Advertisement
ಸುದ್ದಿಗಳು

ಸುಬ್ರಹ್ಮಣ್ಯ | ಎಸ್ ಎಸ್ ಪಿ ಯು ಕಾಲೇಜಿಗೆ 93 ಶೇ. ಫಲಿತಾಂಶ

Share

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿಗೆ ಶೇ. 93 ಫಲಿತಾಂಶ ದಾಖಲಾಗಿದೆ. ಗಣಕವಿಜ್ಞಾನ ವಿಭಾಗದ ವಿದ್ಯಾರ್ಥಿ ಸ್ವಾತಿ ಜಿ ಆರ್ 591 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

Advertisement
Advertisement
Advertisement
Advertisement

Advertisement

ಹರ್ಷಿತ್ ಎ 541, ರಾಮಕೃಷ್ಣ ಭಟ್ 574, ಬಿಂದು ಭಾರ್ಗವಿ ಕೆ. ಆರ್ 543, ದೀಪಿಕಾ ಪಿ ಎಸ್ 561 ರಚನಾ ಸಿ 558 ವನ್ಯಶ್ರೀ ಕೆ 558 ಪವನ್ ಕುಮಾರ್ 556 ಧನ್ಯ ಎನ್. ಎಚ್ 546 ದಿವಿನ್ ದಿ 541 ರವಿಕಿರಣ್ 541 ಚೈತ್ರ ಎ ಆರ್ 540 ಅಂಕಿತಾ ಟಿ ಡಿ 532 ಅನುಜ್ಞಾ ಕೆ ಕೆ 532 ಸ್ಮಿತಾ ಪಿ 528 ರಶ್ಮಿ 528 ಉಜ್ವಲ್ 516 ಹಿತೇಶ್ ಕೆ 513 ಗಾನವಿ ಕೆ ಹೆಚ್ 513 ಸ್ವಪ್ನ ಬಿ ಆರ್ 513 ಶ್ರುತಿ ಕೆ 511 ಪುನೀತ್ ಕೆ 509 ಮಧುಶ್ರೀ ಎ ಜೆ 539 ಚಂದನ ಪಿ ಎಸ್ 525 ದೀಕ್ಷಾ ಕೆ 523 ಚರಿತ್ರ 520 ದೀವಿಕಾ ಕೆ 517 ದೀಪಕ್ ಕೆ ಆರ್ 516 ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಲಿಖಿತಶ್ರೀ 549, ಕೀರ್ತೆಶ್ ಎಮ್ ಬಿ 517, ರಶ್ಮಿತಾ ಎಮ್ ಎಸ್ 544, ಚೈತನ್ಯ 547, ಶಿಲ್ಪಾ ಬಿ.ಜೆ. 527 ಅಂಕ ಗಳಿಸಿದ್ದಾರೆ.
Advertisement
ಕಲಾ ವಿಭಾಗದಲ್ಲಿ ಭೂಮಿಕಾ ಕೆ 565, ಕಲ್ಪನಾ 541.ಅಶ್ವಿಜ್ ಕೆ. ಎನ್ 523, ಸಂಜ್ಞಾ 546, ಚಿಂತನ್ 554, ಪ್ರಿಯ ಕೆ ವಿ 543, ಧನ್ಯ ಎ 532 ಅಕ್ಷಯಿ ಎನ್ ಕೆ 528, ಶ್ರೀಶಾಂತ್ 523 ಪುನೀತ್ ಎಮ್ ಟಿ 513, ದಿಶಾಂತ್ ಹೆಚ್ ಎಲ್ 512 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಊರ್ವಿ ಜಿ 579, ಕುಶಾಂತ್ ಕೆ ಎಸ್ 564, ಮಣೀಶ್ ಯು ಎಂ 552, ಶ್ರಾವ್ಯ ಕೆ ಎಸ್ 550, ನೀಹ ಎನ್ ಹೆಚ್ 549, ಜಿತೇಶ್ ಎ 523, ನಿವೇದಿತ ಎಂ ಪಿ 515, ವಿನ್ಯಾಸ್ ವಿ ಎನ್ 514, ಪುನೀತ್ ಕೆ ಎಸ್ 514, ಸುದರ್ಶನ್ ಕೆ ಪಿ 514, ಅಮೃತ್ ಎ 600, ಷಣ್ಮುಖ ಸಿ 545, ವಿಜೇತ್ ಪಿ ಡಿ 544, ಅಖಿಲ ಕರುವಾಜೆ 531, ಅನನ್ಯ 530, ಸಿಂಚನ ಎನ್ 512, ಕವನ 511, ತಿತಿಕ್ಷ 509 ಅಂಕ ಪಡೆದಿದ್ದಾರೆ.

Advertisement

ವರದಿ: ಅನನ್ಯ ಹೆಚ್ ಸುಬ್ರಹ್ಮಣ್ಯ

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…

14 mins ago

ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…

18 mins ago

ಹವಾಮಾನ ವರದಿ | 24-02-2023 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |

ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

24 mins ago

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

1 day ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

4 days ago