ಎದುರು ಬಾಗಿಲಿಂದ ಸ್ವಾಗತ ಮಾಡಿ ಹಿಂದಿನ ಬಾಗಿಲಿನಿಂದ ಹೊಡೆದು ಕಳಿಸಿದ ಹಾಗೆ ಆಯ್ತು ಈ ಸರ್ಕಾರದ ಗ್ಯಾರಂಟಿ ಭರವಸೆ…! ಹೀಗೆಂದು ಜನ ಮಾತನಾಡುವ ಹಾಗೆ ಆಗೋಯ್ತಲ್ಲ…!. ಈಗ ಜನಕ್ಕೆ ಸಿಕ್ಕಿದ್ದು ಬೆಲೆ ಏರಿಕೆಯ ಬರೆ ಮೇಲೆ ಬರೆ. ಈಗ ಕಂಡಿಷನ್ ಗಳ ಮೇಲೆ ಕಂಡಿಷನ್….!
200 ಯುನಿಟ್ ಉಚಿತ ವಿದ್ಯುತ್ ಗುಂಗಿನಲ್ಲಿರುವ ಜನರಿಗೆ ವಿದ್ಯುತ್ ಮೂಲ ಶುಲ್ಕ ಏರಿಕೆಯಾಗಿದೆ. ಮೇ 12ರಂದೇ ಈ ಮೂಲ ಶುಲ್ಕ ಹೆಚ್ಚಳದ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಸರಾಸರಿಗಿಂತ ಹೆಚ್ಚಿನ ಬಳಕೆಯಾದರೆ ಯೂನಿಟ್ + ಮೂಲ ಶುಲ್ಕ ಪಾವತಿ ಕಡ್ಡಾಯ ಮಾಡಲಾಗಿದೆ. 125 ರೂಪಾಯಿಂದ 1kw ನಿಗದಿತ ಶುಲ್ಕ 200ರೂ.ಗೆ ಏರಿಕೆಯಾಗಿದೆ. ಜೂನ್ನಲ್ಲಿ ನೀಡಲಾಗಿರುವ ಬಿಲ್ನಲ್ಲಿ ಏರಿಕೆಯಾಗಿರೋದನ್ನು ಗಮನಿಸಬಹುದು. ಗೃಹ ಬಳಕೆ ವಿದ್ಯುತ್ ಸಂಪರ್ಕಕ್ಕೆ ಪ್ರತಿ kw 100 ರೂಪಾಯಿ ನಿಗದಿತ ಶುಲ್ಕವಿತ್ತು. ಮೇ ತಿಂಗಳಿನಿಂದ ಪ್ರತಿ kw ರೂ 100ರಿಂದ ರೂ 110ಕ್ಕೆ ಹೆಚ್ಚಳ ಮಾಡಲಾಗಿದೆ. ವಾಣಿಜ್ಯ ಬಳಕೆ ಸಂಪರ್ಕಗಳಿಗೆ ಪ್ರತಿ kwಗೆ ರೂ 125 ಇದ್ದ ದರ 200 ರೂಪಾಯಿಗೆ ಏರಿಕೆ ಕಂಡಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ. ಅದರಲ್ಲಿ ನೂರಾರು ರೂಲ್ಸ್, ಗಂಡಸರ ಮೇಲೆ ಬೆಲೆ ಏರಿಕೆಯ ಭಾರ ಕಂಡುಬಂದಿದೆ…!
ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…
ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…