Advertisement
ಸುದ್ದಿಗಳು

#PriceHike | ಗಗನಕ್ಕೇರಿದ ಟೊಮೆಟೋ ಬೆಲೆ | ಕಳ್ಳರಿಂದ ರಕ್ಷಿಸುವುದೇ ಕೆಲಸ…! | ರಾತ್ರಿ-ಹಗಲು ಜಮೀನಿನಲ್ಲಿ ರೈತರ ಗಸ್ತು…!

Share

ಅಡಿಕೆ ಬೆಲೆ ಜಾಸ್ತಿ ಆದಂತೆ ಅಡಿಕೆ ಬೆಳಗಾರರ ಸ್ಥಿತಿಯೂ ಇದೇ ಆಗಿತ್ತು…!. ಅಡಿಕೆಗೆ  ಬೆಲೆ ಬಂದಾಗ ಅದನ್ನು ಕಳ್ಳರಿಂದ ಕಾಯುವುದೇ ದೊಡ್ಡ ಸವಾಲಾಗಿತ್ತು. ಅಂದು ವೆನಿಲ್ಲಾ ಬೆಳೆಗೆ ಬೆಲೆ ಬಂದಾಗಲೂ ಅದೇ ಸ್ಥಿತಿ ಉಂಟಾಗಿತ್ತು. ಮನೆಗೆ ಸಿಸಿ ಕ್ಯಾಮರಾ, ಗನ್ ಹಿಡಿದು ತಿರುಗುವುದೇ ಆಗಿತ್ತು. ಈಗ ಟೊಮ್ಯಾಟೋ ಬೆಲೆ #TomatoPrice ಏರಿಕೆ ಕಂಡು ಟೊಮ್ಯಾಟೋ ಬೆಳೆಗಾರರ ಕತೆನೂ ಇದೆ.

ತರಕಾರಿ ಬೆಲೆ ಗಗನಕ್ಕೇರಿದೆ, ಟೊಮೆಟೊವಂತು #Tomato ಕೇಳೋ ಮಾತೇ ಇಲ್ಲ, ಶತಕ ಭಾರಿಸಿ ಮುನ್ನುಗ್ಗುತ್ತಿದೆ. ಹೀಗಾಗಿ ಟೊಮೆಟೊ ಬೆಳೆದ ದಾವಣಗೆರೆಯ ರೈತರು #Farmers ಜಮೀನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ!

Advertisement
Advertisement

 

Advertisement

ಟ್ರ್ಯಾಕ್ಟರ್ ಟ್ರ್ಯಾಲಿ ಹಾಕಿಕೊಂಡು ಜಮೀನಿಗೆ ಕಾವಲು : ಅತಿಯಾದ ತರಕಾರಿ ಬೆಲೆ ಏರುತ್ತಿರುವುದರಿಂದ ರೈತರಿಗೆ ಬೆಳೆಯ ಕಾವಲಿನ ಕುರಿತು ಟೆನ್ಶನ್ ಶುರುವಾಗಿದೆ. ಟೊಮೆಟೋ ಸೇರಿದಂತೆ ತಾವು ಬೆಳೆದ ಬೆಳೆಗಳನ್ನು ರಕ್ಷಿಸಲು ಜಮೀನಿನಲ್ಲಿ ಟ್ರ್ಯಾಕ್ಟರ್ ಟ್ರ್ಯಾಲಿ ಹಾಕಿಕೊಂಡು ಜಮೀನು ಕಾಯುತ್ತಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

4 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

5 hours ago

ಸಕ್ಕರೆ ತಿನ್ನುವುದಕ್ಕಿಂತ ಶುಗರ್ ಫ್ರೀ ಸೇವನೆ ಹೆಚ್ಚು ಅಪಾಯಕಾರಿ…! |

`ಶುಗರ್ ಫ್ರೀ’(Sugar Free) ಎಂಬ ಹೆಸರಿನಲ್ಲಿ ಕೃತಕ ಸಿಹಿಕಾರಕಗಳ(Artificial sweet) ಟ್ರೆಂಡ್(Trend) ಹೆಚ್ಚುತ್ತಿರುವ…

5 hours ago

Karnataka Weather | 14-05-2024 | ಹಲವು ಕಡೆ ಗುಡಗು ಸಹಿತ ಮಳೆ ಮುಂದುವರಿಕೆ | ಮೇ.20 ರ ನಂತರ ಮಳೆ ಅಬ್ಬರ ಕಡಿಮೆ |

ಮೇ 20 ರ ನಂತರ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…

5 hours ago

ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು ಸಾಧ್ಯವೇ?

ಕೃಷಿ ನೆಲದಲ್ಲಿ ಸಾವಯವ ಇಂಗಾಲದ(Carbon) ಕೊರತೆ ಕಾಡುತ್ತಿದೆ. ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು…

6 hours ago