…. ಕಚೇರಿಯಲ್ಲೋ ಅಥವಾ ಗೆಳೆಯರ ನಡುವೆಯೋ ನಿಮ್ಮ ಆಲೋಚನೆಗಳನ್ನು ಹೇಳಬೇಕೆಂದು ಬಯಸುತ್ತೀರಿ. ಅದನ್ನು ಚೆನ್ನಾಗಿ ಅರ್ಥವಾಗುವಂತೆಯೂ ಹೇಳುತ್ತೀರಿ. ಆದರೆ, ನೀವು ಹೇಳುವ ವಿಷಯ ಅಲ್ಲಿ ಬೇಯುವುದಿಲ್ಲ. ನೀವು “ಈಗೋ” ಇಲ್ಲದವರಾಗಿದ್ದರೆ , ಇದಕ್ಕಾಗಿ ನೀವು ಚಿಂತಿಸುವುದಿಲ್ಲ, ಬೇಸರಿಸುವುದಿಲ್ಲ. ನಿಮ್ಮ ಆಲೋಚನೆಗಳನ್ನು ಇತರರು ಮೆಚ್ಚಿಸಿದರೂ ಸರಿ, ತೆಗಳಿದರೂ ಸರಿ , ಗಮನಿಸದೇ ಇದ್ದರೂ ಸರಿ. ಇದರಿಂದ ನಿಮ್ಮ ಮನಸ್ಸು ಬಾಧಿತವಾಗುವುದಿಲ್ಲ. – ಸ್ವಾಮಿ ಸುಖಬೋಧಾನಂದ
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…