ಸವಿರುಚಿ | ಆನಿಯನ್ ರೈಸ್

November 16, 2020
8:38 PM

ಆನಿಯನ್ ರೈಸ್ ( ಈರುಳ್ಳಿ ಅನ್ನ)

Advertisement
Advertisement
Advertisement
Advertisement

ಬೇಕಾಗುವ ಸಾಮಗ್ರಿಗಳು :

Advertisement

ಅಕ್ಕಿ 1.1/2ಲೋಟ.
ಈರುಳ್ಳಿ 2 (ಉದ್ದಕ್ಕೆ ಕಟ್ ಮಾಡಿ.)
ಹಸಿಮೆಣಸು 2 (ಉದ್ದಕ್ಕೆ ಕಟ್ ಮಾಡಿ.)
ಮೆಣಸಿನ ಪುಡಿ 1/4ಚಮಚ.
ಅರಸಿನ ಹುಡಿ 1/4ಚಮಚ.
ಶುಂಠಿ 1ತುಂಡು (ಚಿಕ್ಕ ದಾಗಿ ಕಟ್ ಮಾಡಿ.)
ಕೊತ್ತಂಬರಿ ಸೊಪ್ಪು 2 ಚಮಚ.
ಉಪ್ಪು ರುಚಿಗೆ ತಕ್ಕಷ್ಟು.
ನೀರು.

ಒಗ್ಗರಣೆಗೆ: ಸಾಸಿವೆ, ಎಣ್ಣೆ5 ಚಮಚ ,ಕೆಂಪು ಮೆಣಸು2, ಕರಿಬೇವಿನ ಸೊಪ್ಪು, ಜೀರಿಗೆ 1/4ಚಮಚ ,ಶೇಂಗಾ 3 ಚಮಚ.

Advertisement

ಅಕ್ಕಿಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ 1ಚಮಚ ಎಣ್ಣೆ, ಉಪ್ಪು, ನೀರು ಹಾಕಿ ಬೇಯಿಸಿ.

ಮಾಡುವ ವಿಧಾನ :

Advertisement

ಬಾಣಲೆ ಬಿಸಿ ಆದಾಗ ಅದಕ್ಕೆ ಎಣ್ಣೆ, ಸಾಸಿವೆ, ಜೀರಿಗೆ,ಶೇಂಗಾ ಕರಿಬೇವಿನ ಸೊಪ್ಪು, ಕೆಂಪು ಮೆಣಸು ಹಾಕಿ ಒಗ್ಗರಣೆ ಸಿಡಿಸಿ.
ಇದಕ್ಕೆ ಕಟ್ ಮಾಡಿದ ಹಸಿಮೆಣಸು, ಈರುಳ್ಳಿ, ಚಿಟಿಕೆ ಉಪ್ಪು,ಅರಸಿನ ಪುಡಿ, ಮೆಣಸಿನ ಪುಡಿ, ಹಾಕಿ ಫ್ರೈ ಮಾಡಿ ನಂತರ ಬೇಯಿಸಿದ ಅನ್ನ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈವಾಗ ಬಿಸಿ ಬಿಸಿಯಾದ ರುಚಿ ರುಚಿಯಾದ ಈರುಳ್ಳಿ ಅನ್ನ ರೆಡಿ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಸಹಕಾರಿ ಪಾಠ | ಆರ್ಥಿಕ ಶಿಸ್ತು ಹಾಗೂ ಸಣ್ಣ ಸಣ್ಣ ಮೊತ್ತವೂ ಬ್ಯಾಂಕಿಗೆ ಏಕೆ ಬರಬೇಕು…?
February 24, 2025
9:25 PM
by: ರಮೇಶ್‌ ದೇಲಂಪಾಡಿ
ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು
February 20, 2025
7:14 AM
by: ಡಾ.ಚಂದ್ರಶೇಖರ ದಾಮ್ಲೆ
ಸೀತೆ ಪುನೀತೆ | ಅಪೂರ್ಣ ರಾಮಾಯಣ
February 12, 2025
9:44 PM
by: ಡಾ.ಚಂದ್ರಶೇಖರ ದಾಮ್ಲೆ
ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?
February 8, 2025
9:29 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror