ಚಿಲಿಪಿಲಿ

ಚಿಲಿಪಿಲಿ | ಗೂಡು ಕಟ್ಟುವ ದರ್ಜಿ ಹಕ್ಕಿಯ ಟುವ್ವಿ ಟುವ್ವಿ…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಗೂಡು ಕಟ್ಟುವ ವಿಶಿಷ್ಟವಾದ ಶೈಲಿಯಿಂದಲೇ ತನ್ನನ್ನು ಗುರುತಿಸಿಕೊಳ್ಳುವ ಹಕ್ಕಿ ಯಾವುದೆಂದರೆ ಅದುವೇ ದರ್ಜಿ ಹಕ್ಕಿ. ಸಿಂಪಿಗ,ಟುವ್ವಿ ಟುವ್ವಿ ಹಕ್ಕಿ ಎಂಬ ಹೆಸರುಗಳೂ ಇವೆ.  ಟೈಲರ್ ಹಕ್ಕಿಯೆಂದು ಆಂಗ್ಲ ಭಾಷೆಯಲ್ಲಿ, ಪತ್ರಪುಟ ಎಂದು ಸಂಸ್ಕೃತ ದಲ್ಲಿ  ಕರೆಯುತ್ತಾರೆ.

Advertisement
Advertisement

 

ಈ ಹಕ್ಕಿ ಕಣ್ಣಿಗೆ ಕಾಣುವುದು ಬಲು ಅಪರೂಪ. ಬಹಳ ನಾಚಿಕೆ ಪ್ರವೃತ್ತಿ ಯ  ಸ್ವಭಾವವನ್ನು ಹೊಂದಿದ್ದು ಎಲೆ, ಗಿಡಗಳ ಮರೆಯಿಂದ ಸ್ವರವನ್ನು ಕೇಳಿಯೇ ಅಲ್ಲಿ ಹಕ್ಕಿಯಿದೆಯೆಂದು ಗುರುತಿಸ ಬೇಕಷ್ಟೇ.  ಸದಾ ಚಟುವಟಿಕೆಯಿಂದಿರುವ  ಈ ಹಕ್ಕಿ ಜನವಸತಿಯ ಪಕ್ಕದ ಗಿಡ ಮರಗಳಲ್ಲೇ ಹೆಚ್ಚಾಗಿ ಗೂಡು ಕಟ್ಟುತ್ತವೆ.  ಮರದ ಎಲೆಗಳೊಂದಿಗೆ ಸುತ್ತಮುತ್ತ ಸಿಕ್ಕುವ ಅಂಟು, ಹೂವುಗಳನ್ನೂ ಕೂಡ ಗೂಡು ನಿರ್ಮಾಣದಲ್ಲಿ ಬಳಸುವುದು ಇದರ ವಿಶೇಷತೆ. ಬಹಳ ಕಲಾತ್ಮಕವಾಗಿರುತ್ತವೆ  ಹಕ್ಕಿಯ ಗೂಡು ಹದಿಮೂರು ನಮೂನೆಯ  ಟೈಲರ್ ಹಕ್ಕಿಗಳಿವೆ. ಗುಬ್ಬಚ್ಚಿಗಿಂತ ಚಿಕ್ಕವು. 10 ರಿಂದ14 ಸೆಂಮೀ ನಷ್ಟು ದೊಡ್ಡದಿರುವ ಈ ಹಕ್ಕಿಯು 6 ರಿಂದ10 gm ನಷ್ಟು ತೂಕವಿರುತ್ತದೆ.

#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement

ಚಿತ್ರ :‌ ಯು. ರಾಧಾಕೃಷ್ಣ ರಾವ್, ಬಾಳಿಲ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 23-06-2025 | ಜೂ.29 ರಿಂದ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಅವಕಾಶ ಸಿಗಬಹುದೇ..? | ಜೂನ್ ಕೊನೆಯಲ್ಲಿ ಮುಂಗಾರು ದುರ್ಬಲಗೊಳ್ಳಬಹುದಾ..?

ಈಗಿನಂತೆ ಜೂನ್ 29ರಿಂದ ಬಿಸಿಲು ಹಾಗೂ ಮೋಡದ ವಾತಾವರಣದ ಸಾಧ್ಯತೆಗಳಿದ್ದು ತೋಟಗಳಗೆ ಔಷಧಿ…

17 minutes ago

ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ

ದೇಸೀ ಗೋತಳಿ ಸಂರಕ್ಷಣೆಗೆ ಗ್ರಾಮೀಣ ಪ್ರದೇಶ, ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯವಿದೆ. ದನ…

26 minutes ago

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಮಹಿಳಾ ನೇತೃತ್ವದ…

2 hours ago

ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು,…

2 hours ago

ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ ಇಳಿಕೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ…

2 hours ago

ಫಸಲ್ ವಿಮಾ ಯೋಜನೆ | ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ

2025 ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ…

2 hours ago