ಬುಧವಾರ ಸುರಿದ ಮಳೆ ಭರ್ಜರಿಯಾಗಿತ್ತು. ಮೇ ತಿಂಗಳಲ್ಲಿ ಅಬ್ಬರಿದ ಮಳೆ ಹಲವು ಕಡೆಗಳಲ್ಲಿ 50 ಮಿಮೀ ಗಿಂತಲೂ ಅಧಿಕ ಸುರಿದಿದೆ. ಇಡೀ ರಾತ್ರಿಯೂ ತುಂತುರು ಮಳೆಯಾಗಿದೆ. ಸುಳ್ಯದಲ್ಲಿ 63 ಮಿಮೀ ಮಳೆಯಾಗಿದ್ದರೆ ಸುಬ್ರಹ್ಮಣ್ಯದಲ್ಲಿ 13 ಮಿಮೀ ಮಳೆಯಾಗಿದೆ.
ಉಳಿದಂತೆ ಕೊಳ್ತಿಗೆ ಎಕ್ಕಡ್ಕ 84 ಮಿಮೀ, ಕರಿಕಳ 81 ಮಿಮೀ, ಎಣ್ಮೂರು 78 ಮಿಮೀ , ಮೆಟ್ಟಿನಡ್ಕ 74 ಮಿಮೀ ,ಕಲ್ಮಡ್ಕ 71 ಮಿಮೀ, ಸುಳ್ಯ 63 ಮಿಮೀ, ಕೋಡಿಂಬಾಳ 61 ಮಿಮೀ, ಕಂದ್ರಪ್ಪಾಡಿ 60 ಮಿಮೀ, ಅಯ್ಯನಕಟ್ಟೆ 58 ಮಿಮೀ, ಬಾಳಿಲ 57 ಮಿಮೀ, ಚೊಕ್ಕಾಡಿ 53 ಮಿಮೀ, ಮಡಪ್ಪಾಡಿ 51 ಮಿಮೀ, ಕಮಿಲದಲ್ಲಿ 48 ಮಿಮೀ, ಕಾವಿನಮೂಲೆ ಬೆಳ್ಳಾರೆ 48 ಮಿಮೀ, ದೊಡ್ಡತೋಟ 47 ಮಿಮೀ, ಮುಂಡೂರು ಪುತ್ತೂರು 45 ಮಿಮೀ, ಬಳ್ಪ ಪಟೋಳಿ 44 ಮಿಮೀ, ಕೊಲ್ಲಮೊಗ್ರ 40 ಮಿಮೀ, ಬಳ್ಪ ಕೋಡಿಗದ್ದೆ39 ಮಿಮೀ, ಅಲೆಂಗಾರ 39 ಮಿಮೀ, ಬೆಳ್ತಂಗಡಿ ಇಳಂತಿಲ 36 ಮಿಮೀ, ಕೇನ್ಯ 34 ಮಿಮೀ, ಕಲ್ಲಾಜೆ 33 ಮಿಮೀ, ಕಡಬ 32 ಮಿಮೀ, ಚೆಂಬು 32 ಮಿಮೀ, ಉರುವಾಲು 24 ಮಿಮೀ,ಆರ್ಯಾಪು ಪುತ್ತೂರು 20 ಮಿಮೀ ಮುರುಳ್ಯ 16 ಮಿಮೀ, ಸುಬ್ರಹ್ಮಣ್ಯ 13 ಮಿಮೀ, ಬಲ್ನಾಡು 4 ಮಿಮೀ, ಬಂಟ್ವಾಳ ಕೈರಂಗಳ – 2 ಮಿಮೀ, ಕೆಲಿಂಜ ಬಂಟ್ವಾಳ 2 ಮಿಮೀ, ಬೆಳ್ತಂಗಡಿ ನಗರ 1 ಮಿಮೀ ಮಳೆಯಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗುವ ತಿರುವಿಕೆಯ ಪರಿಣಾಮವಾಗಿ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ…
ಬೆಂಗಳೂರು ಕಸ ವಿಲೇವಾರಿಗೆ ಅಡ್ಡಿಪಡಿಸುವವರ ವಿರುದ್ಧ ಎಸ್ಮಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಡಿ.ಕೆ.…
ಅಡಿಕೆಯನ್ನು Group-1 ಕ್ಯಾನ್ಸರ್ ಕಾರಕ ಪಟ್ಟಿಯಿಂದ ಮರುಪರಿಶೀಲನೆ ಮಾಡಲು WHO ಮತ್ತು IARCಗೆ…
ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಸಂಸದ ಬ್ರಿಜೇಶ್ ಚೌಟರೊಂದಿಗೆ ಅಡಿಕೆ ಬೆಳೆಗಾರರ ಸಮಸ್ಯೆಗಳು,…
19.02.2026 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
ಮಂಗಳೂರು ಕ್ಯಾಂಪ್ಕೊ ಕೇಂದ್ರ ಕಚೇರಿಯಲ್ಲಿ ಅಡಿಕೆ ಕುರಿತಾದ ವೈಜ್ಞಾನಿಕ ಸಂಶೋಧನಾ ಪುಸ್ತಕ"ARECANUT" ಬಿಡುಗಡೆ…