Advertisement
ವೆದರ್ ಮಿರರ್

Weather Report | ಪುತ್ತೂರಿನಲ್ಲಿ ಗರಿಷ್ಟ ಮಳೆ

Share

ಈ ದಿನ ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಎಲ್ಲ ಕಡೆ ಭರ್ಜರಿ ಮಳೆ ಸುರಿದಿದೆ..
ಈಗಲೂ ಮುಂದುವರಿದಿದೆ.. ಉತ್ತರ ಕರ್ನಾಟಕ ಭಾಗದಲ್ಲಿ ಕೂಡಾ ಪ್ರವಾಹದ ಪರಿಸ್ಥಿತಿ ಉಂಟಾಗಿದೆ..
ಗರಿಷ್ಟ ಮಳೆ 160 ಮಿ.ಮೀ. ಪುತ್ತೂರು ತಾಲೂಕಿನ  ಮುಂಡೂರಿನಲ್ಲಿ ದಾಖಲಾಗಿದೆ.
ಕೆಲಿಂಜ 147, ಮಂಚಿ 143, ಇಳಂತಿಲ-ಕೈಲಾರು 135, ಆರ್ಯಾಪು-ಬಂಗಾರಡ್ಕ 130, ಬೆಳ್ತಂಗಡಿ ನಗರ 128,
ಅಡೆಂಜ-ಉರುವಾಲು 118, ಕೆದಿಲ 115,
ಎಣ್ಮೂರು 113, ಮುಳ್ಯ-ಅಜ್ಜಾವರ 112,
ಸುಳ್ಯ ನಗರ 105, ಕಾಸರಗೋಡಿನ ಕಲ್ಲಕಟ್ಟ 101
ಕಡಬ 98, ಬಲ್ನಾಡು 95, ಅಯ್ಯನಕಟ್ಟೆ 93,
ಬಾಳಿಲ 92, ಕಲ್ಮಡ್ಕ 91, ಕಡಬ ತಾಲೂಕಿನ ನೆಲ್ಯಾಡಿ ,ಸುಳ್ಯ ತಾಲೂಕಿನ ಮಡಪ್ಪಾಡಿ ತಲಾ 85, ಕೋಡಿಂಬಳ-ತೆಕ್ಕಡ್ಕ, ಮುಡಿಪು-ಕೈರಂಗಳ ತಲಾ 83, ಬಳ್ಪ 80, ವಾಲ್ತಾಜೆ-ಕಂದ್ರಪ್ಪಾಡಿ 77, ಸುಬ್ರಹ್ಮಣ್ಯ 71, ಕಮಿಲ 70,  ಕಲ್ಲಾಜೆ 67, ಶಾಂತಿಗೋಡು 65, ಮೆಟ್ಟಿನಡ್ಕ 63, ದೊಡ್ಡತೋಟ 62,
ಹಾಲೆಮಜಲು, ಚೊಕ್ಕಾಡಿ ತಲಾ  59,
ಕೊಳ್ತಿಗೆ-ಎಕ್ಕಡ್ಕ 56, ಹರಿಹರ-ಮಲ್ಲಾರ 52, ಕೊಲ್ಲಮೊಗ್ರ 48, ಎಂ.ಚೆಂಬು 42, ತೊಡಿಕಾನ 32 ಮಿ.ಮೀ.ನಷ್ಟು ಮಳೆಯಾಗಿದೆ…
ಇತಿಹಾಸದ ಪುಟಗಳನ್ನು ತಿರುವಿದಾಗ ….
2002 ರ ಅಕ್ಟೋಬರ್ 11,12,13 ರ ಸತತ ಮೂರು ದಿನದಲ್ಲಿ 295 ಮಿ ಮೀ ಮಳೆ ದಾಖಲಾಗಿತ್ತು.. ಅಕ್ಟೋಬರ್ ತಿಂಗಳ ಅಪರೂಪದ ವಿದ್ಯಮಾನವಾಗಿ ರಾಜ್ಯಾದ್ಯಂತ ಆ ಮೂರು ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿತ್ತು…

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿ ತೆರವು

ಹಸಿರು ನ್ಯಾಯಾಧೀಕರಣ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ…

8 hours ago

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಕಳಸ ಬಂದ್ |

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ  ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು…

8 hours ago

ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ಡ್ರೋನ್ ದೀದಿ ನೆರವು | ಈವರೆಗೂ 500 ಡ್ರೋನ್ ಗಳ ವಿತರಣೆ

ಭವಿಷ್ಯದಲ್ಲಿ ದೇಶದ 6 ಲಕ್ಷ ಗ್ರಾಮಗಳಿಗೆ ತಲಾ 10 ಡ್ರೋಣ್ ಗಳನ್ನು ವಿತರಿಸುವ…

8 hours ago

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳ

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ, 30…

8 hours ago

15000 ಶಿಕ್ಷಕರ ಶೀಘ್ರ ನೇಮಕ | ಶಿಕ್ಷಣ ಸಚಿವ ಮಧು ಬಂಗಾರಪ್ಪ

ಹದಿನೈದು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಮತ್ತು…

8 hours ago

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ʼದರ್ಶಿನಿʼ ವಿನೂತನ ಕಾರ್ಯಕ್ರಮಕ್ಕೆ  ಸರ್ಕಾರ ಚಾಲನೆ

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…

1 day ago