ಪುತ್ತೂರು : ಎಟಿಎಂ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್, ಆದಾರ್ ಕಾರ್ಡ್,ಪಾನ್ ಕಾರ್ಡ್,ಗ್ಯಾಸ್ ಕಾರ್ಡ್, ವಾಹನದ ಆರ್ ಸಿ ಇದ್ದ ಪೌಚ್ ನ್ನು ಸಂಬಂಧಪಟ್ಟ ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಪುತ್ತೂರಿನ ಮರೀಲಿನಲ್ಲಿ ನಡೆದಿದೆ.
ಕ್ಯಾಂಪ್ಕೋ ಚಾಕಲೇಟು ಪ್ಯಾಕ್ಟರಿ ಉದ್ಯೋಗಿ ಶಿವಪ್ಪ ಗೌಡ ಇವರು ಬೆಳಗ್ಗೆ ಕಾರ್ಖಾನೆ ಗೆ ಬರುವಾಗ ಪುತ್ತೂರು – ಸುಬ್ರಹ್ಮಣ್ಯ ರಸ್ತೆಯ ಸರ್ವೆಯಲ್ಲಿ ಇವರಿಗೆ ಎಟಿಎಂ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್, ಆದಾರ್ ಕಾರ್ಡ್,ಪಾನ್ ಕಾರ್ಡ್,ಗ್ಯಾಸ್ ಕಾರ್ಡ್, ವಾಹನದ ಆರ್ ಸಿ, ಸಿಕ್ಕಿರುತ್ತದೆ. ಸಿಕ್ಕಿದ ಕೂಡಲೇ ಈ ಪೌಚ್ ನಲ್ಲಿ ಇದ್ದ ಮೊಬೈಲ್ ನಂಬರಿಗೆ ತಕ್ಷಣ ಕಾಲ್ ಮಾಡಿ ತಿಳಿಸಿರುತ್ತಾರೆ, ಕಳೆದುಕೊಂಡ ಈ ಪೌಚನ್ನು ವಾರಿಸುದಾರರಾದ ಆಲಂಕಾರಿನ ಮೋಹನ್ ಆಲಂತಾಯ ಇವರಿಗೆ ಹಿಂತಿರುಗಿಸಲಾಯಿತು.
ಕೃಷಿಯಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯ ಮಣ್ಣಿನ ಆರೋಗ್ಯ ಮತ್ತು ಬೆಳೆ ಉತ್ಪಾದನೆಗೆ ಭೀತಿ ತಂದಿದೆ.…
ಮೇ 19 ಅಥವಾ 20ರಿಂದ ಕರ್ನಾಟಕದಲ್ಲಿ ಮುಂಗಾರು ಮಾದರಿಯ ಗಾಳಿಯ ಚಲನೆ ಆರಂಭವಾಗುವ…
ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್ಗಳ ಅತಿವೇಗ ಹಾಗೂ ಅತಿಯಾದ LED ಲೈಟುಗಳ ವಿರುದ್ಧ…
ಭಾರತ–ಆಸ್ಟ್ರೇಲಿಯಾ ಅಗ್ರಿಟೆಕ್ ಸಹಕಾರದಿಂದ ಹವಾಮಾನ ಸ್ನೇಹಿ ಕೃಷಿ, ಡ್ರೋನ್, AI ಹಾಗೂ ಸ್ಮಾರ್ಟ್…
ಕೋಟಿ ವೃಕ್ಷ ಅಭಿಯಾನದ ಪರಿಣಾಮವಾಗಿ ವಿಜಯಪುರದಲ್ಲಿ ಈ ವರ್ಷ ತಾಪಮಾನ 40 ಡಿಗ್ರಿ…
ಉತ್ತರ ಪ್ರದೇಶದಲ್ಲಿ ಭಾರೀ ಧೂಳುಗಾಳಿ, ಮಳೆ ಹಾಗೂ ಮಿಂಚಿನಿಂದ 140ಕ್ಕೂ ಹೆಚ್ಚು ಮಂದಿ…