ಕೊಪ್ಪಳ ಮತ್ತು ರಾಯಚೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಮತ್ತು ಲಿಥಿಯಂ ಕಂಡುಬಂದಿದ್ದು, ಆದರೆ ಈ ಜಾಗವು ಸಂಪೂರ್ಣ ಅರಣ್ಯ ಪ್ರದೇಶವನ್ನು ಒಳಗೊಂಡಿರುವುದರಿಂದ ಸಂಶೋಧನೆಯು ಸ್ಥಗಿತಗೊಂಡಿದೆ. ಮಾತ್ರವಲ್ಲ ರಾಯಚೂರಿನ ಆಮರೇಶ್ವರದಲ್ಲಿ ಲಿಥಿಯಂ ಪತ್ತೆಯಾಗಿದ್ದು ಇದು ಸಹ ಅರಣ್ಯವಾಗಿದ್ದು ಸಂಶೋಧನೆ ಸ್ಥಗಿತವಾಗಿದೆ.
ಕೊಪ್ಪಳ ಜಿಲ್ಲೆಯ ಅಮ್ರಾಪುರ ಬ್ಲಾಕ್ ನಲ್ಲಿ ನಾವು ಪ್ರತಿ ಟನ್ ಗೆ 12-14 ಗ್ರಾಂ ಚಿನ್ನವನ್ನು ಕಂಡುಹಿಡಿಯಲಾಗಿದ್ದು, ಆದರೆ ಇದು ವರ್ಜಿನ್ ಫಾರೆಸ್ಟ್ ಪ್ಯಾಚ್ ನಲ್ಲಿರುವುದರಿಂದ ಅರಣ್ಯ ತೆರವಿಗೆ ನವೆಂಬರ್ 2025 ರಲ್ಲಿ ನಡೆದ ಕೊನೆಯ ವಿವರ ಮಂಡಳಿಯ ಸಭೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳು ಸಂಶೋಧನೆ ಮತ್ತು ಪಡೆಯಬೇಕಾದ ಅನುಮತಿಗಳ ಕುರಿತು ಚಚಿಸಿಲಾಗಿದೆ ಎಂದು ಸಂಶೋಧನೆ ಇಲಾಖೆಯ ಮೂಲಗಳು ತಿಳಿಸಿದೆ.
ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…
"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…
ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…
ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…