Advertisement
ಅನುಕ್ರಮ

ಅಪ್ಪನ ಪ್ರೀತಿ

Share
ಕೈಯ ಹಿಡಿದು ನಡೆಸೋ ದೇವರು ಎಂದರೆ ಅಪ್ಪನು ತಾನೇ..?
ಕನಸ ಬಿತ್ತಿ ,ನನಸಾಗಿಸೋ ಜೊತೆಗಾರನು ತಾನೆ..!
ಅಪ್ಪ ಎಂದರೆ ನನಗೆ ಜೀವವು…
ಅಪ್ಪನ ಪ್ರೀತಿಯೇ ನನಗೆ ಎಲ್ಲವೂ…..||1||
ಪ್ರೇಮದ ಸಿರಿಯಲಿ ಬೆಳೆಸಿದವನು
ಜಗದ ಪರಿಚಯವನು ಇತ್ತವನು
ಕನಸಿನ ಕೈಯಾಗಿ ,ನನಸಾಗಲು‌ ಜೊತೆಯಾಗಿ
ಬಾಳಲ್ಲಿ ಆನಂದ ತುಂಬಿದವನು||2||
ಗದರೋ ಮಾತಿನಲಿ ,ಪ್ರೀತಿಯು ತುಂಬಿದೆ
ಮೊಗದ ಗಾಂಭೀರ್ಯದಲಿ ,ಹಿತವು ಅಡಗಿದೆ
ಅಪ್ಪನ ಶ್ರಮವೆಲ್ಲವೂ ನಮ್ಮ ಬದುಕಿನ ಹಿತಕ್ಕಾಗಿ
ಕಾಯುತಿಹನು ನನ್ನನ್ನು‌ ನೆರಳಿನಂತೆ
ಸಲಹುತಿಹನು‌ ಇನ್ನು ಪುಟ್ಟ ಮಗುವಿನಂತೆ||3||
ಅಪ್ಪನ ನುಡಿಯು ಅಮೃತದಂತೆ
ಅಪ್ಪನ ನೋಟವು ಬೆಳದಿಂಗಳಂತೆ
ನನ್ನ ಪಾಲಿಗೆ ಅಪ್ಪ ದೇವರಂತೆ
ಕಾಣೋ ಕನಸು ಒಂದೇನೇ
ಬಾಳಬೇಕು ನಾವು ಎಂದೆಂದೂ ಹೀಗೇನೆ ||4||
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

5 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

5 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

1 day ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago