…. ಕಚೇರಿಯಲ್ಲೋ ಅಥವಾ ಗೆಳೆಯರ ನಡುವೆಯೋ ನಿಮ್ಮ ಆಲೋಚನೆಗಳನ್ನು ಹೇಳಬೇಕೆಂದು ಬಯಸುತ್ತೀರಿ. ಅದನ್ನು ಚೆನ್ನಾಗಿ ಅರ್ಥವಾಗುವಂತೆಯೂ ಹೇಳುತ್ತೀರಿ. ಆದರೆ, ನೀವು ಹೇಳುವ ವಿಷಯ ಅಲ್ಲಿ ಬೇಯುವುದಿಲ್ಲ. ನೀವು “ಈಗೋ” ಇಲ್ಲದವರಾಗಿದ್ದರೆ , ಇದಕ್ಕಾಗಿ ನೀವು ಚಿಂತಿಸುವುದಿಲ್ಲ, ಬೇಸರಿಸುವುದಿಲ್ಲ. ನಿಮ್ಮ ಆಲೋಚನೆಗಳನ್ನು ಇತರರು ಮೆಚ್ಚಿಸಿದರೂ ಸರಿ, ತೆಗಳಿದರೂ ಸರಿ , ಗಮನಿಸದೇ ಇದ್ದರೂ ಸರಿ. ಇದರಿಂದ ನಿಮ್ಮ ಮನಸ್ಸು ಬಾಧಿತವಾಗುವುದಿಲ್ಲ. – ಸ್ವಾಮಿ ಸುಖಬೋಧಾನಂದ
ಕಾಪುವಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆಯಲ್ಲಿ…
ಯುರೋಪಿಯನ್ ಒಕ್ಕೂಟವು 365 ಭಾರತೀಯ ಆಹಾರ ಮತ್ತು ಕೃಷಿ ಉತ್ಪನ್ನಗಳಲ್ಲಿ ಕೀಟನಾಶಕ ಹಾಗೂ…
ಕೀಟನಾಶಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ಭಾರತೀಯ ಮಾವಿನ ಹಣ್ಣಿನ ಆಮದಿಗೆ…
ಅಡಿಕೆಗೆ ವ್ಯಾಪಕವಾಗಿ ಹರಡಿರುವ ಹಳದಿ ಎಲೆ ಹಾಗೂ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ…
ಅಡಿಕೆಯ ಕನಿಷ್ಠ ಆಮದು ಬೆಲೆ ಹೆಚ್ಚಳ ಹಾಗೂ ಅಕ್ರಮ ಆಮದು ತಡೆಗೆ ಕ್ರಮ…
ರಾಜ್ಯದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ…