Advertisement
ಅನುಕ್ರಮ

ಚಿಲಿಪಿಲಿ | ಬೂದು ಮಂಗಟ್ಟೆ ಹಕ್ಕಿ | ಹಕ್ಕಿಗಳ ನಡುವೆ ಎದ್ದು ಕೇಳುವ ಸದ್ದು |

Share
ಬೂದು ಮಂಗಟ್ಟೆ ಹಕ್ಕಿ. Gray horn bill, Malbar grey hornbill.
ಕಂದು ಬಣ್ಣದ ದೊಡ್ಡ (59cm) ಹಕ್ಕಿಯಾಗಿದೆ.‌‌  ಕೊಕ್ಕಿನ ಮೇಲೆ ಸಣ್ಣಕೆ ಇನ್ನೊಂದು ಕೊಕ್ಕಿನಂತಹ  ರಚನೆ ಕಾಣ ಬಹುದಾಗಿದೆ.  ಹೆಣ್ಣು ಹಕ್ಕಿಗೆ ಕೊಕ್ಕಿನ ಮೇಲಿರುವ  ಕೊಂಬು ಚಿಕ್ಕದಾಗಿರುತ್ತದೆ. ಬಲಿಷ್ಠವಾದ ಕೊಕ್ಕು ಈ ಹಕ್ಕಿಯದಾಗಿದೆ. ಬಾಲದ ಪುಕ್ಕಗಳು  ಉದ್ದವಾಗಿದ್ದು  ತುದಿಯಲ್ಲಿ  ಬಿಳಿಮಚ್ಚೆಯಿರುತ್ತದೆ.  ಮಲಬಾರ್  ಗ್ರೇ ಹಾರ್ನ್ ಬಿಲ್  ಹಕ್ಕಿಯು ಮಲಬಾರ್ ಪ್ರದೇಶ , ರಾಜಸ್ಥಾನ,  ಅಸ್ಸಾಂ, ಭಾರತ ಹಾಗೂ ಪಾಕಿಸ್ತಾನಗಳಲ್ಲಿ ಕಂಡು ಬರುತ್ತವೆ.  ದಟ್ಟ  ಕಾಡುಗಳಲ್ಲಿ  ಹೆಚ್ಚಾಗಿ ಈ ಹಕ್ಕಿ ಇರುತ್ತವೆ.‌
ಹಣ್ಣು ತಿನ್ನುವ ಹಕ್ಕಿಗಳೊಂದಿಗೆ   ಈ ಹಕ್ಕಿಯೂ ಸೇರಿ ಕೊಳ್ಳುತ್ತದೆ.  ಇದರ ಸ್ವರ  ವಿಚಿತ್ರವಾಗಿ ಹತ್ತು ಹಕ್ಕಿಗಳ  ನಡುವೆ ಎದ್ದು ಕೇಳುವಂತಿರುತ್ತದೆ. ಜೊತೆ ಜೊತೆಯಾಗಿ ಗಂಡು ಹೆಣ್ಣು ಹಕ್ಕಿಗಳಿರುತ್ತವೆ. ಮಾರ್ಚ್ ನಿಂದ ಜೂನ್ ವರೆಗೆ ಮರಗಳ ಪೊಟರೆಗಳಲ್ಲಿ ಗೂಡು ಕಟ್ಟುತ್ತದೆ.  ಹೆಣ್ಣು ಹಕ್ಕಿಯ ಪುಕ್ಕಗಳು ಕಾವು ಕೊಡುವ ಸಮಯದಲ್ಲಿ ಉದುರುತ್ತವೆ. ಹಾರಲಾರದ ಹೆಣ್ಣು ಹಕ್ಕಿಗೆ ಗಂಡು ಹಕ್ಕಿಯೇ ಆಹಾರ  ಒದಗಿಸುತ್ತದೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ : ಕೃಷ್ಣಮೂರ್ತಿ ಪಿ.ಜಿ. ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಗೃಹ ಬಳಕೆ ಗ್ಯಾಸ್ ಕೊರತೆ ಇಲ್ಲ : ವದಂತಿಗಳಿಗೆ ಕಿವಿಗೊಡಬೇಡಿ — ಸಮಸ್ಯೆ ಇದ್ದರೆ ಈ ಸಹಾಯವಾಣಿ ಸಂಪರ್ಕಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ ಎಂದು…

23 minutes ago

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…

14 hours ago

ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ | ದೆಹಲಿಯಲ್ಲಿ GCWAS-2026 ಆರಂಭ

ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…

14 hours ago

ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ

ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…

23 hours ago

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ

ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…

23 hours ago