ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಲೇ ಇದೆ. ದೇಹ ಉರಿ ತಡೆದುಕೊಳ್ಳಲು ಅದೇನೆನೋ ಮಾಡಿದ್ರು ಉಷ್ಣ ಇಳಿಯದು. ಹೇಗಾದರು ಮಾಡಿ ದೇಹ ತಂಪು ಮಾಡಿಕೊಳ್ಳಬೇಕೆಂದು ಹಣ್ಣು, ಹಣ್ಣಿನ ರಸದ ಮೊರೆ ಹೋದಿರೋ ಜೇಬಿಗೆ ಕತ್ತರಿ ಕಂಡಿತ.
ಮಾರ್ಚ್ ನಿಂದ ಜೂನ್ ವರೆಗಿನ ಬೇಸಿಗೆ ಯಾ ಅವಧಿಯಲ್ಲಿ ಸಾಮನ್ಯವಾಗಿ ಜನರು ದೇಹಾದ ದಾಹ ತಣಿಸಲು ಹಣ್ಣಿನ ಮೊರೆ ಹೋಗುತ್ತಾರೆ . ಈ ಬಾರಿ ಬೇಸಿಗೆಯಲ್ಲಿ ತಕಾರಿಯಾ ಬೆಲೆ ಕೊಂಚ ಇಳಿಕೆ ಕಂಡಿದೆ ಆದರೆ ಹಣ್ಣಗಳಿಗೆ ಭಾರಿ ಬೇಡಿಕೆ ಇದ್ದು ಬೆಲೆ ಕೂಡ ದಿನೆ ದಿನೆ ಹೆಚ್ಚುತ್ತಾ ಹೋಗುತ್ತಿದೆ.
ತರಕಾರಿಯ ಆವಕ ಪ್ರಮಾಣ ಪ್ರತಿ ನಿತ್ಯ ಹೆಚ್ಚುತ್ತಲೇ ಇದೆ . ಕಳೆದ ವಾರ 160 ಇದ್ದ ಸೇಬಿನ ಬೆಲೆ ಈ ವಾರ 200ಕ್ಕೆ ಏರಿಕೆಯಾಗಿದೆ . ಅದೇ ರೀತಿ ಕಿತ್ತಳೆ 100 ರಿಂದ 120ಕ್ಕೆ ಏರಿಕೆಯಾಗಿದೆ . ದಾಳಿಂಬೆ, ಸಪೋಟ ,ಕಲ್ಲಂಗಡಿ , ಬಾಳೆಹಣ್ಣಿನ ಬೆಲೆ ಕೂಡ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹಣ್ಣಿನ ಬೆಳೆಗಳು ಕೊಂಚ ಏರಿಕೆಯನ್ನು ಕಂಡಿದ್ದು ,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…
"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…
ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…
ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…
ಈ ವಾರದ ಚಿಂತನೆ - "ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ"