ಮಹಾರಾಷ್ಟ್ರದಲ್ಲಿ(Maharastra) ಈಗಾಗಲೇ ಪ್ರಸಿದ್ಧಿಯಾಗಿರುವ ಅಗ್ರಿ ಟೂರಿಸಂ(Agri Tourism) ಅನ್ನು ಕರ್ನಾಟಕದಲ್ಲಿಯೂ(Karnataka) ಬೆಳೆಸುವ ಇಚ್ಛೆ ಇದೆ. ಕರ್ನಾಟಕದಲ್ಲಿ 108 ರೈತರನ್ನು Agri Tourism, ಕೃಷಿ ಪ್ರವಾಸೋದ್ಯಮ, (ಹಳ್ಳಿ ಪ್ರವಾಸ, ಕೃಷಿ ಆಶ್ರಮ) ಸ್ಥಾಪನೆಗೆ ಮುಂದಾಗಲು ಪ್ರೋತ್ಸಾಹಿಸುವ ಕಾರ್ಯಕ್ರಮ ಇದಾಗಿದೆ.
ಕೃಷಿ ಆಶ್ರಮ ಎಂದರೇನು? ಅದರ ಸ್ಥಾಪನೆಗೆ ಸಿದ್ಧತೆ ಹೇಗೆ? ತೆರೆಯಲು ಎಷ್ಟು ವೆಚ್ಚ ಬಂದೀತು ? ಅಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯುತ್ತಿರಬೇಕು? ನಿಬಂಧನೆಗಳು ಯಾವುವು? ಯಾವ ಯಾವ ವಸ್ತುಗಳು ಅಲ್ಲಿರಬಾರದು? ಯಾವ ವಸ್ತುಗಳು ಇರಬೇಕು? ಈ ವಿಚಾರಗಳನ್ನು ತಜ್ಞರಿಂದ ತಿಳಿಸಲಾಗುವುದು. ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯುವ ಯಾವುದಾದರೂ ಒಂದು ಶಿಬಿರದಲ್ಲಿ ತಪ್ಪದೇ ಭಾಗವಹಿಸಿ ಕೃಷಿ ಆಶ್ರಮ ಸ್ಥಾಪಿಸಿದವರಿಗೆ “ಹೆಗ್ಗಳಿಕೆ ಪತ್ರ(Certificate) ಕನ್ನೇರಿ ಶ್ರೀಗಳಿಂದ ದೊರೆಯಲಿದೆ.
ಕೃಷಿ ಆಶ್ರಮ ಬಗೆಗಿನ ಚಿಂತನೆ, ಯೋಚನೆ ಮತ್ತು ಅದರ ಅಳವಡಿಕೆಗಳ ಬಗ್ಗೆ ನಿರಂತರವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈಗಾಗಲೇ ಅಮ್ಮನಘಟ್ಟ, ಕಗ್ಗೋಡ, ಬಟ್ಟೆ ಮಲ್ಲಪ್ಪ ಮತ್ತು ಕಪ್ಪತಗುಡ್ಡ ಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಗಾರಗಳನ್ನು ನಡೆಸಲಾಗಿದೆ
ಇದೀಗ ಡಿ.16 ಹಾಗೂ 17 ರಂದು M. V. ಪಾಟೀಲ್ ಫಾರ್ಮ್ ಹೌಸ್, ಗುಡ್ಡದ ಹುಲಿಕಟ್ಟಿ ಬಳಿ ನಡೆಯಲಿದೆ. ಇದು ಕೃಷಿಕರಿಗಾಗಿ/ಕೃಷಿ ಆಸಕ್ತರಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗೆ ಸಂಪರ್ಕ ದೂರವಾಣಿ: 9972700958
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಜೂನ್ 11 ರಿಂದ…
ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್,…
ಅರಣ್ಯ ಕಾಯಿದೆ 1963 ರ ಸೆಕ್ಷನ್ 4 ರಡಿ ಅಧಿಸೂಚನೆ ಆಗುವ ಮುನ್ನ…
ರಾಜ್ಯದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ- ಕೆಪಿಎಸ್ ತೆರೆಯುವ ಉದ್ದೇಶ …