Advertisement
ಸುದ್ದಿಗಳು

ಗ್ಯಾರಂಟಿ ಜನತೆಗೆ ಭಾಗ್ಯ ಅಲ್ಲ….! | ವಿದ್ಯುತ್ ಮೂಲ ಶುಲ್ಕ ಹೆಚ್ಚಳ, ಬಸ್ ದರ ಏರಿಕೆ..!

Share

ಎದುರು ಬಾಗಿಲಿಂದ ಸ್ವಾಗತ ಮಾಡಿ ಹಿಂದಿನ ಬಾಗಿಲಿನಿಂದ ಹೊಡೆದು ಕಳಿಸಿದ ಹಾಗೆ ಆಯ್ತು ಈ ಸರ್ಕಾರದ ಗ್ಯಾರಂಟಿ ಭರವಸೆ…! ಹೀಗೆಂದು ಜನ ಮಾತನಾಡುವ ಹಾಗೆ ಆಗೋಯ್ತಲ್ಲ…!. ಈಗ ಜನಕ್ಕೆ ಸಿಕ್ಕಿದ್ದು ಬೆಲೆ ಏರಿಕೆಯ ಬರೆ ಮೇಲೆ ಬರೆ. ಈಗ ಕಂಡಿಷನ್ ಗಳ ಮೇಲೆ ಕಂಡಿಷನ್….!

Advertisement
Advertisement
Advertisement
Advertisement

200 ಯುನಿಟ್ ಉಚಿತ ವಿದ್ಯುತ್  ಗುಂಗಿನಲ್ಲಿರುವ ಜನರಿಗೆ ವಿದ್ಯುತ್ ಮೂಲ ಶುಲ್ಕ ಏರಿಕೆಯಾಗಿದೆ.  ಮೇ 12ರಂದೇ ಈ ಮೂಲ ಶುಲ್ಕ  ಹೆಚ್ಚಳದ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಸರಾಸರಿಗಿಂತ ಹೆಚ್ಚಿನ ಬಳಕೆಯಾದರೆ ಯೂನಿಟ್ + ಮೂಲ ಶುಲ್ಕ ಪಾವತಿ ಕಡ್ಡಾಯ ಮಾಡಲಾಗಿದೆ. 125 ರೂಪಾಯಿಂದ 1kw ನಿಗದಿತ ಶುಲ್ಕ 200ರೂ.‌ಗೆ ಏರಿಕೆಯಾಗಿದೆ. ಜೂನ್​ನಲ್ಲಿ ನೀಡಲಾಗಿರುವ ಬಿಲ್​ನಲ್ಲಿ ಏರಿಕೆಯಾಗಿರೋದನ್ನು ಗಮನಿಸಬಹುದು. ಗೃಹ ಬಳಕೆ ವಿದ್ಯುತ್ ಸಂಪರ್ಕಕ್ಕೆ ಪ್ರತಿ kw 100 ರೂಪಾಯಿ ನಿಗದಿತ ಶುಲ್ಕವಿತ್ತು. ಮೇ ತಿಂಗಳಿನಿಂದ ಪ್ರತಿ kw ರೂ 100ರಿಂದ ರೂ 110ಕ್ಕೆ ಹೆಚ್ಚಳ ಮಾಡಲಾಗಿದೆ. ವಾಣಿಜ್ಯ ಬಳಕೆ ಸಂಪರ್ಕಗಳಿಗೆ ಪ್ರತಿ kwಗೆ ರೂ 125 ಇದ್ದ ದರ 200 ರೂಪಾಯಿಗೆ ಏರಿಕೆ ಕಂಡಿದೆ.

Advertisement

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ. ಅದರಲ್ಲಿ ನೂರಾರು ರೂಲ್ಸ್, ಗಂಡಸರ ಮೇಲೆ ಬೆಲೆ ಏರಿಕೆಯ ಭಾರ ಕಂಡುಬಂದಿದೆ…!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

4 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

3 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

3 days ago