement
Advertisement

ಕಾರಲ್ಲಿ ಕುಳಿತೊಡನೆ ಮೊದಲು ಕಿಟಕಿ ತೆಗೆಯಿರಿ. ಕಾರ್ ಡ್ಯಾಶ್‌ಬೋರ್ಡ್. ಸೋಫಾ, ಏರ್ ಫ್ರೆಶ್‌ನರ್ ಎಲ್ಲದರಿಂದ ಬೆನಝೀನ್ ಎಂಬ ವಿಷಅನಿಲ ಬಿಡುಗಡೆ ಆಗಿರುತ್ತದೆ. ಕಾರಿನ ಬಾಗಿಲು ತೆರೆದೊಡನೆ ಮೂಗಿಗೆ ಬಡಿಯುವ ಬಿಸಿಯಾದ ಪ್ಲಾಸ್ಟಿಕ್ ವಾಸನೆಯನ್ನು ಗಮನಿಸಿದ್ದೀರಾ? ಇದು ಕ್ಯಾನ್ಸರ್ ಕಾರಕ ಅಂತ ಸಂಶೋಧನೆಗಳು ತಿಳಿಸಿವೆ. ಅಷ್ಟೇಕೆ ಮೂಳೆಗಳಿಗೂ ಮಾರಕ, ರಕ್ತಹೀನತೆ, ಬಿಳಿಯ ರಕ್ತಕಣಗಳ ಕುಂದುವಿಕೆ, ವಾಸನೆಯ ದೀರ್ಘಕಾಲಿಕ ಸೇವನೆಯಿಂದ ಲ್ಯುಕೇಮಿಯ, ಕ್ಯಾನ್ಸರ್ ಸಾಧ್ಯತೆಯ ಹೆಚ್ಚಳ, ಗರ್ಭಪಾತ ಇವೆಲ್ಲದರ ಸಾಧ್ಯತೆಯೂ ದೃಢಪಟ್ಟಿದೆ.

ಮುಚ್ಚಿನ ಬಾಗಿಲಿನ ಒಳಗಿರುವ ಬೆನ್‌ಝೀನ್ ಮಟ್ಟ ಚ.ಅ. 50 ಎಂ.ಜಿ.ಬಾಗಿಲು-ಕಿಟಕಿ ಮುಚ್ಚಿ ನಿಲ್ಲಿಸಿದ ಕಾರ್‌ನಲ್ಲಿ 400-800 ಎಂ.ಜಿ. ಬೆನ್‌ಝೀನ್ ಇರುತ್ತದೆ. 60 ಡಿಗ್ರಿಗೂ ಮೀರಿದ ಉಷ್ಣಾಂಶದಲ್ಲಿ ನಿಂತ ಕಾರಿನಲ್ಲಿ ಬೆನ್‌ಝೀನ್ ಮಟ್ಟ 2000-4000ದಷ್ಟು! ಅಂದರೆ ಮಾನವ ತಡೆಯಬಹುದಾದ ಮಟ್ಟಕ್ಕಿಂತ 40 ಪಟ್ಟು ಹೆಚ್ಚು ವಿಷವಾಯು!

ಕಾರ್‌ನ ಬಾಗಿಲು ತೆರೆದೊಡನೆ ಒಳಗೆ ಕೂತು ಎ.ಸಿ. ಆನ್ ಮಾಡುವ ಮೊದಲು ಕಿಟಕಿ-ಬಾಗಿಲು ತೆರೆದು ವಿಷವಾಯು ಹೊರಗೆ ಹೋಗಲು ಬಿಡಿ. ಇಲ್ಲವಾದರೆ ಬೆನ್‌ಝೀನ್ ಎಂಬ ವಿಷ ಶರೀರ ಪ್ರವೇಶಿಸಿ ಮಾಡುವ ಅನಾಹುತ ಸಾಕಷ್ಟು, ಲಿವರ್, ಕಿಡ್ನಿಗೂ ಕ್ರಮೇಣವಾಗಿ ಹಾನಿ ಮಾಡುತ್ತದೆ ಈ ವಿಷಗಾಳಿ.

Source : Digital Media

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಿಜೋರಾಂನಲ್ಲಿ ಅಡಿಕೆ ಬೆಳೆಗೆ ಉತ್ತೇಜನ | ಅಡಿಕೆ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆದ್ಯತೆ | ರೈತರಿಂದ ಪೊರಕೆ ಕಡ್ಡಿ ಖರೀದಿಸುವ ಸರ್ಕಾರ |

ಕೃಷಿ ಬೆಳವಣಿಗೆಯ ಬಗ್ಗೆ ಮಿಜೋರಾಂ ಸರ್ಕಾರವು ಆದ್ಯತೆ ನೀಡುತ್ತಿದೆ. ಕಳೆದ ಕೆಲವು ಸಮಯಗಳಿಂದ…

45 minutes ago

ಹವಾಮಾನ ವರದಿ | 21-06-2025 | ಹೇಗೆ ಸಾಗುತ್ತಿದೆ ಮಳೆಯ ದಾರಿ..? | ಜೂ.28 ರವರೆಗೆ ಮಳೆಯೋ..? ಬಿಸಿಲೋ..?

ಬಂಗಾಳಕೊಲ್ಲಿಯ ತಿರುಗುವಿಕೆಯು ಉತ್ತರ ಪ್ರದೇಶ ತಲುಪಿದ್ದು ಅಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇಂಡೋನೇಷ್ಯಾದಲ್ಲಿ ಉದ್ರೇಕಗೊಂಡಿರುವ ಜ್ವಾಲಾಮುಖಿಯು…

2 hours ago

ಬಂಡೆ ತೆರವು | ಶಿರಾಡಿಯಲ್ಲಿ ರೈಲು ಸಂಚಾರ ಆರಂಭ |

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ  ಎಡಕುಮಾರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ…

7 hours ago

ಅಡಿಕೆ ಬೆಳೆ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ.. ಭೂತಾನ್‌ನಲ್ಲೂ ಇದೆ..! ಕಳೆದ 3 ವರ್ಷಗಳಿಂದ ಅಲ್ಲಿ ಏನಾಗುತ್ತಿದೆ..?

ಅಡಿಕೆ ಬೆಳೆಯಲ್ಲಿನ ವಿವಿಧ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ, ವಿವಿಧ ದೇಶಗಳಲ್ಲೂ ಈಗ ಕಾಣಿಸಿಕೊಳ್ಳಲು…

9 hours ago

ಜೂನ್ 22 ರಂದು 6 ಗ್ರಹಗಳ ಮಹಾಗೋಚಾರ | 12 ರಾಶಿಗಳ ಮೇಲೆ ಹೇಗಿರಲಿದೆ ಪ್ರಭಾವ..?

ಜೂನ್ 22, 2025 ರಂದು  6 ಗ್ರಹಗಳ ಮಹಾಗೋಚಾರ, ಸೂರ್ಯ, ಚಂದ್ರ, ಬುಧ,…

9 hours ago

ಹೊಸರುಚಿ | ಹಲಸಿನ ಕಾಯಿ ಐಸ್ ಕ್ರೀಮ್

ಐಸ್ ಕ್ರೀಮ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಬೇಕು. ಹಲಸಿನ ಹಣ್ಣಿನ…

10 hours ago