1974 ರಲ್ಲಿ ವಿಭಜನೆಯ ಸಮಯದಲ್ಲಿ ಬೇಪಟ್ಟ ಇಬ್ಬರು ಸಹೋದರರು 74 ವರ್ಷಗಳ ನಂತರ ಕರ್ತಾರ್ಪುರ ಸಾಹಿಬ್ ಕಾರಿಡಾರ್ನಲ್ಲಿ ಮತ್ತೆ ಒಂದಾಗಿದ್ದಾರೆ. ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದ ಪೈಸಲಾಬಾದ್ನಿಂದ ದೇಗುಲಕ್ಕೆ ಬಂದಿದ್ದು, ಅವರ ಸಹೋದರ ಹಬೀಬ್ ಭಾರತದ ಪಂಜಾಬ್ನ ಫುಲ್ಲನ್ವಾಲ್ ಪ್ರದೇಶದಿಂದ ಬಂದು ಭೇಟಿ ಆಗಿದ್ದಾರೆ. ಸಿದ್ದಿಕ್ 80 ವರ್ಷ ವಯಸ್ಸಿನವರಾಗಿದ್ದು, ಫೈಸಲಾಬಾದ್ನಲ್ಲಿ ವಾಸಿಸುತ್ತಿದ್ದರೆ, ಹಬೀಬ್ ಅಲಿಯಾಸ್ ಶೆಲಾ ಪಂಜಾಬ್ನಲ್ಲಿ ವಾಸಿಸುತ್ತಿದ್ದಾರೆ.
ಮಂಗಳವಾರದ ಪುನರ್ವಿಲನದ ವೇಳೆ ಇಬ್ಬರು ಸಹೋದರು ಇಷ್ಟು ವರ್ಷಗಳ ನಂತರ ಭೇಟಿಯಾದಾಗ ಸಂತೋಷದ ಕಣ್ಣೀರು ಸುರಿಸಿದ ಆ ಕ್ಷಣದ ವೀಡಿಯೋವನ್ನು ಪಂಜಾಬ್ ಪತ್ರಕರ್ತ ಗಗನ್ದೀಪ್ ಸಿಂಗ್ ಅವರು ಸಾಮಾಜಿಕ ಜಾಲದಲ್ಲಿ ಹಂಚಿಕೊಂಡಿದ್ದಾರೆ, ಕರ್ತಾರ್ಪುರ ಸಾಹಿಬ್ ಕಾರಿಡಾರ್ 74 ವರ್ಷಗಳ ನಂತರ ಪಂಜಾಬ್ ಗಡಿಯುದ್ದಕ್ಕೂ ಇಬ್ಬರು ಹಿರಿಯ ಸಹೋದರನ್ನು ಮತ್ತೆ ಒಂದುಗೂಡಿಸಿದೆ. ವಿಭಜನೆಯ ಸಮಯದಲ್ಲಿ ಇಬ್ಬರು ಸಹೋದರರು ಬೇರೆಯಾಗಿದ್ದರು.
ಪುನರ್ವಿಲನದ ಕಾರಿಡಾರ್ ಹಬೀಬ್ ತನ್ ಸಹೋದರನೊಂದಿಗೆ ಅವನನ್ನು ಒಟ್ಟುಗೂಡಿಸಲಿ ಸಹಾಯ ಮಾಡಿದ ಕಾರಿಡಾರ್ಗಾಗಿ ಪ್ರಶಂಸೆಗಳನ್ನು ಹೊಂದಿದ್ದರು. ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಇತರ ಅನೇಕ ಕುಟುಂಬಗಳ ಜೀವನದಲ್ಲಿ ಅದೇ ಸಂತೋಷದ ಕ್ಷಣವನ್ನು ತರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಇಬ್ಬರು ಸಹೋದರು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ಧನ್ಯವಾದವನ್ನು ಅರ್ಪಿಸಿದರು.
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರಿಯಲಿದ್ದು, ಉತ್ತರ ಒಳನಾಡಿನಲ್ಲಿ ಏಪ್ರಿಲ್ 25ರವರೆಗೆ…
ವಿದ್ಯುತ್ ದರ ಏರಿಕೆ ಮತ್ತು ಹಿಂಬದಿ ಬಿಲ್ಲಿಂಗ್ ಕ್ರಮದಿಂದ ಸಣ್ಣ ಮತ್ತು ಮಧ್ಯಮ…
ಮುಳಬಾಗಿಲಿನ ಹೋಟೆಲ್ ಮೇಲೆ ದಾಳಿ ನಡೆಸಿ 30 ಲೀಟರ್ ಅವಧಿ ಮೀರಿದ ತುಪ್ಪ…
ತೊಗರಿ ಬೆಳೆಗಾರರ ಹಿತಕ್ಕಾಗಿ ಖರೀದಿ ಅವಧಿಯನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ. ಇದರಿಂದ ರೈತರಿಗೆ…
ವಿಜಯಪುರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಳ ಹಿನ್ನೆಲೆ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ ವಿಶೇಷ ವಾರ್ಡ್…
ಗುಜ್ಜೆ ಬಳಸಿ ತಯಾರಿಸುವ ಮಂಚೂರಿ ರುಚಿಕರ ಫ್ಯೂಷನ್ ತಿನಿಸಾಗಿದೆ. ಮನೆಯಲ್ಲಿ ಸುಲಭವಾಗಿ ಮಾಡುವ…