Advertisement
ಅನುಕ್ರಮ

ಅಪ್ಪನ ಪ್ರೀತಿ

Share
ಕೈಯ ಹಿಡಿದು ನಡೆಸೋ ದೇವರು ಎಂದರೆ ಅಪ್ಪನು ತಾನೇ..?
ಕನಸ ಬಿತ್ತಿ ,ನನಸಾಗಿಸೋ ಜೊತೆಗಾರನು ತಾನೆ..!
ಅಪ್ಪ ಎಂದರೆ ನನಗೆ ಜೀವವು…
ಅಪ್ಪನ ಪ್ರೀತಿಯೇ ನನಗೆ ಎಲ್ಲವೂ…..||1||
ಪ್ರೇಮದ ಸಿರಿಯಲಿ ಬೆಳೆಸಿದವನು
ಜಗದ ಪರಿಚಯವನು ಇತ್ತವನು
ಕನಸಿನ ಕೈಯಾಗಿ ,ನನಸಾಗಲು‌ ಜೊತೆಯಾಗಿ
ಬಾಳಲ್ಲಿ ಆನಂದ ತುಂಬಿದವನು||2||
ಗದರೋ ಮಾತಿನಲಿ ,ಪ್ರೀತಿಯು ತುಂಬಿದೆ
ಮೊಗದ ಗಾಂಭೀರ್ಯದಲಿ ,ಹಿತವು ಅಡಗಿದೆ
ಅಪ್ಪನ ಶ್ರಮವೆಲ್ಲವೂ ನಮ್ಮ ಬದುಕಿನ ಹಿತಕ್ಕಾಗಿ
ಕಾಯುತಿಹನು ನನ್ನನ್ನು‌ ನೆರಳಿನಂತೆ
ಸಲಹುತಿಹನು‌ ಇನ್ನು ಪುಟ್ಟ ಮಗುವಿನಂತೆ||3||
ಅಪ್ಪನ ನುಡಿಯು ಅಮೃತದಂತೆ
ಅಪ್ಪನ ನೋಟವು ಬೆಳದಿಂಗಳಂತೆ
ನನ್ನ ಪಾಲಿಗೆ ಅಪ್ಪ ದೇವರಂತೆ
ಕಾಣೋ ಕನಸು ಒಂದೇನೇ
ಬಾಳಬೇಕು ನಾವು ಎಂದೆಂದೂ ಹೀಗೇನೆ ||4||
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ

ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…

2 hours ago

ರಾಜ್ಯದ ಹಲವೆಡೆ ಮಳೆ; ಕುಕನೂರಿನಲ್ಲಿ 7 ಸೆಂ.ಮೀ ಮಳೆ

ರಾಜ್ಯದ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಕುಕನೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ 41…

2 hours ago

ಹವಾಮಾನ ವರದಿ | 07-05-2026 | ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು : ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ,

08.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು…

20 hours ago

ಕೆಲವು ರಾಜ್ಯಗಳಲ್ಲಿ ಸುಡುವ ಬಿಸಿಲು, ಇನ್ನೂ ಕೆಲವು ಕಡೆ ಮಳೆ – ದೇಶಾದ್ಯಂತ ಹವಾಮಾನ ವೈಪರೀತ್ಯ

ದೇಶದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಕೆಲ ರಾಜ್ಯಗಳಲ್ಲಿ ಮಳೆ ಹಾಗೂ ಮೋಡ ಕವಿದ…

1 day ago

ಪರಿಸರ ಸಂರಕ್ಷಣೆಯಿಂದ ಮಾತ್ರ ಸುಸ್ಥಿರ ಆರೋಗ್ಯ ಸಾಧ್ಯ

ಪರಿಸರ ಮಾಲಿನ್ಯ ಮತ್ತು ಹಸಿರು ಹೊದಿಕೆ ನಾಶದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ…

1 day ago

ಸ್ಥಳೀಯ ಸಂಸ್ಥೆ ಚುನಾವಣೆ ಶೀಘ್ರ – ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಸಿದ್ಧವಿದೆ…

1 day ago