ಅನುಕ್ರಮ

ಅಯ್ಯೋ….. ನನ್ನ ಮುಖದಲ್ಲಿ ಮೊಡವೆ..! ಏನಾದರೂ ಪರಿಹಾರ ಇದೆಯೇ ಡಾಕ್ಟ್ರೇ ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಡಾ.ಆದಿತ್ಯ ಚಣಿಲ, BHMS(intrn)

ಮೊಡವೆ ಬಗ್ಗೆ ಆಗಾಗ ಎಲ್ಲರೂ ವೈದ್ಯರ ಬಳಿ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಈ ಬಗ್ಗೆ ಡಾ.ಆದಿತ್ಯ ಚಣಿಲ ಮಾತನಾಡಿದ್ದಾರೆ,

Advertisement
Advertisement

ಪ್ರತಿಯೊಬ್ಬರ ಮುಖದಲ್ಲೂ ಸೂಕ್ಷ್ಮವಾದ ರಂಧ್ರಗಳಿವೆ.ಯಾವಾಗ ಆ ರಂಧ್ರಗಳು ಧೂಳು ಎಣ್ಣೆ ಅಥವಾ ಬ್ಯಾಕ್ಟೀರಿಯಾದಿಂದ ತುಂಬುತ್ತದೋ ಅವಾಗ ಆ ರಂಧ್ರ ಮೊಡವೆಯಾಗಿ ಪರಿಣಮಿಸುತ್ತದೆ.

ಯಾಕೆ ಡಾಕ್ಟರ್ ಇದು ಆಗುತ್ತದೆ?

  • ಮೊಡವೆ ಮದ್ಯವಯಸ್ಕರಲ್ಲಿ ಸರ್ವೇ ಸಾಮಾನ್ಯ ಏಕೆಂದರೆ ಹಾರ್ಮೋನ್ ಬದಲಾವಣೆಯಿಂದಾಗಿ ಆಗುತ್ತದೆ.
  • ಅತಿಯಾದ ಮದ್ದು ಸೇವನೆಯಿಂದ.
  • ಎಣ್ಣೆ ಪದಾರ್ಥಗಳ ಸೇವನೆ ಅಧಿಕವಾದರೆ
  • ವಂಶ ಪಾರಂಪರಿಕವಾಗಿ ಇದು ಅತ್ಯಂತ ಕಡಿಮೆಯಾಗಿ ಆಗುವುದು

ಕೆಲವೊಂದು ತಪ್ಪು ಊಹನೆಗಳಿಂದ ಮನೋಲ್ಲಾಸ ಇಲ್ಲದಿದ್ದರೆ,ಅತಿಯಾದ ಮಾನಸಿಕ ತೊಂದರೆಯಿಂದ , ಕೋಪ ಬೇಜಾರು ನೋವು ಇಂದರಿಂದೆಲ್ಲ ಬರುತ್ತದೆ ಎಂಬುದು ಸರಿಯಲ್ಲ.

ಏನು  ಮಾಡಬೇಕು ಹಾಗಿದ್ರೆ?

Advertisement
  • ಮುಖವನ್ನು ಸರಿಯಾಗಿ ತೊಳೆಯುವುದು ಮೊದಲ ಆದ್ಯತೆ
  • ಮುಖಕ್ಕೆ ಎಣ್ಣೆ ಹಾಕುವುದನ್ನು ಕಡಿತ ಗೊಳಿಸಿ
  • ಎಣ್ಣೆ ಅಂಶಗಳನ್ನು ಕಡಿಮೆ ತಿನ್ನಿ

ಮತ್ತೇನು ಮಾಡೋಣ ?

  • ಮೊಡವೆಯನ್ನು ಒಡೆಯದಿರಿ
  • ಒಡೆದರೆ ಆ ಕಲೆ ಹಾಗೆಯೇ ಉಳಿದೀತು
  • ಇದರಲ್ಲಿ ನಂಜಿನಂಶ ನೀರಿನಂಶ ಇರಬಹುದು ಆದ್ದರಿಂದ ಜಾಗ್ರತೆವಹಿಸಿ
  • ಚರ್ಮಕ್ಕಾಗಿ ವಿಟಮಿನ್-ಇ ಹೆಚ್ಚಿರುವಂತಹ ಪದಾರ್ಥ ತಿನ್ನಿರಿ

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸೆ.30 ವರೆಗೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧ

ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…

7 hours ago

ಕೃಷಿ ಸಂಸ್ಕರಣಾ ಘಟಕ | 15 ಲಕ್ಷ ರೂಪಾಯಿ ಸಹಾಯಧನ ನೀಡಲು ಸರ್ಕಾರ  ನಿರ್ಧಾರ

ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ಈ ವರ್ಷದಿಂದ ರಾಜ್ಯ ಸರ್ಕಾರ 9…

7 hours ago

ಚಿಕ್ಕಮಗಳೂರು ಜಿಲ್ಲೆಯಲ್ಲಿ  ಧಾರಾಕಾರ ಮಳೆ | ಧಾರವಾಡ ಜಿಲ್ಲೆಯಲ್ಲಿ 130 ಮನೆಗಳಿಗೆ ಭಾಗಶಃ ಹಾನಿ

ಚಿಕ್ಕಮಗಳೂರು  ಜಿಲ್ಲೆಯಲ್ಲಿ ಸಾಧಾರಣದಿಂದ ಹೆಚ್ಚು ಮಳೆಯಾಗುತ್ತಿದೆ. ಹೆಚ್ಚು ಮಳೆಯಿಂದಾಗಿ  ಜಿಲ್ಲೆಯ ಮುಳ್ಳಯ್ಯನಗಿರಿ ರಸ್ತೆಯೆ…

7 hours ago

ಜೂ. 16-18 ದಾವಣಗೆರೆಯಲ್ಲಿ ಮಾವು ಮೇಳ

ದಾವಣಗೆರೆ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಜೂನ್.16 ರಿಂದ 18  ವರೆಗೆ…

8 hours ago

ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶಾಲೆ – ಸಚಿವ ಮಧುಬಂಗಾರಪ್ಪ

ರಾಜ್ಯದಲ್ಲಿ ಮಾರಣಾಂತಿಕ ಕ್ಯಾನ್ಸರ್‌ರೋಗದಿಂದ ಬಳಲುತ್ತಿರುವ ಹಾಗೂ ಒಂದರಿಂದ ಹತ್ತನೆ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ…

8 hours ago

ಇಂದು ವಿಶ್ವ ರಕ್ತದಾನಿಗಳ ದಿನ

ಇಂದು ವಿಶ್ವ ರಕ್ತದಾನಿಗಳ ದಿನ. ಪ್ರತಿವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ…

8 hours ago