ಕಳೆದ ಒಂದು ವಾರದ ಮಳೆಗೆ ಸ್ವಲ್ಪ ಬಿಡುವು ಸಿಕ್ಕಿದೆ. ಕರಾವಳಿ ಭಾಗಗಳಲ್ಲಿ ಮಳೆಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಲವು ಕಡೆಗಳಲ್ಲಿ 30 ಮಿಮೀಗಿಂತ ಅಧಿಕ ಮಳೆಯಾಗಿಲ್ಲ.
ಸುಳ್ಯದ ಕೊಲ್ಲಮೊಗ್ರದಲ್ಲಿ 16 ಮಿಮೀ, ಸುಳ್ಯ ನಗರದಲ್ಲಿ 20 ಮಿಮೀ, ಕಾಸರಗೋಡಿನ ಕಲ್ಲಕಟ್ಟ 20 ಮಿಮೀ, ಪುತ್ತೂರಿನ ಬಲ್ನಾಡು 9 ಮಿಮೀ, ಸುಬ್ರಹ್ಮಣ್ಯದಲ್ಲಿ 26 ಮಿಮೀ, ಬೆಳ್ತಂಗಡಿಯಲ್ಲಿ 26 ಮಿಮೀ, ಪುತ್ತೂರು ಬಂಗಾರಡ್ಕದಲ್ಲಿ 20 ಮಿಮೀ, ರಾಮಕುಂಜದಲ್ಲಿ 7 ಮಿಮೀ, ಉಬರಡ್ಕದಲ್ಲಿ 35 ಮಿಮೀ, ಕಲ್ಮಡ್ಕದಲ್ಲಿ 35 ಮಿಮೀ, ಬಳ್ಪದಲ್ಲಿ 30 ಮಿಮೀ, ಕಲ್ಲಾಜೆಯಲ್ಲಿ 36 ಮಿಮೀ, ಬಜಗೋಳಿಯಲ್ಲಿ 40 ಮಿಮೀ, ಚೊಕ್ಕಾಡಿಯಲ್ಲಿ 22 ಮಿಮೀ, ಕಮಿಲ(ಪುಚ್ಚಪ್ಪಾಡಿ) 30 ಮಿಮೀ, ಚೆಂಬು 10 ಮಿಮೀ, ಮಡಪ್ಪಾಡಿ 14 ಮಿಮೀ ಮಳೆಯಾಗಿದೆ.
ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…
ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಕದನ ವಿರಾಮ ಘೋಷಣೆ ಬಳಿಕ ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಪರಿಸ್ಧಿತಿ ಸಾಮಾನ್ಯ…
ಕೃಷಿಯಷ್ಟೇ ಅಲ್ಲ ಕೃಷಿ ವಸ್ತುಗಳ ಮಾರುಕಟ್ಟೆ ಹಾಗೂ ಕೃಷಿ ಬೆಳವಣಿಗೆಯ ಬಗ್ಗೆ ಪುತ್ತೂರಿನ…