ಮಂಡೆಕೋಲು ಶ್ರೀ ಮಹಾದೇವಿ ಭಜನಾ ಮಂದಿರ ಮಡಿವಾಳಮೂಲೆ ನೂತನ ಆಡಳಿತ ಸಮಿತಿ ರಚನೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುನಿಲ್ ಶಿವಾಜಿನಗರ ವಹಿಸಿದ್ದರು.
ಸಭೆಯಲ್ಲಿ ವಾರದ ಕಂತು ಭಜನೆ ಹಾಗೂ ಲೆಕ್ಕ ಪತ್ರ ಮಂಡನೆ ಮಾಡಲಾಯಿತು. ನಂತರ ಸಮಿತಿ ರಚನೆ ಮಾಡಲಾಯಿತು. ನೂತನ ಆಡಳಿತ ಸಮಿತಿ ಅಧ್ಯಕ್ಷರಾಗಿ ಶಂಕರ ಶಿವಾಜಿನಗರ, ಉಪಾಧ್ಯಕ್ಷರಾಗಿ ಸುಭಾಶ್ಚಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ ಶಿವಾಜಿನಗರ, ಜತೆ ಕಾರ್ಯದರ್ಶಿಯಾಗಿ ಸದಾನಂದ ಮಡಿವಾಳಮೂಲೆ, ಕೋಶಾಧಿಕಾರಿಯಾಗಿ ಅನಿಲ್ ಮಡಿವಾಳಮೂಲೆ, ಸದಸ್ಯರಾಗಿ ವಿಶ್ವನಾಥ ಶಿವಾಜಿನಗರ, ರಾಕೇಶ್ ಶಿವಾಜಿನಗರ, ಆನಂದ ಕೆ ಮಡಿವಾಳಮೂಲೆ, ಅಶ್ವಥ್ ಮಡಿವಾಳಮೂಲೆ, ಉದಯ ಮಡಿವಾಳಮೂಲೆ ಚಂದ್ರಶೇಖರ ಮಡಿವಾಳಮೂಲೆ, ಉತ್ತಯ್ಯ ಶಿವಾಜಿನಗರ, ರವಿ ಮಡಿವಾಳಮೂಲೆ, ಹರೀಶ ಮಡಿವಾಳಮೂಲೆ, ದಿನೇಶ್ ಮಡಿವಾಳಮೂಲೆ ಅವರನ್ನು ಆಯ್ಕೆ ಮಾಡಲಾಯಿತು.
ಕಾಸರಗೋಡು ಜಿಲ್ಲೆಯ ದೈಗೋಳಿಯಲ್ಲಿರುವ ಸಾಯಿನಿಕೇತನ ಸೇವಾಶ್ರಮಕ್ಕೆ ಮಂಗಳೂರು ಎಂಆರ್ಪಿಎಲ್ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಕಟ್ಟದ…
ಮತದಾನ ಏಕೆ ಮಾಡಬೇಕು, ಯೋಚಿಸಿ ಏಕೆ ಮತದಾನ ಮಾಡಲೇಬೇಕು..? ಈ ಬಗ್ಗೆ ಅಭಿಪ್ರಾಯ…
ರಾಜ್ಯಕ್ಕೆ ಕೇಂದ್ರದಿಂದ(Central Govt) ಬರಬೇಕಾದ ಬರ ಪರಿಹಾರ ಕುರಿತಂತೆ ರಾಜ್ಯ ಹಾಗೂ ಕೇಂದ್ರ…
ಪರಿಸರ ಔಷಧ ಶಾಸ್ತ್ರವು(Environmental Medicine) ಸಾಮಾನ್ಯವಾಗಿ ಮಾನವನ ಆರೋಗ್ಯದ(Human health) ಮೇಲೆ ನಕಾರಾತ್ಮಕ…
ಕರ್ನಾಟಕದಲ್ಲಿ(Karnakta) ಮೊದಲ ಹಂತದ ಚುನಾವಣೆ(Election) ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ(Campaign)…