ಅನುಕ್ರಮ

ದ್ಯಾವ್ರೆ ಮಳೆ ಹರ್ಸ್…

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಅಯ್ಯೋ ದ್ಯಾವ್ರೆ ಮಳೆ ಯಾಗ ಬಂದಾದೆ
ಕುದ್ರಿಕೆ ಬೊತ್ತು ಈ ಸೆಕೇಲಿ…
ಕೆರೆಲೂ ನೀರಿಲ್ಲೆ , ಬಾಮೀಲೂ ನೀರಿಲ್ಲೆ.
ಬೆವ್ರ್ ಮಾತ್ರ ಒಂದೇ ಸಮನೆ ಅರ್ದದೆ….
ಅಯ್ಯೋ ದ್ಯಾವ್ರೆ ಮಳೆ ಯಾಗ ಬಂದಾದೆ
ಮೊಣ್ಣ್‌ನು ಒಂಣಿಗಿಟ್ಟು, ಹೂಬೊಳ್ಳಿ ಕರ್ಚಿಂಟ್ಟು.
ಬೋರುನಾ ನೀರ್‌ನು ತುರ್ ತುರ್ ಹಾರ್ದೆ
ದನ ಕರ್ ಗು ತಿಂಬಾಕೆ ಹುಲ್ಲಿಲ್ಲೆ……
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಕಾಡ್ ಗು ಕಿಚ್ಚಿ ಬಿದ್ದುಟ್ಟು….
ಊರಿಗೆ ಊರೆ ಕರ್ಂಚ್‌ತ್ತಾ ಉಟ್ಟು
ಪಚ್ಚೆ ಭೂಮಿ ಕೆಂಪಾಗಿ ಹೋವ್ಟು…..
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಬಿಸ್‌ಲ್‌ಲಿ ಹೊರೆಗೆ ಹೊರ್ಡಿಕೆ ಬೊತ್ತು
ಸೆಕೆಲಿ ಒಳೆಗೆ ಕುದ್ರಿಕೆ ಬೊತ್ತು…
ಮಲ್ಗಿರೆ ಕಣ್ಣ್‌ಗೆ ನಿದ್ದೆನೂ ಬಾದ್ಲೆ……
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಒಮ್ಮೆ ಕಣ್ಬುಟ್ಟು ಚೂರಾರ್ ಮಳೆ ಹರ್ಸ್
ಭೂಮಿನ ತೊಂಪು ಮಾಡ್
ದಮ್ಮಯ್ಯಾ ದ್ಯಾವ್ರೆ ಬೆಂದೊಕೆ ಮುಂದೆ ಮಳೆ ಹರ್ಸ್…..
ಬರಹ :
ಅಪೂರ್ವ ಚೇತನ್ ಪೆರುಂದೋಡಿ
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಹಲಸಿನ ಅರಿವಿನ ಹರಿವಿನ ಪ್ರಸಂಗ ‘ಪನಸೋಪಾಖ್ಯಾನ’ | ಪರಿಸರ ಉಳಿಸುವ ಸಂದೇಶ ಸಾರಿದ ತಾಳಮದ್ದಳೆ |

 ‘ಪನಸೋಪಾಖ್ಯಾನ’ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಪ್ರಸ್ತುತವಾಯಿತು. ಇದು ಕಾಲ್ಪನಿಕ ಕಥಾಭಾಗವನ್ನು ಹೊಂದಿರುವ ಪ್ರಸಂಗ.…

2 hours ago

ಹವಾಮಾನ ವರದಿ | 14-06-2025 | ಜೂನ್.‌18 ರಿಂದ ಮಳೆಯ ಪ್ರಮಾಣ ಕಡಿಮೆ ನಿರೀಕ್ಷೆ

ಜೂನ್ 18 ರಿಂದ ಮುಂಗಾರು ಮತ್ತೆ ದುರ್ಬಲಗೊಂಡು ಮಳೆ ಕಡಿಮೆಯಾಗುವ ಸೂಚನೆಗಳಿವೆ.

3 hours ago

ಅಡಿಕೆ ಜಗಿಯುವ ಪ್ರವೃತ್ತಿ ಎಲ್ಲೆಲ್ಲಿ ಇದೆ ?

ತಾಂಬೂಲ ಸೇವನೆಗೆ ಅದರದ್ದೇ ಆದ ಇತಿಹಾಸ ಇದೆ. ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು…

5 hours ago

ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪರಿಚಯ ಮೂಡಿಸಬೇಕಿದೆ

ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ…

7 hours ago

ಎಳೆ ಅಡಿಕೆ ಬೀಳಲು ಹವಾಮಾನ ವೈಪರೀತ್ಯ ಕಾರಣವೇ…!?

ಅಡಿಕೆ ಬೆಳೆಗಾರರಿಗೆ ಜೂನ್‌ ಆರಂಭವಾಗುತ್ತಿದ್ದಂತೆಯೇ ಎಳೆ ಅಡಿಕೆ ಬೀಳುವ ಸಮಸ್ಯೆ ಆರಂಭವಾಗಿದೆ. ವಿವಿಧ…

12 hours ago