ಅಂಕಣ

ಕವನ | ಸೋಲೇ ಗೆಲುವಿನ ಮೊದಲ ಮೆಟ್ಟಿಲು

Share
ಸಣ್ಣ ಕಥೆಯನು ನಾನಿಂದು ಹೇಳುವೆ…
ನಿನ್ನ ಬದುಕಿನ ಕಥೆಯನು ತಿಳಿಸುವೆ….
ಕಷ್ಟದಿಂದ ಬದುಕುವ ನೀನು ಗೆದ್ದು ಮುಂದೆ ಬಾ….
ನಿನ್ನ ಕಷ್ಟದ ಬಗ್ಗೆ ಇಲ್ಲಿ ಯಾರೂನು ಕೇಳೋದಿಲ್ಲ…
ನಿನ್ನ ನೋವಿನ ಬದುಕು ಇಲ್ಲಿ ಯಾರಿಗೂ ಬೇಕಾಗಿಲ್ಲ…
ನಿನ್ನಯ ಬದುಕದು, ನಿನ್ನಯ ಭಾವನೆ ನಿನಗೆ ಮೀಸಲು…
ನಿನ್ನ ಬದುಕಿನ ಭಾವನೆಗಿಲ್ಲಿ ಕಿಂಚಿತ್ತೂ ಬೆಲೆಯೇ ಇಲ್ಲ…
ನಿನ್ನ ಕಷ್ಟದ ಬದುಕನ್ನಿಲ್ಲಿ ಯಾರೂನೂ ನೋಡೋದಿಲ್ಲ…
ನಿನ್ನ ಕಷ್ಟಕ್ಕೆ ಸೆಡ್ಡು ಹೊಡೆದು, ಸಾಧನೆಗೆ ಸಲಾಂ ಹೊಡೆದು…
ಪ್ರತಿಯೊಂದು ಹೆಜ್ಜೆಯಲ್ಲೂ ಗೆಲುವಿನ ಮಂತ್ರವ ಪಠಿಸಿ…
ಮುಂದೆ ನುಗ್ಗಿ ಎದ್ದು ಬಿದ್ದು ಬದುಕಲಿ ಗೆದ್ದು ಬಾ…
ನಿನ್ನ ಬದುಕಿನ ಓಟದಲ್ಲಿ ಸೋಲಿನ ಭಯವು ಇರಲಿ, ಗೆಲುವಿನ ಛಲವು ಇರಲಿ…
ಸೋಲೇ ಗೆಲುವಿನ ಮೊದಲ ಮೆಟ್ಟಿಲು ಮಾತು ನೆನಪಿರಲಿ…
ಆ ಸೂರ್ಯನ ಕಿರಣದಂತೆ ನಿನ್ನ ಬದುಕು ಬೆಳಕಾಗಿರಲಿ…
ಚಂದ್ರನ ನೆರಳಿನಂತೆ ನಿನ್ನ ಬದುಕು ನೆರಳಾಗಿರಲಿ…
ಸಾಧಿಸುವ ಪ್ರತಿಯೊಂದು ಯುವ ಮನಸಿಗೆ…
ಬದುಕಲಿ ಸಾಧಿಸುವ ಪ್ರತಿಯೊಂದು ಯುವ ಮನಸಿಗೆ…
ಉಲ್ಲಾಸ್ ಕಜ್ಜೋಡಿ
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ

ಗುಜ್ಜೆ ಶೇಂಗಾ ಪಲ್ಯ ಮಾಡುವ ವಿಧಾನ...

20 hours ago

ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |

ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…

1 day ago

ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ

ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…

1 day ago

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…

1 day ago

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

2 days ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

2 days ago