ನಿನ್ನೆ(ನ.4 ) ಮಧ್ಯಾಹ್ನದ ನಂತರ ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಹಾಲೆಮಜಲಿನಲ್ಲಿ ಗರಿಷ್ಟ 67, ಮೆಟ್ಟಿನಡ್ಕ 61, ಮಡಪ್ಪಾಡಿ 36, ಬಳ್ಪ 34,
ಕಡಬ, ವಾಲ್ತಾಜೆ-ಕಂದ್ರಪ್ಪಾಡಿ ತಲಾ 30,
ಅಯ್ಯನಕಟ್ಟೆ 25, ಮುಳ್ಯ-ಅಜ್ಜಾವರ 24,
ಅಡೆಂಜ-ಉರುವಾಲು 23,
ಬಾಳಿಲ, ಎಣ್ಮೂರು ತಲಾ 21, ಹರಿಹರ-ಮಲ್ಲಾರ 20, ಸುಳ್ಯ ನಗರ 19, ಚೊಕ್ಕಾಡಿ 18, ಕಲ್ಲಾಜೆ 17, ದೊಡ್ಡತೋಟ 16, ಕೊಳ್ತಿಗೆ-ಎಕ್ಕಡ್ಕ 14,
ಬೆಳ್ತಂಗಡಿ ನಗರ 12, ಕೊಲ್ಲಮೊಗ್ರ 11, ಇಳಂತಿಲ-ಕೈಲಾರು 10,
ಶಾಂತಿಗೋಡು, ಕೋಡಿಂಬಳ ತೆಕ್ಕಡ್ಕ ತಲಾ 07,
ನೆಲ್ಯಾಡಿ, ಸುಬ್ರಹ್ಮಣ್ಯ, ಕಲ್ಮಡ್ಕ, ಕೆದಿಲ ತಲಾ 06 ಹಾಗೂ ಕಲ್ಲಕಟ್ಟದಲ್ಲಿ 03 ಮಿ.ಮೀ.ನಷ್ಟು ಮಳೆ ಈ ದಿನ ಬೆಳಗ್ಗೆ 8 ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ.
ತೊಡಿಕಾನ, ಆರ್ಯಾಪು-ಬಂಗಾರಡ್ಕ, ಬಲ್ನಾಡು, ಮುಡಿಪು ಕೈರಂಗಳ ಮುಂತಾದ ಕಡೆ ಮಳೆ ಇರಲಿಲ್ಲ.
ಅಡಿಕೆ ನಿಷೇಧಕ್ಕಿಂತ ಬಳಕೆಯ ನಿಯಂತ್ರಣವೇ ಪರಿಣಾಮಕಾರಿ ಎಂದು WHO ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದ…
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…
ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…