ಕನಸಿನ ದಾರಿಯಲಿ ಸಾಗೋಣ ಬಾ ಸಖ
ಒಂಟಿ ಹೆಜ್ಜೆ ಸಾಕಿನ್ನು ,ಜಂಟಿಯಾಗೋಣ ಬಾ ಸಖ
ಒಲವಿನ ರಾಗವು ,ಮನ ಪಟಲದಿ ಮೊಳಗುತಿದೆ
ಕಂಡ ಕನಸಗಳನು ,ನನಸಾಗಿಸಲು ಜೊತೆ ಸೇರು ಬಾ ಸಖ
ಹರೆಯದ ಬಯಕೆಗಳದು, ಪ್ರಜ್ವಲಿಸುವ ತಾರೆಗಳಂತೆ
ತೋಳೋಳಗೆ ಬೆರೆತು, ತಂಗಾಳಿಯ ಸವಿಯೋಣ ಬಾ ಸಖ
ನಂಜಿನ ಕಂಗಳು ದಿಟ್ಟಿಸಿವೆ ,ಉರಿವ ಪಂಜಂತೆ
ಸಗ್ಗವೇ ನಾಚುವಂತೆ ,ನಲುಮೆಯಲಿ ನಡೆಯೋಣ ಬಾ ಸಖ
ಗಾಲಿಗಳೆರಡು ಜೊತೆಯಲಿ ಸಾಗಲು,ಪಯಣವು ಸುಖವಂತೆ
ಹೆಜ್ಜೆಗೆಜ್ಜೆಗಳ ಕೂಡಿಸಿ ,ನಾವು ಬೆರೆತು ಬಾಳೋಣ ಬಾ ಸಖ
#ಅಪೂರ್ವ ಚೇತನ್ ಪೆರಂದೋಡಿ
ಮಿಜೋರಾಂನ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ,…
ಜೂನ್ 14 ರಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮುಂಗಾರು ಮಳೆ ಮುಂದುವರಿಯಲಿದ್ದು, ಜೂನ್…
ಕರಾವಳಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ…
ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…