ಕಳೆದ ಒಂದು ವಾರದ ಮಳೆಗೆ ಸ್ವಲ್ಪ ಬಿಡುವು ಸಿಕ್ಕಿದೆ. ಕರಾವಳಿ ಭಾಗಗಳಲ್ಲಿ ಮಳೆಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಲವು ಕಡೆಗಳಲ್ಲಿ 30 ಮಿಮೀಗಿಂತ ಅಧಿಕ ಮಳೆಯಾಗಿಲ್ಲ.
ಸುಳ್ಯದ ಕೊಲ್ಲಮೊಗ್ರದಲ್ಲಿ 16 ಮಿಮೀ, ಸುಳ್ಯ ನಗರದಲ್ಲಿ 20 ಮಿಮೀ, ಕಾಸರಗೋಡಿನ ಕಲ್ಲಕಟ್ಟ 20 ಮಿಮೀ, ಪುತ್ತೂರಿನ ಬಲ್ನಾಡು 9 ಮಿಮೀ, ಸುಬ್ರಹ್ಮಣ್ಯದಲ್ಲಿ 26 ಮಿಮೀ, ಬೆಳ್ತಂಗಡಿಯಲ್ಲಿ 26 ಮಿಮೀ, ಪುತ್ತೂರು ಬಂಗಾರಡ್ಕದಲ್ಲಿ 20 ಮಿಮೀ, ರಾಮಕುಂಜದಲ್ಲಿ 7 ಮಿಮೀ, ಉಬರಡ್ಕದಲ್ಲಿ 35 ಮಿಮೀ, ಕಲ್ಮಡ್ಕದಲ್ಲಿ 35 ಮಿಮೀ, ಬಳ್ಪದಲ್ಲಿ 30 ಮಿಮೀ, ಕಲ್ಲಾಜೆಯಲ್ಲಿ 36 ಮಿಮೀ, ಬಜಗೋಳಿಯಲ್ಲಿ 40 ಮಿಮೀ, ಚೊಕ್ಕಾಡಿಯಲ್ಲಿ 22 ಮಿಮೀ, ಕಮಿಲ(ಪುಚ್ಚಪ್ಪಾಡಿ) 30 ಮಿಮೀ, ಚೆಂಬು 10 ಮಿಮೀ, ಮಡಪ್ಪಾಡಿ 14 ಮಿಮೀ ಮಳೆಯಾಗಿದೆ.
ಕಳೆದ ಸುಮಾರು 5-6 ವರ್ಷಗಳಿಂದ ಮನೆಗಳಿಗೆ ಮರ ಬಳಕೆ ಮಾಡುತ್ತಿಲ್ಲ. ಈಗಾಗಲೇ ಸುಮಾರು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಾಲಕಿ ಋತ್ವಿ ಯೋಗ…
ರಾಜ್ಯದ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ…
ಭಾರತದ ಕಾಫಿ ರಫ್ತು ಕಳೆದ 5 ವರ್ಷದಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದ್ದು, ಶೇಕಡ…
ಮೊನ್ನೆ ತಾನೆ ಆತ್ಮೀಯ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಮನೆಯ ಹಟ್ಟಿಯಲ್ಲಿ ದೇವನಿ ಜಾತಿಯ…