ಕಳೆದ ನಾಲ್ಕು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಬ್ಬರ ಕಂಡುಬಂದಿತ್ತು. ಇದೀಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಕೆಲವೇ ಪ್ರದೇಶದಲ್ಲಿ 100 ಮಿಮೀಗಿಂತ ಅಧಿಕ ಮಳೆಯಾಗಿದೆ.
ಸುಳ್ಯದ ಕಂದ್ರಪ್ಪಾಡಿ ಪ್ರದೇಶದಲ್ಲಿ 112 ಮಿಮೀ ಮಳೆಯಾಗಿದೆ. ಉಳಿದಂತೆ ಉಬರಡ್ಕದಲ್ಲಿ 105 ಮಿಮೀ, ಸುಳ್ಯದಲ್ಲಿ 108 ಮಿಮೀ, ಮರ್ಕಂಜದಲ್ಲಿ 97 ಮಿಮೀ, ಚೊಕ್ಕಡಿಯಲ್ಲಿ 64ಮಿಮೀ, ಮಡಪ್ಪಾಡಿಯಲ್ಲಿ93 ಮಿಮೀ, ಕಲ್ಲಾಜೆಯಲ್ಲಿ 52 ಮಿಮೀ, ಮಂಚಿಯಲ್ಲಿ ಕಡಬ ರಾಮಕುಂಜದಲ್ಲಿ 44 ಮಿಮೀ, ಬಜಗೋಳಿಯಲ್ಲಿ 77 ಮಿಮೀ, ಸುಬ್ರಹ್ಮಣ್ಯದಲ್ಲಿ 42 ಮಿಮೀ, ಪುತ್ತೂರು ಬಂಗಾರಡ್ಕದಲ್ಲಿ 70 ಮಿಮೀ, ಬೆಳ್ತಂಗಡಿಯಲ್ಲಿ 82 ಮಿಮೀ, ಕೊಲ್ಲಮೊಗ್ರದಲ್ಲಿ 86 ಮಿಮೀ, ಬಳ್ಪದಲ್ಲಿ 60 ಮಿಮೀ, ಕಾಸರಗೋಡು ಜಿಲ್ಲೆಯ ಎಡನಾಡು ಪ್ರದೇಶದಲ್ಲಿ 107 ಮಿಮೀ, ಕಾಸರಗೋಡು ಕಲ್ಲಕಟ್ಟದಲ್ಲಿ 129 ಮಿಮೀ ಮಳೆಯಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.…
ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು ಅಡಿಕೆಗೆ…
ಕೃಷಿ ಬೆಳವಣಿಗೆಯ ಬಗ್ಗೆ ಮಿಜೋರಾಂ ಸರ್ಕಾರವು ಆದ್ಯತೆ ನೀಡುತ್ತಿದೆ. ಕಳೆದ ಕೆಲವು ಸಮಯಗಳಿಂದ…
ಬಂಗಾಳಕೊಲ್ಲಿಯ ತಿರುಗುವಿಕೆಯು ಉತ್ತರ ಪ್ರದೇಶ ತಲುಪಿದ್ದು ಅಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇಂಡೋನೇಷ್ಯಾದಲ್ಲಿ ಉದ್ರೇಕಗೊಂಡಿರುವ ಜ್ವಾಲಾಮುಖಿಯು…
ಮಂಗಳೂರು-ಬೆಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ ಎಡಕುಮಾರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ…
ಅಡಿಕೆ ಬೆಳೆಯಲ್ಲಿನ ವಿವಿಧ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ, ವಿವಿಧ ದೇಶಗಳಲ್ಲೂ ಈಗ ಕಾಣಿಸಿಕೊಳ್ಳಲು…