ರಾಜ್ಯದ ಕಾಂಗ್ರೆಸ್ ಸರಕಾರವು ಗ್ಯಾರಂಟಿಗಳನ್ನು ಜಾರಿಗೊಳಿಸುವುದರೊಂದಿಗೆ ಷರತ್ತುಗಳನ್ನು ಕೂಡ ಜಾರಿಗೊಳಿಸಿ ಗೊಂದಲಗಳನ್ನು ಸೃಷ್ಟಿಸಿದ ಸರ್ಕಾರದ ಕುರಿತು ಮಾಜಿ ಸಚಿವ ಆರ್.ಆಶೋಕ್ ಅವರು ಟೀಕಿಸಿದ್ದಾರೆ. ಬಾಡಿಗೆ ಮನೆಯಲ್ಲಿರುವವರ ವಿಷಯದಲ್ಲಿ ಗೊಂದಲ ನಡೆದಿದೆ. ಗೃಹಿಣಿಗೆ ಹಣ ನೀಡುವುದರ ಬಗ್ಗೆ ಮತ್ತು ಕರೆಂಟ್ ಉಚಿತವೆಂದು ಈಗ ಕರೆಂಟ್ ದರ ಹೆಚ್ಚಿಸುವುದರ ಮೂಲಕ ಕಾಂಗ್ರೆಸ್ ಸರ್ಕಾರ ದಿನಕ್ಕೆ ಒಂದು ಹೇಳಿಕೆಯನ್ನು ಗೊಂದಲದ ಗೂಡನ್ನು ಕಟ್ಟಿಕೊಂಡುತ್ತಿದೆ ಎಂದು ಹೇಳಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement