ಕುಕ್ಕೆಯ ಜಾತ್ರೆಯ ಸಂದರ್ಭ ನಾಲ್ಕು ಹನಿಯಾದರೂ ಮಳೆ ಬರುತ್ತದೆ…!. ಇದು ಸಂಪ್ರದಾಯದಿಂದ, ಪರಂಪರಾಗತವಾಗಿ ಬಂದಿರುವ ಮಾತು. ಈ ಬಾರಿಯೂ ಈ ವಾಡಿಕೆಯ ಮಾತು ನಿಜವಾಯ್ತು. ಪಂಚಮಿಯ ದಿನ ಸಂಜೆ ಕುಕ್ಕೆಯಲ್ಲಿ ಮಳೆ ಸುರಿಯಿತು. ಈ ಮೂಲಕ ಚಂಪಾಷಷ್ಠಿ ಮಹೋತ್ಸವದ ಪಂಚಮಿ ರಥೋತ್ಸವ ವೀಕ್ಷಿಸಲು ಆಗಮಿಸಿದ ಭಕ್ತರಿಗೆ ಮಳೆರಾಯನ ಸಿಂಚನವಾಯಿತು. ವಾಡಿಕೆಯ ಮಾತು ಈ ಬಾರಿಯೂ ನಿಜವಾಗಿದೆ. ಇದುವರೆಗೂ ಈ ವಾಡಿಕೆಯ ಮಾತುಗಳು ನಿಜವಾಗಿದೆ.
ಸುಬ್ರಹ್ಮಣ್ಯ ಹಾಗೂ ಆಸುಪಾಸಿನ ಕೃಷಿಕರು ಕೂಡಾ ಕುಕ್ಕೆಯ ಜಾತ್ರೆಯ ನಂತರ ತಮ್ಮ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಜಾತ್ರೆಯ ನಂತರ ಕೃಷಿ ಕಾರ್ಯಗಳು, ಅಡಿಕೆ ತೋಟದ ಕಾರ್ಯಗಳು, ಮರ ಏರುವ ಕಾರ್ಯಗಳು ನಡೆಯುತ್ತದೆ.
ನಮ್ಮ ಶಿಕ್ಷಕಿಯರು ರಜೆ ಇಲ್ಲದೆ ದಣಿಯುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಮನೆ ಬಿಟ್ಟರೆ…
ಅರಬ್ಬಿ ಸಮುದ್ರದ ವಾಯುಭಾರ ಕುಸಿತವು ಒಮಾನ್ ಕರಾವಳಿಯಲ್ಲೇ ನೈರುತ್ಯಕ್ಕೆ ಚಲಿಸಿ ಮುಂದಿನ 2…
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಿರೇನಗನೂರು ಗ್ರಾಮದ ರೈತ ಪ್ರದೀಪ್ ಗೌಡ ಟರ್ಕಿ…
ಅಚ್ಚ ಬಿಳಿಯ ಹೂಗಳಿಂದ ನಳನಳಿಸುವ ತುಂಬೆ ಗಿಡವು ಶಿವ ದೇವರಿಗೆ ಪ್ರೀತಿಯ ಹೂವಂತೆ.…
ಮಲೆನಾಡು ಜನರಿಗೆ ಭೂಮಿ ಹುಣ್ಣಿಮೆ ಸಂತಸದ ಹಬ್ಬ. ತೆನೆ ತುಂಬಿದ ಭತ್ತಕ್ಕೆ ಸೀಮಂತ…
ಕಳೆದ 11 ವರ್ಷಗಳಲ್ಲಿ ದೇಶವು ಗಮನಾರ್ಹ ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ…