ತುಳು ಚಲನ ಚಿತ್ರ ಹಾಗೂ ರಂಗ ಭೂಮಿ ಮೇಕಪ್ ಕಲಾವಿದರಾದ ಪ್ರಭಾಕರ ಶೆಟ್ಟಿ ನೇತೃತ್ವದಲ್ಲಿ ಹಾಗೂ ಉಡುಪಿ – ದಕ್ಷಿಣ ಕನ್ನಡ ಕಲಾವಿದರ ಒಗ್ಗೂಡುವಿಕೆಯಲ್ಲಿ ರಚನೆಗೊಂಡ “ನವರಾತ್ರಿ ವೈಭವ” ಎಂಬ ಆಲ್ಬಮ್ ಕವರ್ ಸಾಂಗ್ ವೀಡಿಯೋವನ್ನು ಮೂಡಬಿದ್ರೆ ಆದಿಶಕ್ತಿ ಮಾರಿಯಮ್ಮ ಸನ್ನಿಧಿಯಲ್ಲಿ ಬಂಟರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿ ಹಾಗೂ ಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿತು.
ಈ ಸಂದರ್ಭದಲ್ಲಿ ಛಾಯಾಗ್ರಾಹಕರಾದ ಭಾಸ್ಕರ್ ಎನ್ ಕೋಟ್ಯಾನ್, ನಿರ್ದೇಶಕರಾದ ಸಂತೋಷ್ ಪುಚ್ಚೇರ್, ಸುಧಾಕರ್ ಶೆಟ್ಟಿ ಬೆದ್ರ, ಅಮೋಘ್, ಸಂಘದ ಪದಾಧಿಕಾರಿಗಳಾದ ಸಂತೋಷ್, ಅಶೋಕ್, ನಿತ್ಯಾನಂದ ,ಅರುಣ್ ಕುಮಾರ್, ರಾಜೇಶ್ ,ಮನೋಜ್ ಸುಧಾಕರ್, ಭೋಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಪ್ರಭಾಕರ್ ಶೆಟ್ಟಿ, ರಾಜಮಣಿ ಮಂಗಳೂರು, ಸುಧಾಕರ್ ಶೆಟ್ಟಿ ಬೆದ್ರ, ಸುರೇಶ್ ವಿಟ್ಲ, ಯುವರಾಜ್, ಸುಜಿತ್ ಕಾಸರಗೋಡು,
ನಿರ್ವಹಣೆಯಲ್ಲಿ ಸುಶಾಂತ್ ಕೋಟ್ಯಾನ್, ಅಮೋಘ್ ಹಾಗೂ ಕಲಾವಿದರಾಗಿ ಮೇಘನಾ, ಸಪ್ನಾ ಕೋಟ್ಯಾನ್, ಧನುಶ್ರೀ, ಪ್ರತೀಕ್ಷಾ, ಜಯಶ್ರೀ, ಪೂಜಾ ಶೆಟ್ಟಿ, ಶ್ರೀಶ, ಪವಿತ್ರ, ನಿಹಾರಿಕಾ ಮೊದಲಾದವರು ತಂಡದಲ್ಲಿ ಭಾಗವಹಿಸಿದರು.
ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಹೆಚ್ಚು ಪರಿಸರ…
ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ…
ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು…
ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದರಿಂದ ಜನರಲ್ಲಿ ಹೃದಯದ ವಿಷಯದಲ್ಲಿ ಭಯದ ವಾತಾವರಣ…
ಸುಳ್ಳು ಸುದ್ದಿ ಹರಡುವವರು ಮತ್ತು ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ದ ಸೂಕ್ತ ಕಾನೂನು…
ಬಾಹ್ಯಕಾಶದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹೆಸರುಕಾಳು ಹಾಗೂ ಮೆಂತ್ಯ ಕಾಳುಗಳ ಮೊಳಕೆಯೊಡೆಯುವ ಪ್ರಯೋಗಗಳನ್ನು…