ಸುದ್ದಿಗಳು

ಸುಬ್ರಹ್ಮಣ್ಯ | ಎಸ್ ಎಸ್ ಪಿ ಯು ಕಾಲೇಜಿಗೆ 93 ಶೇ. ಫಲಿತಾಂಶ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿಗೆ ಶೇ. 93 ಫಲಿತಾಂಶ ದಾಖಲಾಗಿದೆ. ಗಣಕವಿಜ್ಞಾನ ವಿಭಾಗದ ವಿದ್ಯಾರ್ಥಿ ಸ್ವಾತಿ ಜಿ ಆರ್ 591 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

Advertisement
Advertisement

ಹರ್ಷಿತ್ ಎ 541, ರಾಮಕೃಷ್ಣ ಭಟ್ 574, ಬಿಂದು ಭಾರ್ಗವಿ ಕೆ. ಆರ್ 543, ದೀಪಿಕಾ ಪಿ ಎಸ್ 561 ರಚನಾ ಸಿ 558 ವನ್ಯಶ್ರೀ ಕೆ 558 ಪವನ್ ಕುಮಾರ್ 556 ಧನ್ಯ ಎನ್. ಎಚ್ 546 ದಿವಿನ್ ದಿ 541 ರವಿಕಿರಣ್ 541 ಚೈತ್ರ ಎ ಆರ್ 540 ಅಂಕಿತಾ ಟಿ ಡಿ 532 ಅನುಜ್ಞಾ ಕೆ ಕೆ 532 ಸ್ಮಿತಾ ಪಿ 528 ರಶ್ಮಿ 528 ಉಜ್ವಲ್ 516 ಹಿತೇಶ್ ಕೆ 513 ಗಾನವಿ ಕೆ ಹೆಚ್ 513 ಸ್ವಪ್ನ ಬಿ ಆರ್ 513 ಶ್ರುತಿ ಕೆ 511 ಪುನೀತ್ ಕೆ 509 ಮಧುಶ್ರೀ ಎ ಜೆ 539 ಚಂದನ ಪಿ ಎಸ್ 525 ದೀಕ್ಷಾ ಕೆ 523 ಚರಿತ್ರ 520 ದೀವಿಕಾ ಕೆ 517 ದೀಪಕ್ ಕೆ ಆರ್ 516 ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಲಿಖಿತಶ್ರೀ 549, ಕೀರ್ತೆಶ್ ಎಮ್ ಬಿ 517, ರಶ್ಮಿತಾ ಎಮ್ ಎಸ್ 544, ಚೈತನ್ಯ 547, ಶಿಲ್ಪಾ ಬಿ.ಜೆ. 527 ಅಂಕ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಭೂಮಿಕಾ ಕೆ 565, ಕಲ್ಪನಾ 541.ಅಶ್ವಿಜ್ ಕೆ. ಎನ್ 523, ಸಂಜ್ಞಾ 546, ಚಿಂತನ್ 554, ಪ್ರಿಯ ಕೆ ವಿ 543, ಧನ್ಯ ಎ 532 ಅಕ್ಷಯಿ ಎನ್ ಕೆ 528, ಶ್ರೀಶಾಂತ್ 523 ಪುನೀತ್ ಎಮ್ ಟಿ 513, ದಿಶಾಂತ್ ಹೆಚ್ ಎಲ್ 512 ಅಂಕ ಗಳಿಸಿದ್ದಾರೆ.
Advertisement

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಊರ್ವಿ ಜಿ 579, ಕುಶಾಂತ್ ಕೆ ಎಸ್ 564, ಮಣೀಶ್ ಯು ಎಂ 552, ಶ್ರಾವ್ಯ ಕೆ ಎಸ್ 550, ನೀಹ ಎನ್ ಹೆಚ್ 549, ಜಿತೇಶ್ ಎ 523, ನಿವೇದಿತ ಎಂ ಪಿ 515, ವಿನ್ಯಾಸ್ ವಿ ಎನ್ 514, ಪುನೀತ್ ಕೆ ಎಸ್ 514, ಸುದರ್ಶನ್ ಕೆ ಪಿ 514, ಅಮೃತ್ ಎ 600, ಷಣ್ಮುಖ ಸಿ 545, ವಿಜೇತ್ ಪಿ ಡಿ 544, ಅಖಿಲ ಕರುವಾಜೆ 531, ಅನನ್ಯ 530, ಸಿಂಚನ ಎನ್ 512, ಕವನ 511, ತಿತಿಕ್ಷ 509 ಅಂಕ ಪಡೆದಿದ್ದಾರೆ.

ವರದಿ: ಅನನ್ಯ ಹೆಚ್ ಸುಬ್ರಹ್ಮಣ್ಯ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಸರುಚಿ | ಹಲಸಿನ ಹಣ್ಣಿನ ಜಾಮ್

ಹಲಸಿನ ಹಣ್ಣಿನ ಜಾಮ್ ಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 3…

4 hours ago

ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?

ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…

5 hours ago

ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ

ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…

14 hours ago

ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ

ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ  ಗ್ರಾಮ ಪಂಚಾಯತಿಯನ್ನು  ದತ್ತು ಸ್ವೀಕಾರ ಮಾಡಬೇಕೆಂದು…

14 hours ago

ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ

ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು…

14 hours ago