ತುಳು ಚಲನ ಚಿತ್ರ ಹಾಗೂ ರಂಗ ಭೂಮಿ ಮೇಕಪ್ ಕಲಾವಿದರಾದ ಪ್ರಭಾಕರ ಶೆಟ್ಟಿ ನೇತೃತ್ವದಲ್ಲಿ ಹಾಗೂ ಉಡುಪಿ – ದಕ್ಷಿಣ ಕನ್ನಡ ಕಲಾವಿದರ ಒಗ್ಗೂಡುವಿಕೆಯಲ್ಲಿ ರಚನೆಗೊಂಡ “ನವರಾತ್ರಿ ವೈಭವ” ಎಂಬ ಆಲ್ಬಮ್ ಕವರ್ ಸಾಂಗ್ ವೀಡಿಯೋವನ್ನು ಮೂಡಬಿದ್ರೆ ಆದಿಶಕ್ತಿ ಮಾರಿಯಮ್ಮ ಸನ್ನಿಧಿಯಲ್ಲಿ ಬಂಟರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿ ಹಾಗೂ ಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿತು.
ಈ ಸಂದರ್ಭದಲ್ಲಿ ಛಾಯಾಗ್ರಾಹಕರಾದ ಭಾಸ್ಕರ್ ಎನ್ ಕೋಟ್ಯಾನ್, ನಿರ್ದೇಶಕರಾದ ಸಂತೋಷ್ ಪುಚ್ಚೇರ್, ಸುಧಾಕರ್ ಶೆಟ್ಟಿ ಬೆದ್ರ, ಅಮೋಘ್, ಸಂಘದ ಪದಾಧಿಕಾರಿಗಳಾದ ಸಂತೋಷ್, ಅಶೋಕ್, ನಿತ್ಯಾನಂದ ,ಅರುಣ್ ಕುಮಾರ್, ರಾಜೇಶ್ ,ಮನೋಜ್ ಸುಧಾಕರ್, ಭೋಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಪ್ರಭಾಕರ್ ಶೆಟ್ಟಿ, ರಾಜಮಣಿ ಮಂಗಳೂರು, ಸುಧಾಕರ್ ಶೆಟ್ಟಿ ಬೆದ್ರ, ಸುರೇಶ್ ವಿಟ್ಲ, ಯುವರಾಜ್, ಸುಜಿತ್ ಕಾಸರಗೋಡು,
ನಿರ್ವಹಣೆಯಲ್ಲಿ ಸುಶಾಂತ್ ಕೋಟ್ಯಾನ್, ಅಮೋಘ್ ಹಾಗೂ ಕಲಾವಿದರಾಗಿ ಮೇಘನಾ, ಸಪ್ನಾ ಕೋಟ್ಯಾನ್, ಧನುಶ್ರೀ, ಪ್ರತೀಕ್ಷಾ, ಜಯಶ್ರೀ, ಪೂಜಾ ಶೆಟ್ಟಿ, ಶ್ರೀಶ, ಪವಿತ್ರ, ನಿಹಾರಿಕಾ ಮೊದಲಾದವರು ತಂಡದಲ್ಲಿ ಭಾಗವಹಿಸಿದರು.
ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಎರಡು ವರ್ಷಗಳ ಹಿಂದೆ (03-04-2022 ರಿಂದ 06-04-2022), ಗೋಕೃಪಾಮೃತ ವಿತರಣೆ ಕಾರ್ಯಕ್ರಮ ಕೃಷಿಕ…
ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ,…
ರಾಜ್ಯಾದ್ಯಂತ ಬರಗಾಲದ(Drought) ಛಾಯೆ ಆವರಿಸಿತ್ತು. ಕುಡಿವ ನೀರಿಗಾಗಿ(Drinking water) ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಬಿಸಿಲಿನ…
ವಿದ್ಯಾರ್ಥಿಗಳ(Students) ಭವಿಷ್ಯದ ಪ್ರಶ್ನೆ. ಇದು ಅವರ ಪ್ರಮುಖ ಘಟ್ಟ. ಪಿಯುಸಿ(PUC) ಮುಗಿದ ಕೂಡಲೇ…
ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…