ತುಳು ಚಲನ ಚಿತ್ರ ಹಾಗೂ ರಂಗ ಭೂಮಿ ಮೇಕಪ್ ಕಲಾವಿದರಾದ ಪ್ರಭಾಕರ ಶೆಟ್ಟಿ ನೇತೃತ್ವದಲ್ಲಿ ಹಾಗೂ ಉಡುಪಿ – ದಕ್ಷಿಣ ಕನ್ನಡ ಕಲಾವಿದರ ಒಗ್ಗೂಡುವಿಕೆಯಲ್ಲಿ ರಚನೆಗೊಂಡ “ನವರಾತ್ರಿ ವೈಭವ” ಎಂಬ ಆಲ್ಬಮ್ ಕವರ್ ಸಾಂಗ್ ವೀಡಿಯೋವನ್ನು ಮೂಡಬಿದ್ರೆ ಆದಿಶಕ್ತಿ ಮಾರಿಯಮ್ಮ ಸನ್ನಿಧಿಯಲ್ಲಿ ಬಂಟರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿ ಹಾಗೂ ಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿತು.
ಈ ಸಂದರ್ಭದಲ್ಲಿ ಛಾಯಾಗ್ರಾಹಕರಾದ ಭಾಸ್ಕರ್ ಎನ್ ಕೋಟ್ಯಾನ್, ನಿರ್ದೇಶಕರಾದ ಸಂತೋಷ್ ಪುಚ್ಚೇರ್, ಸುಧಾಕರ್ ಶೆಟ್ಟಿ ಬೆದ್ರ, ಅಮೋಘ್, ಸಂಘದ ಪದಾಧಿಕಾರಿಗಳಾದ ಸಂತೋಷ್, ಅಶೋಕ್, ನಿತ್ಯಾನಂದ ,ಅರುಣ್ ಕುಮಾರ್, ರಾಜೇಶ್ ,ಮನೋಜ್ ಸುಧಾಕರ್, ಭೋಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಪ್ರಭಾಕರ್ ಶೆಟ್ಟಿ, ರಾಜಮಣಿ ಮಂಗಳೂರು, ಸುಧಾಕರ್ ಶೆಟ್ಟಿ ಬೆದ್ರ, ಸುರೇಶ್ ವಿಟ್ಲ, ಯುವರಾಜ್, ಸುಜಿತ್ ಕಾಸರಗೋಡು,
ನಿರ್ವಹಣೆಯಲ್ಲಿ ಸುಶಾಂತ್ ಕೋಟ್ಯಾನ್, ಅಮೋಘ್ ಹಾಗೂ ಕಲಾವಿದರಾಗಿ ಮೇಘನಾ, ಸಪ್ನಾ ಕೋಟ್ಯಾನ್, ಧನುಶ್ರೀ, ಪ್ರತೀಕ್ಷಾ, ಜಯಶ್ರೀ, ಪೂಜಾ ಶೆಟ್ಟಿ, ಶ್ರೀಶ, ಪವಿತ್ರ, ನಿಹಾರಿಕಾ ಮೊದಲಾದವರು ತಂಡದಲ್ಲಿ ಭಾಗವಹಿಸಿದರು.
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…
ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…