ಕಳೆದ ನಾಲ್ಕು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಬ್ಬರ ಕಂಡುಬಂದಿತ್ತು. ಇದೀಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಕೆಲವೇ ಪ್ರದೇಶದಲ್ಲಿ 100 ಮಿಮೀಗಿಂತ ಅಧಿಕ ಮಳೆಯಾಗಿದೆ.
ಸುಳ್ಯದ ಕಂದ್ರಪ್ಪಾಡಿ ಪ್ರದೇಶದಲ್ಲಿ 112 ಮಿಮೀ ಮಳೆಯಾಗಿದೆ. ಉಳಿದಂತೆ ಉಬರಡ್ಕದಲ್ಲಿ 105 ಮಿಮೀ, ಸುಳ್ಯದಲ್ಲಿ 108 ಮಿಮೀ, ಮರ್ಕಂಜದಲ್ಲಿ 97 ಮಿಮೀ, ಚೊಕ್ಕಡಿಯಲ್ಲಿ 64ಮಿಮೀ, ಮಡಪ್ಪಾಡಿಯಲ್ಲಿ93 ಮಿಮೀ, ಕಲ್ಲಾಜೆಯಲ್ಲಿ 52 ಮಿಮೀ, ಮಂಚಿಯಲ್ಲಿ ಕಡಬ ರಾಮಕುಂಜದಲ್ಲಿ 44 ಮಿಮೀ, ಬಜಗೋಳಿಯಲ್ಲಿ 77 ಮಿಮೀ, ಸುಬ್ರಹ್ಮಣ್ಯದಲ್ಲಿ 42 ಮಿಮೀ, ಪುತ್ತೂರು ಬಂಗಾರಡ್ಕದಲ್ಲಿ 70 ಮಿಮೀ, ಬೆಳ್ತಂಗಡಿಯಲ್ಲಿ 82 ಮಿಮೀ, ಕೊಲ್ಲಮೊಗ್ರದಲ್ಲಿ 86 ಮಿಮೀ, ಬಳ್ಪದಲ್ಲಿ 60 ಮಿಮೀ, ಕಾಸರಗೋಡು ಜಿಲ್ಲೆಯ ಎಡನಾಡು ಪ್ರದೇಶದಲ್ಲಿ 107 ಮಿಮೀ, ಕಾಸರಗೋಡು ಕಲ್ಲಕಟ್ಟದಲ್ಲಿ 129 ಮಿಮೀ ಮಳೆಯಾಗಿದೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ(Loksabha Elections 2024) ತೆರೆ ಬಿದ್ದಿದೆ. ಇನ್ನು ಫಲಿತಾಂಶಕ್ಕಾಗಿ ಕಾಯೋದೊಂದೇ …
ಕೊಕ್ಕೋ ಧಾರಣೆ ವಾರದಲ್ಲಿ 100 ರೂಪಾಯಿ ಇಳಿಕೆಯಾಗಿದೆ.
ಮೇ 9 ರಿಂದ ಉತ್ತರ ಒಳನಾಡು ಭಾಗಗಳಲ್ಲಿ ಸಹ ಮಳೆ ಆರಂಭವಾಗುವ ಮುನ್ಸೂಚೆನೆ…
ನಮ್ಮ ಮುಂದಿನ ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಬೇಕೇ ಹೊರತು ಪರಾವಲಂಬಿಗಳಾಗಿ ಮಾಡಬಾರದು. ಜನರು ಆತ್ಮಾಭಿಮಾನದಿಂದ…
ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್…
ಮಲೆನಾಡಿನ ಸೊಗಬು ಕಣ್ಮರೆಯಾಗುತ್ತಿರುವುದು ಏಕೆ? ಈ ಬಗ್ಗೆ ಬರೆದಿದ್ದಾರೆ ಪ್ರಬಂಧ ಅಂಬುತೀರ್ಥ.