Advertisement
ವೆದರ್ ಮಿರರ್

Weather Mirror | ಮತ್ತೆ ಮಳೆಯಾಯ್ತು | ಮುಂಗಾರು ನಂತರದ ಪ್ರಥಮ  ವಾಯುಭಾರ ನಿಮ್ನತೆಯ ಪರಿಸ್ಥಿತಿ

Share

ಭಾನುವಾರ  ಮಧ್ಯಾಹ್ನದ ವೇಳೆಗೆ ದ.ಕ. ದ ಅನೇಕ ಕಡೆ ಸಾಧಾರಣ ಮಳೆಯಾಗಿದೆ. ಗರಿಷ್ಟ ಮಳೆ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ಕಮಿಲದಲ್ಲಿ 34 ಮಿ.ಮೀ.,ಹಾಗೂ ಕಲ್ಮಡ್ಕದಲ್ಲಿ 30 ನಷ್ಟು ದಾಖಲಾಗಿದೆ.

Advertisement
Advertisement

ಉಳಿದಂತೆ  ಸುಳ್ಯ ತಾಲೂಕಿನ ಅಯ್ಯನಕಟ್ಟೆ 25, ಬಾಳಿಲ, ಹರಿಹರ-ಮಲ್ಲಾರ ತಲಾ 18, ಮಡಪ್ಪಾಡಿ 15, ಚೊಕ್ಕಾಡಿ 11, ಹಾಲೆಮಜಲು 10, ಕಲ್ಲಾಜೆ 09, ಕೊಲ್ಲಮೊಗ್ರ 04, ದೊಡ್ಡತೋಟ 02, ಮುಳ್ಯ-ಅಜ್ಜಾವರ, ಸುಳ್ಯ ನಗರ ಹಾಗೂ ತೊಡಿಕಾನದಲ್ಲಿ ಹನಿ ಮಾತ್ರ .

Advertisement

ಕಡಬ ತಾಲೂಕಿನ ಬಳ್ಪ 13, ಎಣ್ಮೂರು,ಸುಬ್ರಹ್ಮಣ್ಯ  ಹಾಗೂ ಕೋಡಿಂಬಳ ತೆಕ್ಕಡ್ಕದಲ್ಲಿ ತಲಾ 12, ಕಡಬ 02
ಪುತ್ತೂರು ತಾಲೂಕಿನ ಮುಂಡೂರು 15, ಕೆದಿಲ 03, ಬಲ್ನಾಡು 02.

ಬಂಟ್ವಾಳ ತಾಲೂಕಿನ ಕೆಲಿಂಜ 16,  ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 03, ಅಡೆಂಜ ಉರುವಾಲು 02 ಹಾಗೂ
ಕಾಸರಗೋಡಿನ ಕಲ್ಲಕಟ್ಟದಲ್ಲಿ 04 ನಷ್ಟು ಮಳೆ ದಾಖಲಾಗಿದೆ.

Advertisement

IMD ಮೂಲಗಳ ಪ್ರಕಾರ ಶುಕ್ರವಾರದ ವೇಳೆಗೆ  ಬಂಗಾಳಕೊಲ್ಲಿಯಲ್ಲಿ  ಮುಂಗಾರು ನಂತರದ ಪ್ರಥಮ  ವಾಯುಭಾರ ನಿಮ್ನತೆಯ ಪರಿಸ್ಥಿತಿ ಉಂಟಾಗುವ ಸಾಧ್ಯತೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

13 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

1 day ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

1 day ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

2 days ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

3 days ago