ಕಳೆದ ರಾತ್ರಿ ಸುಳ್ಯ, ಕಡಬ ತಾಲೂಕಿನ ಕೆಲವು ಕಡೆ ಅನಿರೀಕ್ಷಿತವಾಗಿ ಗುಡುಗು ಸಿಡಿಲು ಸಹಿತ ಭರ್ಜರಿ ಮಳೆ ಸುರಿದ ಬಗ್ಗೆ ವರದಿಯಾಗಿದೆ.
ಕೋಡಿಂಬಳ-ತೆಕ್ಕಡ್ಕದಲ್ಲಿ ಗರಿಷ್ಟ 65 ಮಿ.ಮೀ., ಬಾಳಿಲ 61, ಅಯ್ಯನಕಟ್ಟೆ 59, ಕಲ್ಮಡ್ಕ 58,
ಎಣ್ಮೂರು 50, ಚೊಕ್ಕಾಡಿ 16, ಕಡಬ 11, ಹಾಲೆಮಜಲು 09, ಮೆಟ್ಟಿನಡ್ಕ, ಮುಳ್ಯ-ಅಜ್ಜಾವರ ತಲಾ 08, ಕೊಳ್ತಿಗೆ-ಎಕ್ಕಡ್ಕ 06, ಕಲ್ಲಾಜೆ, ಸುಬ್ರಹ್ಮಣ್ಯ ಸುಳ್ಯ ನಗರ ತಲಾ 05, ಕಮಿಲ 04 ಹಾಗೂ ಕಲ್ಲಕಟ್ಟದಲ್ಲಿ 02 ಮಿ.ಮೀ. ಮಳೆ ದಾಖಲಾಗಿದೆ.
ನಿನ್ನೆ ಯಾವುದೇ ಮಳೆ ಮುನ್ಸೂಚನೆ ಇರಲಿಲ್ಲ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಾಲಕಿ ಋತ್ವಿ ಯೋಗ…
ರಾಜ್ಯದ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ…
ಭಾರತದ ಕಾಫಿ ರಫ್ತು ಕಳೆದ 5 ವರ್ಷದಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದ್ದು, ಶೇಕಡ…
ಮೊನ್ನೆ ತಾನೆ ಆತ್ಮೀಯ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಮನೆಯ ಹಟ್ಟಿಯಲ್ಲಿ ದೇವನಿ ಜಾತಿಯ…
ಸರ್ಕಾರವು ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ನೀಡುವ ಮೊಟ್ಟೆ ಈಗ ಶಿಕ್ಷಕರಿಗೆ ತಲೆನೋವಾಗುತ್ತಿದೆ.…