ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ವರದಿ 2021 ರ ಪ್ರಕಾರ ಕಾವಲ್ ಕುಲಿ ಸಂರಕ್ಷಿತ ಪ್ರದೇಶದಲ್ಲಿ ( ಕೆಟಿಆರ್) ಅರಣ್ಯ ಪ್ರದೇಶಗಳು 118 ಚದರ ಕಿಲೋಮೀಟರ್ಗಳಷ್ಟು ಅರಣ್ಯ –ಪ್ರದೇಶದಲ್ಲಿ ಕುಸಿತ ಕಂಡು ಬಂದಿದೆ. ಮಾತ್ರವಲ್ಲ ಅರಣ್ಯದಿಂದ ಸಾಗುವಾನಿ ಮರವನ್ನು ಕಳ್ಳಸಾಗಣೆ ಮಾಡುವುದೇ ಅರಣ್ಯದ ನಷ್ಟಕ್ಕೆ ಕಾರಣ ಎನ್ನುತ್ತಾರೆ ತಜ್ಞರು.
ಕಳೆದ ಎರಡು ವರ್ಷಗಳಲ್ಲಿ ಸುಮಾರು 37 ಟ್ರಕ್ಗಳನ್ನು ಹಿಡಿದು 9.73 ಲಕ್ಷ ಮೌಲ್ಯದ ತೇಗದ ಮರವನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಆದರೆ ಕೆಟಿಆರ್ಗೆ ತೀವ್ರವಾದ ಸಿಬ್ಬಂದಿ ಕೊರತೆಯ ಸಮಸ್ಯೆಯೂ ಇದೆ. ಇದರಿಂದ ಕಾಡುಗಳಿಂದ ವನ್ಯಜೀವಿ, ಮರದ ಕಳ್ಳಸಾಗಣೆಯನ್ನು ತಡೆಯಲು ಸಂಪೂರ್ಣವಾಗಿ ಕಷ್ಟಕರವಾಗಿದೆ ಎಂದು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಸೊಸೈಟಿಯ ಮೀರ್ಜಾ ಕರೀಂ ಬೇಗ್ ವಿವರಿಸಿದ್ದಾರೆ.
1,260 ಚ.ಕಿ.ಮೀ ನಿಂದ 1125 ಚ.ಕಿ.ಮೀ ವರೆಗಿನ ಮಧ್ಯಮ ದಟ್ಟವಾದ ಅರಣ್ಯ ನಷ್ಟದ ಬಹುಪಾಲು ನಷ್ಟವಾಗಿದೆ ಎಂದು ಎಫ್ ಎಸ್ ಐ ವರದಿಯು ಹೇಳಿದೆ. ನಂತರ 102 ಚದರ ಕಿಲೋಮೀಟರ್ನಿಂದ 91 ಚದರ ಕಿಮೀವರೆಗೆ ದಟ್ಟ ಅರಣ್ಯ ಆಗಿದೆ. ಮಾತ್ರವಲ್ಲ, ಸ್ಕ್ರಬ್ ಕವರೇಜ್ ಕೂಡ ಕುಸಿದಿದೆ ಎಂದು ವರದಿ ತಿಳಿಸಿದೆ.
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್, ಟಿಎಸ್ಎಸ್, ತುಮ್ಕೋಸ್, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…
ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…
ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…