ವೆದರ್ ಮಿರರ್

Weather Report | ಚಿತ್ರಾ ನಕ್ಷತ್ರದ ಮೊದಲ ದಿನವೇ ಚಿತ್ರ-ವಿಚಿತ್ರ ಮಳೆ | ಬೆಳ್ತಂಗಡಿ ನಗರದಲ್ಲಿ ಭೀಕರ ಮಳೆ

Share

ಮಳೆಯಾರ್ಭಟ ಹೆಚ್ಚಾಗಿದೆ. ಶನಿವಾರ ಮಧ್ಯಾಹ್ನದ ನಂತರ ತಡ ರಾತ್ರಿಯ ತನಕವೂ ವರುಣನ ಭರ್ಜರಿ ಆಟ. ವ್ಯಾಪಕವಾಗಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ನಿನ್ನೆ ಮುಸ್ಸಂಜೆಯ ಭಾರೀ ಮಳೆಗೆ ಬೆಳ್ಳಾರೆ ಸಮೀಪದ ಪೆರುವಾಜೆಯ ಶ್ರೀ ಜಲದುರ್ಗಾ ದೇವೀ ದೇವಸ್ಥಾನದ ಒಳಾಂಗಣಕ್ಕೆ ಗೌರೀ ಹೊಳೆಯ ಪ್ರವಾಹದ ನೀರು ನುಗ್ಗಿತ್ತು.

ಉಳಿದಂತೆ ಬೆಳ್ತಂಗಡಿ ನಗರದಲ್ಲಿ ಗರಿಷ್ಟ ಮಳೆ 175 ಮಿ ಮೀ.  ಬಳ್ಪ 162, ಕಲ್ಮಡ್ಕ 134, ಎಣ್ಮೂರು 115,  ಕಲ್ಲಾಜೆ 111, ಕಮಿಲ 110, ಹಾಲೆಮಜಲು 101, ಮೆಟ್ಟಿನಡ್ಕ 97, ಅಯ್ಯನಕಟ್ಟೆ 94, ಬಾಳಿಲ, ಕೋಡಿಂಬಳ-ತೆಕ್ಕಡ್ಕ ತಲಾ 89,

ಹರಿಹರ-ಮಲ್ಲಾರ, ಸುಳ್ಯ ನಗರ, ಎಂ ಚೆಂಬು ತಲಾ 84, ಮುಳ್ಯ-ಅಜ್ಜಾವರ 78, ಮಡಪ್ಪಾಡಿ 74, ಕೊಳ್ತಿಗೆ-ಎಕ್ಕಡ್ಕ 73,

ದೊಡ್ಡತೋಟ 72, ವಾಲ್ತಾಜೆ-ಕಂದ್ರಪ್ಪಾಡಿ 71, ಅಡೆಂಜ-ಉರುವಾಲು 68, ತೊಡಿಕಾನ 66, ಸುಬ್ರಹ್ಮಣ್ಯ 65, ಕೊಲ್ಲಮೊಗ್ರ 60,

ಉಳಿದಂತೆ ಕೆದಿಲ, ಮುಂಡೂರು ತಲಾ 35, ಆರ್ಯಾಪು-ಬಂಗಾರಡ್ಕ 25, ಕೆಲಿಂಜ 23 ಬಲ್ನಾಡು, ಕಡಬ ತಲಾ 15, ಮಂಚಿ 14 ಹಾಗೂ ಕಾಸರಗೋಡಿನ ಕಲ್ಲಕಟ್ಟದಲ್ಲಿ 05 ಮಿ.ಮೀ.ನಷ್ಟು ಮಳೆ ದಾಖಲಾಗಿದೆ..

ಇತರೆಡೆಗೆ ಹೋಲಿಸಿದರೆ ನಿನ್ನೆಯೂ ಪುತ್ತೂರು, ಬಂಟ್ವಾಳ, ಕಾಸರಗೋಡು ತಾಲೂಕುಗಳಲ್ಲಿ ಮಳೆ ಕಡಿಮೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಭರ್ಜರಿ ಮಳೆಯಾಗಿದ್ದು, ಕಡಬದಲ್ಲಿ ತುಂಬಾ ಕಡಿಮೆ ಮಳೆ 5 ಮಿ.ಮೀ. ಅಷ್ಟೇ ದಾಖಲಾಗಿದೆ.!

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ಹವಾಮಾನ ವರದಿ | 17-03-2025 | ಕೆಲವೆಡೆ ತುಂತುರು ಮಳೆ ನಿರೀಕ್ಷೆ | ಮಾರ್ಚ್ ಕೊನೆಯ ವಾರದಲ್ಲಿ ಮಳೆ ಆರಂಭವಾಗುವ ಲಕ್ಷಣ |

ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮಾರ್ಚ್…

12 hours ago

ಸುನಿತಾ ವಿಲಿಯಮ್ಸ್ ಈ ಸಮಾಜಕ್ಕೆ ಸ್ಫೂರ್ತಿ ಏಕೆ…?

ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ…

17 hours ago

ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…

20 hours ago

ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!

ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…

21 hours ago

ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್

ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…

21 hours ago

ರಾಜ್ಯದಲ್ಲಿ ಶೀಘ್ರ 5 ಸಾವಿರ ಶಿಕ್ಷಕರ ನೇಮಕ

ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…

21 hours ago