ಸುಳ್ಯ : ಪಾಟಾಳಿ ಯಾನೆ ಗಾಣಿಗ ಸಮಾಜದ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಮತ್ತು ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ನಿರ್ಗಮಿತ ಅಧ್ಯಕ್ಷರಾದ ಚಂದಾ ಪಾಟಾಳಿ ನೂತನ ಅಧ್ಯಕ್ಷರಾದ ರಮೇಶ್ ಅಧಿಕಾರ ಸ್ವಿಕರಿಸಿದರು. ಕಾರ್ಯದರ್ಶಿಯಾಗಿ ಸಂಜಯ್ ನೆಟ್ಟಾರು ಖಜಾಂಜಿಯಾಗಿ ಹರ್ಷಿತ್ ಇವರಿಗೆ ನಿರ್ಗಮಿತ ಕಾರ್ಯದರ್ಶಿ ಸಚಿತ್ ಖಜಾಂಜಿ ಸುನಿಲ್ ಕುಮಾರ್ ಅಧಿಕಾರ ಹಸ್ತಾಂತರಿಸಿದರು .
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಮಿಧುನ್ ಕರ್ಲಾಪ್ಪಾಡಿ ,ಸುರೇಶ್ , ಗೋಪಾಲ ಅಡ್ಕಾರು , ಮಾಲಿಂಗ ಬಾಜರತೊಟ್ಟಿ ,ವೆಂಕಟ್ರಮಣ , ದೇವಕಿ ಬೆಳ್ಳಾರೆ ,ಮದುಶ್ರೀ, ವಿಶಾಲಕ್ಷಿ ಮತ್ತು ನೂತನ ಸಮಿತಿ ಸದಸ್ಯರು ಮತ್ತು ನಿರ್ಗಮಿತ ಸದಸ್ಯರು ಹಾಜರಿದ್ದರು.
ಅನಾರೋಗ್ಯದಿಂದ ಬಳಳುತ್ತಿರು ಬಾಲಕೃಷ್ಣ ಅವರ 1 ವರ್ಷ 6 ತಿಂಗಳ ಮಗುವಿನ ಚಿಕಿತ್ಸೆಗಾಗಿ ಸಂಘದ ವತಿಯಿಂದ ಮತ್ತು ಸಮಸ್ತ ಸಮಾಜದ ಜನತೆಯಿಂದ ಹಣ ಸಂಗ್ರಹಿಸಿ ಆರೋಗ್ಯ ನಿಧಿ ನೀಡಲಾಗುವುದು ಸಮಾಜ ಬಾಂದವರು ಸಹಕರಿಸಲು ನಿರ್ಧರಿಸಲಾಯಿತು.
ಸರ್ಕಾರಗಳು(Govt) ಅಭಿವೃದ್ಧಿ(Developments) ಕಾರ್ಯಗಳನ್ನು ಕೈಗೊಳ್ಳಬೇಕಾದ್ದು ಅನಿವಾರ್ಯ. ಆದರೆ ಪರಿಸರಕ್ಕೆ(Environment) ಹಾನಿಯಾಗದಂತೆ ಕೈಗೊಳ್ಳುವುದು ಅತಿ…
ಭೀಮ್'ಕುಂಡ್..(Bheem Kund) ಈ ಕೆರೆಯನ್ನು(Lake) ನಿರ್ಮಿಸಿದವನು ಭೀಮನಂತೆ(Bheema)... ಇದರ ಆಳ(Depth) ಎಷ್ಟಿದೆಯೆಂದು ಯಾರಿಗೂ…
ಕೃಷಿ ಅರಣ್ಯಶಾಸ್ತ್ರವು(Agroforestry) ಸಾಂಪ್ರದಾಯಿಕ(Cultural) ಮತ್ತು ಆಧುನಿಕ ಭೂ-ಬಳಕೆಯ(Modern land-use) ವ್ಯವಸ್ಥೆಗಳನ್ನು ವಿವರಿಸುತ್ತದೆ, ಅಲ್ಲಿ ಮರದ…
ಒಂದೆಲಗ(Brahmi) ಗದ್ದೆ, ತೋಟಗಳಲ್ಲಿ ಕಂಡುಬರುವ, ಬಳ್ಳಿಯಂತೆ ನೆಲದಲ್ಲಿ ಹಬ್ಬಿ ಬೆಳೆಯುವ ಸಸ್ಯ(Plant). ಅದು…
ಕಳೆದ ವರ್ಷ ಮುಂಗಾರು ಮಳೆ(Mansoon Rain) ಕೊಟ್ಟ ಹಿನ್ನೆಲೆ, ಈ ಬಾರಿ ರಾಜ್ಯದ್ಯಂತ…
ಕಾಳುಮೆಣಸಿನ ಧಾರಣೆ ಏರಿಕೆಯಾಗಿದೆ. ಸದ್ಯ 615 ರೂಪಾಯಿಗೆ ಕಾಳುಮೆಣಸು ಖರೀದಿ ಆರಂಭವಾಗಿದೆ.