1974 ರಲ್ಲಿ ವಿಭಜನೆಯ ಸಮಯದಲ್ಲಿ ಬೇಪಟ್ಟ ಇಬ್ಬರು ಸಹೋದರರು 74 ವರ್ಷಗಳ ನಂತರ ಕರ್ತಾರ್ಪುರ ಸಾಹಿಬ್ ಕಾರಿಡಾರ್ನಲ್ಲಿ ಮತ್ತೆ ಒಂದಾಗಿದ್ದಾರೆ. ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದ ಪೈಸಲಾಬಾದ್ನಿಂದ ದೇಗುಲಕ್ಕೆ ಬಂದಿದ್ದು, ಅವರ ಸಹೋದರ ಹಬೀಬ್ ಭಾರತದ ಪಂಜಾಬ್ನ ಫುಲ್ಲನ್ವಾಲ್ ಪ್ರದೇಶದಿಂದ ಬಂದು ಭೇಟಿ ಆಗಿದ್ದಾರೆ. ಸಿದ್ದಿಕ್ 80 ವರ್ಷ ವಯಸ್ಸಿನವರಾಗಿದ್ದು, ಫೈಸಲಾಬಾದ್ನಲ್ಲಿ ವಾಸಿಸುತ್ತಿದ್ದರೆ, ಹಬೀಬ್ ಅಲಿಯಾಸ್ ಶೆಲಾ ಪಂಜಾಬ್ನಲ್ಲಿ ವಾಸಿಸುತ್ತಿದ್ದಾರೆ.
ಮಂಗಳವಾರದ ಪುನರ್ವಿಲನದ ವೇಳೆ ಇಬ್ಬರು ಸಹೋದರು ಇಷ್ಟು ವರ್ಷಗಳ ನಂತರ ಭೇಟಿಯಾದಾಗ ಸಂತೋಷದ ಕಣ್ಣೀರು ಸುರಿಸಿದ ಆ ಕ್ಷಣದ ವೀಡಿಯೋವನ್ನು ಪಂಜಾಬ್ ಪತ್ರಕರ್ತ ಗಗನ್ದೀಪ್ ಸಿಂಗ್ ಅವರು ಸಾಮಾಜಿಕ ಜಾಲದಲ್ಲಿ ಹಂಚಿಕೊಂಡಿದ್ದಾರೆ, ಕರ್ತಾರ್ಪುರ ಸಾಹಿಬ್ ಕಾರಿಡಾರ್ 74 ವರ್ಷಗಳ ನಂತರ ಪಂಜಾಬ್ ಗಡಿಯುದ್ದಕ್ಕೂ ಇಬ್ಬರು ಹಿರಿಯ ಸಹೋದರನ್ನು ಮತ್ತೆ ಒಂದುಗೂಡಿಸಿದೆ. ವಿಭಜನೆಯ ಸಮಯದಲ್ಲಿ ಇಬ್ಬರು ಸಹೋದರರು ಬೇರೆಯಾಗಿದ್ದರು.
ಪುನರ್ವಿಲನದ ಕಾರಿಡಾರ್ ಹಬೀಬ್ ತನ್ ಸಹೋದರನೊಂದಿಗೆ ಅವನನ್ನು ಒಟ್ಟುಗೂಡಿಸಲಿ ಸಹಾಯ ಮಾಡಿದ ಕಾರಿಡಾರ್ಗಾಗಿ ಪ್ರಶಂಸೆಗಳನ್ನು ಹೊಂದಿದ್ದರು. ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಇತರ ಅನೇಕ ಕುಟುಂಬಗಳ ಜೀವನದಲ್ಲಿ ಅದೇ ಸಂತೋಷದ ಕ್ಷಣವನ್ನು ತರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಇಬ್ಬರು ಸಹೋದರು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ಧನ್ಯವಾದವನ್ನು ಅರ್ಪಿಸಿದರು.
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…
ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…