ಅಯ್ಯೋ….. ನನ್ನ ಮುಖದಲ್ಲಿ ಮೊಡವೆ..! ಏನಾದರೂ ಪರಿಹಾರ ಇದೆಯೇ ಡಾಕ್ಟ್ರೇ ?

August 2, 2019
12:00 PM
ಡಾ.ಆದಿತ್ಯ ಚಣಿಲ, BHMS(intrn)

ಮೊಡವೆ ಬಗ್ಗೆ ಆಗಾಗ ಎಲ್ಲರೂ ವೈದ್ಯರ ಬಳಿ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಈ ಬಗ್ಗೆ ಡಾ.ಆದಿತ್ಯ ಚಣಿಲ ಮಾತನಾಡಿದ್ದಾರೆ,

Advertisement
Advertisement

ಪ್ರತಿಯೊಬ್ಬರ ಮುಖದಲ್ಲೂ ಸೂಕ್ಷ್ಮವಾದ ರಂಧ್ರಗಳಿವೆ.ಯಾವಾಗ ಆ ರಂಧ್ರಗಳು ಧೂಳು ಎಣ್ಣೆ ಅಥವಾ ಬ್ಯಾಕ್ಟೀರಿಯಾದಿಂದ ತುಂಬುತ್ತದೋ ಅವಾಗ ಆ ರಂಧ್ರ ಮೊಡವೆಯಾಗಿ ಪರಿಣಮಿಸುತ್ತದೆ.

Advertisement

ಯಾಕೆ ಡಾಕ್ಟರ್ ಇದು ಆಗುತ್ತದೆ?

  • ಮೊಡವೆ ಮದ್ಯವಯಸ್ಕರಲ್ಲಿ ಸರ್ವೇ ಸಾಮಾನ್ಯ ಏಕೆಂದರೆ ಹಾರ್ಮೋನ್ ಬದಲಾವಣೆಯಿಂದಾಗಿ ಆಗುತ್ತದೆ.
  • ಅತಿಯಾದ ಮದ್ದು ಸೇವನೆಯಿಂದ.
  • ಎಣ್ಣೆ ಪದಾರ್ಥಗಳ ಸೇವನೆ ಅಧಿಕವಾದರೆ
  • ವಂಶ ಪಾರಂಪರಿಕವಾಗಿ ಇದು ಅತ್ಯಂತ ಕಡಿಮೆಯಾಗಿ ಆಗುವುದು

ಕೆಲವೊಂದು ತಪ್ಪು ಊಹನೆಗಳಿಂದ ಮನೋಲ್ಲಾಸ ಇಲ್ಲದಿದ್ದರೆ,ಅತಿಯಾದ ಮಾನಸಿಕ ತೊಂದರೆಯಿಂದ , ಕೋಪ ಬೇಜಾರು ನೋವು ಇಂದರಿಂದೆಲ್ಲ ಬರುತ್ತದೆ ಎಂಬುದು ಸರಿಯಲ್ಲ.

Advertisement

ಏನು  ಮಾಡಬೇಕು ಹಾಗಿದ್ರೆ?

  • ಮುಖವನ್ನು ಸರಿಯಾಗಿ ತೊಳೆಯುವುದು ಮೊದಲ ಆದ್ಯತೆ
  • ಮುಖಕ್ಕೆ ಎಣ್ಣೆ ಹಾಕುವುದನ್ನು ಕಡಿತ ಗೊಳಿಸಿ
  • ಎಣ್ಣೆ ಅಂಶಗಳನ್ನು ಕಡಿಮೆ ತಿನ್ನಿ

ಮತ್ತೇನು ಮಾಡೋಣ ?

Advertisement
  •  ಮೊಡವೆಯನ್ನು ಒಡೆಯದಿರಿ
  • ಒಡೆದರೆ ಆ ಕಲೆ ಹಾಗೆಯೇ ಉಳಿದೀತು
  • ಇದರಲ್ಲಿ ನಂಜಿನಂಶ ನೀರಿನಂಶ ಇರಬಹುದು ಆದ್ದರಿಂದ ಜಾಗ್ರತೆವಹಿಸಿ
  • ಚರ್ಮಕ್ಕಾಗಿ ವಿಟಮಿನ್-ಇ ಹೆಚ್ಚಿರುವಂತಹ ಪದಾರ್ಥ ತಿನ್ನಿರಿ

 

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror