Advertisement
Political mirror

ನ ಪಂ ಚುನಾವಣೆ : ಕಳೆದ ಬಾರಿಗಿಂತ ಕಡಿಮೆಯಾಯ್ತು ಶೇಕಡಾವಾರು ಮತದಾನ

Share

ಸುಳ್ಯ: ನಗರ ಪಂಚಾಯತ್  ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದಿದ್ದು ಸುಳ್ಯದಲ್ಲಿ ಶೇ. 75.68 ಮತದಾನ ನಡೆದಿದೆ.

Advertisement
Advertisement

ನಗರದ 14,093 ಮತದಾರರಲ್ಲಿ 10,665 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಎರಡನೇ ವಾರ್ಡ್ ಕೊಯಿಕುಳಿಯಲ್ಲಿ ಅತೀ ಹೆಚ್ಚು ಅಂದರೆ ಶೇ.86.46 ಮತದಾನವಾಗಿದೆ. ಇಲ್ಲಿ 743 ಮತದಾರರಲ್ಲಿ 638 ಮಂದಿ ಮತ ಚಲಾಯಿಸಿದ್ದಾರೆ. ಒಂದನೇ ವಾರ್ಡ್ ದುಗ್ಗಲಡ್ಕದಲ್ಲಿ ಹೆಚ್ಚು ಅಂದರೆ ಶೇ.85.87 ಮತದಾನವಾಗಿದೆ. ಇಲ್ಲಿ 606 ಮತದಾರರಲ್ಲಿ 524 ಮಂದಿ ಮತ ಚಲಾಯಿಸಿದ್ದಾರೆ. 13ನೇ ವಾರ್ಡ್ ಬೂಡುವಿನಲ್ಲಿ 85.15 ಶೇ. ಮತ ಚಲಾವಣೆಯಾಗಿದೆ. ಇಲ್ಲಿ 404 ಮತದಾರರಲ್ಲಿ 344 ಮಂದಿ ಮತ ಚಲಾವಣೆ ಮಾಡಿದ್ದಾರೆ. ಎಂಟನೇ ವಾರ್ಡ್‍ನಲ್ಲಿ ಶೇ.63.64, ಏಳನೇ ವಾರ್ಡ್‍ನಲ್ಲಿ ಶೇ.63.81 ಕಡಿಮೆ ಮತದಾನ. 2013ರ ನಗರ ಪಂಚಾಯತ್ ಚುನಾವಣೆಯಲ್ಲಿ ಶೇ. 80.09 ಮತದಾನ ನಡೆದಿತ್ತು.

Advertisement

 

ವಾರ್ಡ್ ವಾರು ಶೇಕಡಾವಾರು ಮತದಾನ:

Advertisement

1(ದುಗ್ಗಲಡ್ಕ)-85.87

2(ಕೊಯಿಕುಳಿ)-86.47,

Advertisement

3(ಜಯನಗರ)-84.14,

4(ಶಾಂತಿನಗರ)-73.24,

Advertisement

5(ಹಳೆಗೇಟು)-73.21,

6(ಬೀರಮಂಗಲ)-75.09,

Advertisement

7(ಬಿಡಿಒ-ಅಂಬೆಟಡ್ಕ)-63.81,

8(ಕುರುಂಜಿಭಾಗ್)-63.64,

Advertisement

9(ಕುರುಂಜಿಗುಡ್ಡೆ)-78.29,

10(ಪುರಭವನ-ಕೇರ್ಪಳ)-76.70,

Advertisement

11(ಕೇರ್ಪಳ-ಭಸ್ಮಡ್ಕ)-77.81,

12(ಕೆರೆಮೂಲೆ)-68.71

Advertisement

13(ಬೂಡು)-85.15,

14(ಕಲ್ಲುಮುಟ್ಲು)-77.65,

Advertisement

15(ನಾವೂರು)-78.53,

16(ಕಾಯರ್ತೋಡಿ)-75.62,

Advertisement

17(ಬೋರುಗುಡ್ಡೆ)-73.66,

18(ಜಟ್ಟಿಪಳ್ಳ)-75.46.

Advertisement

19(ಮಿಲಿಟ್ರಿ ಗ್ರೌಂಡ್)-75.88,

20(ಕಾನತ್ತಿಲ)-70.18 ಶೇಖಡಾ ಮತದಾನವಾಗಿದೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮೇ.2 | ಸಾಯಿನಿಕೇತನ ಸೇವಾಶ್ರಮದಲ್ಲಿ ಕಟ್ಟಡ ಉದ್ಘಾಟನೆ

ಕಾಸರಗೋಡು ಜಿಲ್ಲೆಯ ದೈಗೋಳಿಯಲ್ಲಿರುವ ಸಾಯಿನಿಕೇತನ ಸೇವಾಶ್ರಮಕ್ಕೆ ಮಂಗಳೂರು ಎಂಆರ್‌ಪಿಎಲ್‌ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಕಟ್ಟದ…

6 hours ago

ಯೋಚಿಸಿ… ಚಿಂತನೆ ನಡೆಸಿ… ಮತದಾನ ಮಾಡಬೇಕು… | ಏಕೆ ಗೊತ್ತಾ….?

ಮತದಾನ ಏಕೆ ಮಾಡಬೇಕು, ಯೋಚಿಸಿ ಏಕೆ ಮತದಾನ ಮಾಡಲೇಬೇಕು..? ಈ ಬಗ್ಗೆ ಅಭಿಪ್ರಾಯ…

12 hours ago

ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ | ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ರಾಜ್ಯಕ್ಕೆ ಕೇಂದ್ರದಿಂದ(Central Govt) ಬರಬೇಕಾದ ಬರ ಪರಿಹಾರ ಕುರಿತಂತೆ ರಾಜ್ಯ ಹಾಗೂ ಕೇಂದ್ರ…

12 hours ago

ನಿಮಗಿದು ಗೊತ್ತೇ? | ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ | ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ |

ಪರಿಸರ ಔಷಧ ಶಾಸ್ತ್ರವು(Environmental Medicine) ಸಾಮಾನ್ಯವಾಗಿ ಮಾನವನ ಆರೋಗ್ಯದ(Human health) ಮೇಲೆ ನಕಾರಾತ್ಮಕ…

14 hours ago

ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ | ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ

ಕರ್ನಾಟಕದಲ್ಲಿ(Karnakta) ಮೊದಲ ಹಂತದ ಚುನಾವಣೆ(Election) ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ(Campaign)…

15 hours ago