Opinion

ಹಬ್ಬ ಹರಿದಿನಗಳು, ಕಾರ್ಯಕ್ರಮಗಳು ಪರಿಸರಕ್ಕೆ ಧಕ್ಕೆ ತರದಿರಲಿ | ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಾವು ಸ್ವಾತಂತ್ರ್ಯ ದಿನಾಚರಣೆಯನ್ನು(Independence day) ದೇಶದ ಸ್ವ್ಯಾತಂತ್ರ್ಯಕ್ಕಾಗಿ ಮಡಿದ ಹೋರಾಟಗಾರರಿಗೆ ನಮನ ಸಲ್ಲಿಸಲು ಮಾಡುತ್ತಿದ್ದೇವೆಯಾ..? ಇಲ್ಲಾ ನಮ್ಮ ಪ್ರಕೃತಿಯನ್ನು ಹಾಳು ಮಾಡಲು ಮಾಡುತ್ತಿದ್ದೇವಾ ಅನ್ನುವ ಅನುಮಾನ ಮೂಡುತ್ತದೆ. ಮುಂಬರುವ ದಿನಗಳಲ್ಲಿ ನಾಡಹಬ್ಬ, ಗಣ್ಯಾತಿಗಣ್ಯರು ಮಾಡುವ ಕಾರ್ಯಕ್ರಮ, ಸಾಮೂಹಿಕವಾಗಿ ಮಾಡುವ ಯಾವುದೇ ಕಾರ್ಯಕ್ರಮಗಳಲ್ಲಿ ಅದಕ್ಕಾಗಿ ಬಳಸುವ, ದಾನ, ಮಂಟಪಗಳು, ಚಿತ್ರಗಳು, ಸರ್ಕಾರೀ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ, ಕಣ್ಣಿಗ ಕಾಣುವಂತೆ ಚಿತ್ರಸಹಿತ, ಪ್ಲಾಸ್ಟಿಕ್, ರಬ್ಬರ್ ಇತರೆ ತ್ಯಾಜ್ಯದಿಂದಾಗುವ ತೊಂದರೆಗಳ ವಿವರಣೆ ಇರುವ ಫಲಕ ಕಡ್ಡಾಯ ಮಾಡಬೇಕು.

Advertisement

ಈ ಮಾಹಿತಿಯನ್ನು ಓದಿದ ಕೆಲವೇ ಕೆಲವರಾದರು ಸಹೖದಯಿಗಳು, ಕಾರ್ಯುಪ್ರವೃತ್ತರಾದರೆ ಸಾಕು. ಒಬ್ಬರಿಂದ ಒಬ್ಬರನ್ನು ಜಾಗೃತಗೊಳಿಸಲು ಸಾಧ್ಯವಾದರೆ ಆ ಜಾಗೃತದಿಂದಾಗುವ ಮುಂದಿನ ಕಾರ್ಯ ಸದಾ ಸಾಕಾರದೆಡೆ ಇರುತ್ತದೆ. ಇದು ಸರಿ ಎನಿಸಿದರೆ, ಇದಕ್ಕೆ ಪೂರಕವಾದ ಚಿತ್ರಗಳು, ಸೂಕ್ತ ಸಾಕ್ಷಚಿತ್ರಗಳನ್ನು ಕಲೆಹಾಕಿ, ಸಂಭಂದ ಪಟ್ಟ ಅಧಿಕಾರಿಗಳಿಗೆ ಸವಿವರ, ಸಚಿತ್ರಸಹಿತ, ದೂರು ನೀಡಿ. ಹಾನಿ ಕಾರಕ ವಸ್ತುಗಳನ್ನಳ ತಯಾರಿಕೆ ಖಡ್ಡಾಯವಾಗಿ ನಿಲ್ಲಿಸಲು, ಬಳಕೆಗೆ ನಿರ್ದೇಶನಗಳನ್ನು ಹೇರಲು ಪತ್ರಮುಕೇನ ಆಗ್ರಹಿಸೋಣ. ಆಂದೋಲನಗಳನ್ನು ಮಾಡೋಣ, ತಯಾರಿಕಾ ಘಟಕಗಳೆದುರು ಸತ್ಯಾಗ್ರಹ ಮಾಡೋಣ. ಮಾರಾಟಗಾರರಿಗೆ ಮಾರದಂತೆ ತಾಕೀತು ಮಾಡೋಣ.

ಇದಕ್ಕಾಗಿ ಸಹಕರಿಸಲು, ಸಲಹೆ, ಸಲಕರಣೆಗೆ, ಸಹಭಾಗಿತ್ವಕ್ಕೆ ಕೈಜೋಡಿಸಿ, ಆದಿ ಇಂದ ಅಂತ್ಯದವರೆಗೆ ಕೈ ಕೊಡದೆ, ಕೈ ಬಿಡದೆ ಸರಪಳಿಯಂತೆ, ತಡೆ ಗೋಡೆಗಳಂತೆ ನಿಂತು ನಿಭಾಯಿಸುವುದಕ್ಕೆ ಬದ್ದರಾಗಿ ಬನ್ನಿ. ನಮ್ಮಿಂದಾದ ಅಳಿಲು ಸೇವೆ ಒಬ್ಬರಿಗೆ ಒಂದು ಕ್ಷಣ ಹಾಯಾಗಿದೆ ಎಂದೆನಿಸಿದರೂ ನಮ್ಮ ಕಾರ್ಯ, ಜೀವನ ಸಾರ್ಥಕವಾದಂತೆ.
ಬನ್ನಿ ಕೖ ಜೋಡಿಸಿ, ನಡೆಸಿ, ವಿಪುಲವಾದ ಫಲ ನೀಡಲು ಪಣತೊಟ್ಟು ನಿಲ್ಲಿ…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು

ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…

7 hours ago

ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

8 hours ago

ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ

ಭಾರತೀಯ ಸೇನಾಪಡೆಯು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ…

16 hours ago

ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ

ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…

24 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ..

1 day ago