Advertisement
MIRROR FOCUS

ಚಿಲಿಪಿಲಿ | ಕೆಮ್ಮಂಡೆ ಜೇನ್ನೊಣ ಬಾಕ

Share

ಇವುಗಳು ಕೆಮ್ಮಂಡೆಜೇನ್ನೊಣ ಬಾಕಗಳು.  ಕೆಂದಲೆ ಕಳ್ಳಿಪೀರ ಮೈ ಬಣ್ಣ ಹಸಿರು, ನೆತ್ತಿಯ ಮೇಲೆ ಕಂದು ಬಣ್ಣ, ಮೊನಚಾದ ಕೊಕ್ಕುಗಳು ಇದರ ವಿಶೇಷತೆ.

Advertisement
Advertisement
Advertisement
Advertisement

Advertisement

ತೀಕ್ಷವಾದ ಕಣ್ಣುಗಳಿರುವ ಇವುಗಳು ಬೇಟೆಯನ್ನು ಸುಮಾರು 60 ಮೀಟರ್ ದೂರದಿಂದಲೇ ಗುರುತಿಸುವ ಸಾಮರ್ಥ್ಯ ಹೊಂದಿವೆ. ಆಕಾಶದಲ್ಲಿ ಹಾರುತ್ತಲೇ ಬೇಟೆಯನ್ನು ಹಿಡಿದು ಬಿಡುತ್ತವೆ.  ಗಾತ್ರದಲ್ಲಿ ಪುಟ್ಟಹಕ್ಕಿಯಾಗಿದೆ(21cm)

 

Advertisement

 

Advertisement

ಸಾಮಾನ್ಯವಾಗಿ ಇವುಗಳು ಐದರಿಂದ ಹತ್ತರವರೆಗೆ ಗುಂಪಾಗಿ ಇರುತ್ತವೆ. ಎತ್ತರದ ಅಪಾಯಮುಕ್ತ ಪ್ರದೇಶಗಳಲ್ಲಿ ಗೂಡು ಕಟ್ಟುತ್ತವೆ.  ವಿದ್ಯುತ್ ತಂತಿಗಳ ಮೇಲೆ,  ಎತ್ತರದ ಮರದ ಗೆಲ್ಲುಗಳ ಮೇಲೆ ಕುಳಿತು ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲೋಕಿಸಿ ತಮ್ಮ ಬೇಟೆಯನ್ನು ಹಿಡಿಯುತ್ತವೆ. ಇವುಗಳು ಗಂಟೆಗೆ ನೂರರ ಮೇಲೆ ನೊಣ ಅಥವಾ ಕೀಟಗಳನ್ನು ಭಕ್ಷಿಸುತ್ತವೆ. ಆಹಾರ ಕ್ರಮ ಹಸಿರು ಜೇನ್ನೊಣಬಾಕದಂತೆಯೇ ಇದೆ. ಇದರ ಸ್ವರ ಸಾಮಾನ್ಯವಾಗಿ ನೀಲಿ ಬಾಲದ ಜೇನ್ನೋಣಬಾಕದಂತಿದೆ.

ಇವುಗಳ ಚಲನೆ zig zag  ರೀತಿಯಲ್ಲಿರುತ್ತವೆ. ತನ್ನ ಸೌಂದರ್ಯದೊಂದಿಗೆ ಬುದ್ಧಿವಂತ ಪಕ್ಷಿಯಾಗಿಯೂ ಗುರುತಿಸಿ ಕೊಂಡಿದೆ.  ಈ ಪಕ್ಷಿ  camera friendly ಎಂದೇ ಪ್ರಸಿದ್ಧವಾಗಿದೆ.

Advertisement

#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.

ಛಾಯಾಚಿತ್ರ : ರಾಧಾಕೃಷ್ಣ ರಾವ್ ಯು, ಬಾಳಿಲ. 

Advertisement

ರಾಧಾಕೃಷ್ಣ ರಾವ್‌ ಯು , ಬಾಳಿಲ

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |

ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…

4 hours ago

ನಾಳೆ ಶಿವರಾತ್ರಿ | ಎಲ್ಲೆಲ್ಲೂ “ಶಿವೋಹಂ…ಶಿವೋಹಂ..” |

ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ…

4 hours ago

ಧರ್ಮಸ್ಥಳದಲ್ಲಿ ಪಾದಯಾತ್ರಿಗಳಿಗೆ ಸನ್ಮಾನ | ಪರಿಶುದ್ಧ ಭಕ್ತಿ ಮತ್ತು ದೃಢನಂಬಿಕೆಯಿಂದ ದೇವರ ಅನುಗ್ರಹ ಪ್ರಾಪ್ತಿ: ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ…

5 hours ago

ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ | ಅಣೆಕಟ್ಟಿನಲ್ಲಿ 6 ಮೀ ಆಳದವರೆಗೆ  ನೀರು ಸಂಗ್ರಹ |

ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ…

5 hours ago

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ

ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…

18 hours ago

ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…

19 hours ago