ಅಯೋಧ್ಯಾ, ಮೇ 24, 2023, ಇಂದು ಪೂಜ್ಯ ಸಾಧು ಸಂತರ ದಿವ್ಯ ಉಪಸ್ಥಿತಿಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ನೂತನ ಕಾರ್ಯಾಲಯ ಶುಭಾರಂಭಗೊಂಡಿತು. ರಾಮ ಮಂದಿರ ಕನಸು ಶೀಘ್ರದಲ್ಲೇ ನನಸಾಗಲಿದೆ. 2024ರೊಳಗೆ ಮರ್ಯಾದ ಪುರುಷ ರಾಮನ ಕ್ಷೇತ್ರ, ಭಕ್ತರ ದರ್ಶನಕ್ಕೆ ಅನುವುಗೊಳ್ಳಲಿದೆ. ಎಷ್ಟೋ ಹಿಂದುಗಳ ಪವಿತ್ರ ಸ್ಥಳವಾಗಿದೆ. ರಾಮನಿಗೊಂದು ನೆಲೆಯಾಗಬೇಕು ಅನ್ನೋದು ಹಿಂದುಗಳ ಮಹದಾಸೆಯಾಗಿತ್ತು. ಅದು ಇಷ್ಟರಲ್ಲೇ ಸಾಕಾರಗೊಳ್ಳಲಿದೆ.
E20 ಪೆಟ್ರೋಲ್ ಬಳಕೆಯಿಂದ ಸುಮಾರು 3–5% ಮೈಲೇಜ್ ಕುಸಿಯುವ ಸಾಧ್ಯತೆ ಇದೆ. ಆದರೆ…
ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜುಲೈ…
ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…
ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…