Advertisement
ಚಿಲಿಪಿಲಿ

ಚಿಲಿಪಿಲಿ | ಗೂಡು ಕಟ್ಟುವ ದರ್ಜಿ ಹಕ್ಕಿಯ ಟುವ್ವಿ ಟುವ್ವಿ…!

Share

ಗೂಡು ಕಟ್ಟುವ ವಿಶಿಷ್ಟವಾದ ಶೈಲಿಯಿಂದಲೇ ತನ್ನನ್ನು ಗುರುತಿಸಿಕೊಳ್ಳುವ ಹಕ್ಕಿ ಯಾವುದೆಂದರೆ ಅದುವೇ ದರ್ಜಿ ಹಕ್ಕಿ. ಸಿಂಪಿಗ,ಟುವ್ವಿ ಟುವ್ವಿ ಹಕ್ಕಿ ಎಂಬ ಹೆಸರುಗಳೂ ಇವೆ.  ಟೈಲರ್ ಹಕ್ಕಿಯೆಂದು ಆಂಗ್ಲ ಭಾಷೆಯಲ್ಲಿ, ಪತ್ರಪುಟ ಎಂದು ಸಂಸ್ಕೃತ ದಲ್ಲಿ  ಕರೆಯುತ್ತಾರೆ.

Advertisement
Advertisement

 

ಈ ಹಕ್ಕಿ ಕಣ್ಣಿಗೆ ಕಾಣುವುದು ಬಲು ಅಪರೂಪ. ಬಹಳ ನಾಚಿಕೆ ಪ್ರವೃತ್ತಿ ಯ  ಸ್ವಭಾವವನ್ನು ಹೊಂದಿದ್ದು ಎಲೆ, ಗಿಡಗಳ ಮರೆಯಿಂದ ಸ್ವರವನ್ನು ಕೇಳಿಯೇ ಅಲ್ಲಿ ಹಕ್ಕಿಯಿದೆಯೆಂದು ಗುರುತಿಸ ಬೇಕಷ್ಟೇ.  ಸದಾ ಚಟುವಟಿಕೆಯಿಂದಿರುವ  ಈ ಹಕ್ಕಿ ಜನವಸತಿಯ ಪಕ್ಕದ ಗಿಡ ಮರಗಳಲ್ಲೇ ಹೆಚ್ಚಾಗಿ ಗೂಡು ಕಟ್ಟುತ್ತವೆ.  ಮರದ ಎಲೆಗಳೊಂದಿಗೆ ಸುತ್ತಮುತ್ತ ಸಿಕ್ಕುವ ಅಂಟು, ಹೂವುಗಳನ್ನೂ ಕೂಡ ಗೂಡು ನಿರ್ಮಾಣದಲ್ಲಿ ಬಳಸುವುದು ಇದರ ವಿಶೇಷತೆ. ಬಹಳ ಕಲಾತ್ಮಕವಾಗಿರುತ್ತವೆ  ಹಕ್ಕಿಯ ಗೂಡು ಹದಿಮೂರು ನಮೂನೆಯ  ಟೈಲರ್ ಹಕ್ಕಿಗಳಿವೆ. ಗುಬ್ಬಚ್ಚಿಗಿಂತ ಚಿಕ್ಕವು. 10 ರಿಂದ14 ಸೆಂಮೀ ನಷ್ಟು ದೊಡ್ಡದಿರುವ ಈ ಹಕ್ಕಿಯು 6 ರಿಂದ10 gm ನಷ್ಟು ತೂಕವಿರುತ್ತದೆ.

#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

ಚಿತ್ರ :‌ ಯು. ರಾಧಾಕೃಷ್ಣ ರಾವ್, ಬಾಳಿಲ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ

ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು…

45 minutes ago

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

1 day ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

1 day ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

1 day ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

1 day ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

1 day ago