…. ಕಚೇರಿಯಲ್ಲೋ ಅಥವಾ ಗೆಳೆಯರ ನಡುವೆಯೋ ನಿಮ್ಮ ಆಲೋಚನೆಗಳನ್ನು ಹೇಳಬೇಕೆಂದು ಬಯಸುತ್ತೀರಿ. ಅದನ್ನು ಚೆನ್ನಾಗಿ ಅರ್ಥವಾಗುವಂತೆಯೂ ಹೇಳುತ್ತೀರಿ. ಆದರೆ, ನೀವು ಹೇಳುವ ವಿಷಯ ಅಲ್ಲಿ ಬೇಯುವುದಿಲ್ಲ. ನೀವು “ಈಗೋ” ಇಲ್ಲದವರಾಗಿದ್ದರೆ , ಇದಕ್ಕಾಗಿ ನೀವು ಚಿಂತಿಸುವುದಿಲ್ಲ, ಬೇಸರಿಸುವುದಿಲ್ಲ. ನಿಮ್ಮ ಆಲೋಚನೆಗಳನ್ನು ಇತರರು ಮೆಚ್ಚಿಸಿದರೂ ಸರಿ, ತೆಗಳಿದರೂ ಸರಿ , ಗಮನಿಸದೇ ಇದ್ದರೂ ಸರಿ. ಇದರಿಂದ ನಿಮ್ಮ ಮನಸ್ಸು ಬಾಧಿತವಾಗುವುದಿಲ್ಲ. – ಸ್ವಾಮಿ ಸುಖಬೋಧಾನಂದ
ರಾಜ್ಯದಲ್ಲಿ ಮುಂದಿನ ಎರಡು ದಿನ ಮಳೆಯ ಪ್ರಮಾಣ ಕಡಿಮೆ ಇರಲಿದ್ದು, ಏಪ್ರಿಲ್ 25ರಿಂದ…
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರಿಯಲಿದ್ದು, ಉತ್ತರ ಒಳನಾಡಿನಲ್ಲಿ ಏಪ್ರಿಲ್ 25ರವರೆಗೆ…
ವಿದ್ಯುತ್ ದರ ಏರಿಕೆ ಮತ್ತು ಹಿಂಬದಿ ಬಿಲ್ಲಿಂಗ್ ಕ್ರಮದಿಂದ ಸಣ್ಣ ಮತ್ತು ಮಧ್ಯಮ…
ಮುಳಬಾಗಿಲಿನ ಹೋಟೆಲ್ ಮೇಲೆ ದಾಳಿ ನಡೆಸಿ 30 ಲೀಟರ್ ಅವಧಿ ಮೀರಿದ ತುಪ್ಪ…
ತೊಗರಿ ಬೆಳೆಗಾರರ ಹಿತಕ್ಕಾಗಿ ಖರೀದಿ ಅವಧಿಯನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ. ಇದರಿಂದ ರೈತರಿಗೆ…
ವಿಜಯಪುರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಳ ಹಿನ್ನೆಲೆ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ ವಿಶೇಷ ವಾರ್ಡ್…