Advertisement
ರಾಷ್ಟ್ರೀಯ

ದೇಶವಿಭಜನೆಯ 74 ವರ್ಷಗಳ ನಂತರ ಒಂದಾದ ಸಹೋದರರು…! |

Share

1974 ರಲ್ಲಿ ವಿಭಜನೆಯ ಸಮಯದಲ್ಲಿ ಬೇಪಟ್ಟ ಇಬ್ಬರು ಸಹೋದರರು  74 ವರ್ಷಗಳ ನಂತರ ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನಲ್ಲಿ ಮತ್ತೆ ಒಂದಾಗಿದ್ದಾರೆ. ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದ ಪೈಸಲಾಬಾದ್‌ನಿಂದ ದೇಗುಲಕ್ಕೆ ಬಂದಿದ್ದು, ಅವರ ಸಹೋದರ ಹಬೀಬ್ ಭಾರತದ ಪಂಜಾಬ್‌ನ ಫುಲ್ಲನ್‌ವಾಲ್ ಪ್ರದೇಶದಿಂದ ಬಂದು ಭೇಟಿ ಆಗಿದ್ದಾರೆ. ಸಿದ್ದಿಕ್ 80 ವರ್ಷ ವಯಸ್ಸಿನವರಾಗಿದ್ದು, ಫೈಸಲಾಬಾದ್‌ನಲ್ಲಿ ವಾಸಿಸುತ್ತಿದ್ದರೆ, ಹಬೀಬ್ ಅಲಿಯಾಸ್ ಶೆಲಾ ಪಂಜಾಬ್‌ನಲ್ಲಿ ವಾಸಿಸುತ್ತಿದ್ದಾರೆ.

Advertisement
Advertisement

ಮಂಗಳವಾರದ ಪುನರ್ವಿಲನದ ವೇಳೆ ಇಬ್ಬರು ಸಹೋದರು ಇಷ್ಟು ವರ್ಷಗಳ ನಂತರ ಭೇಟಿಯಾದಾಗ ಸಂತೋಷದ ಕಣ್ಣೀರು ಸುರಿಸಿದ ಆ ಕ್ಷಣದ ವೀಡಿಯೋವನ್ನು ಪಂಜಾಬ್‌ ಪತ್ರಕರ್ತ ಗಗನ್‌ದೀಪ್ ಸಿಂಗ್ ಅವರು ಸಾಮಾಜಿಕ ಜಾಲದಲ್ಲಿ ಹಂಚಿಕೊಂಡಿದ್ದಾರೆ, ಕರ್ತಾರ್‌ಪುರ ಸಾಹಿಬ್ ಕಾರಿಡಾರ್ 74 ವರ್ಷಗಳ ನಂತರ ಪಂಜಾಬ್ ಗಡಿಯುದ್ದಕ್ಕೂ ಇಬ್ಬರು ಹಿರಿಯ ಸಹೋದರನ್ನು ಮತ್ತೆ ಒಂದುಗೂಡಿಸಿದೆ. ವಿಭಜನೆಯ ಸಮಯದಲ್ಲಿ ಇಬ್ಬರು ಸಹೋದರರು ಬೇರೆಯಾಗಿದ್ದರು.

Advertisement

ಪುನರ್ವಿಲನದ ಕಾರಿಡಾರ್ ಹಬೀಬ್ ತನ್ ಸಹೋದರನೊಂದಿಗೆ ಅವನನ್ನು ಒಟ್ಟುಗೂಡಿಸಲಿ ಸಹಾಯ ಮಾಡಿದ ಕಾರಿಡಾರ್‌ಗಾಗಿ ಪ್ರಶಂಸೆಗಳನ್ನು ಹೊಂದಿದ್ದರು. ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಇತರ ಅನೇಕ ಕುಟುಂಬಗಳ ಜೀವನದಲ್ಲಿ ಅದೇ ಸಂತೋಷದ ಕ್ಷಣವನ್ನು ತರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಇಬ್ಬರು ಸಹೋದರು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ಧನ್ಯವಾದವನ್ನು ಅರ್ಪಿಸಿದರು.

Advertisement

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

10 hours ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

11 hours ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

2 days ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

2 days ago

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

2 days ago