ಅನುಕ್ರಮ

ಕವನ | ಸೋಲೇ ಗೆಲುವಿನ ಮೊದಲ ಮೆಟ್ಟಿಲು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಸಣ್ಣ ಕಥೆಯನು ನಾನಿಂದು ಹೇಳುವೆ…
ನಿನ್ನ ಬದುಕಿನ ಕಥೆಯನು ತಿಳಿಸುವೆ….
ಕಷ್ಟದಿಂದ ಬದುಕುವ ನೀನು ಗೆದ್ದು ಮುಂದೆ ಬಾ….
ನಿನ್ನ ಕಷ್ಟದ ಬಗ್ಗೆ ಇಲ್ಲಿ ಯಾರೂನು ಕೇಳೋದಿಲ್ಲ…
ನಿನ್ನ ನೋವಿನ ಬದುಕು ಇಲ್ಲಿ ಯಾರಿಗೂ ಬೇಕಾಗಿಲ್ಲ…
ನಿನ್ನಯ ಬದುಕದು, ನಿನ್ನಯ ಭಾವನೆ ನಿನಗೆ ಮೀಸಲು…
ನಿನ್ನ ಬದುಕಿನ ಭಾವನೆಗಿಲ್ಲಿ ಕಿಂಚಿತ್ತೂ ಬೆಲೆಯೇ ಇಲ್ಲ…
ನಿನ್ನ ಕಷ್ಟದ ಬದುಕನ್ನಿಲ್ಲಿ ಯಾರೂನೂ ನೋಡೋದಿಲ್ಲ…
ನಿನ್ನ ಕಷ್ಟಕ್ಕೆ ಸೆಡ್ಡು ಹೊಡೆದು, ಸಾಧನೆಗೆ ಸಲಾಂ ಹೊಡೆದು…
ಪ್ರತಿಯೊಂದು ಹೆಜ್ಜೆಯಲ್ಲೂ ಗೆಲುವಿನ ಮಂತ್ರವ ಪಠಿಸಿ…
ಮುಂದೆ ನುಗ್ಗಿ ಎದ್ದು ಬಿದ್ದು ಬದುಕಲಿ ಗೆದ್ದು ಬಾ…
ನಿನ್ನ ಬದುಕಿನ ಓಟದಲ್ಲಿ ಸೋಲಿನ ಭಯವು ಇರಲಿ, ಗೆಲುವಿನ ಛಲವು ಇರಲಿ…
ಸೋಲೇ ಗೆಲುವಿನ ಮೊದಲ ಮೆಟ್ಟಿಲು ಮಾತು ನೆನಪಿರಲಿ…
ಆ ಸೂರ್ಯನ ಕಿರಣದಂತೆ ನಿನ್ನ ಬದುಕು ಬೆಳಕಾಗಿರಲಿ…
ಚಂದ್ರನ ನೆರಳಿನಂತೆ ನಿನ್ನ ಬದುಕು ನೆರಳಾಗಿರಲಿ…
ಸಾಧಿಸುವ ಪ್ರತಿಯೊಂದು ಯುವ ಮನಸಿಗೆ…
ಬದುಕಲಿ ಸಾಧಿಸುವ ಪ್ರತಿಯೊಂದು ಯುವ ಮನಸಿಗೆ…
ಉಲ್ಲಾಸ್ ಕಜ್ಜೋಡಿ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಧರ್ಮವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ – ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆಯನ್ನ ಗೌರವಿಸಿ ಪಾಲಿಸಬೇಕಾದುದ್ದೂ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಉಪಮುಖ್ಯಮಂತ್ರಿ…

5 hours ago

ಹವಾಮಾನ ವರದಿ | 20-04-2025 | ಕೆಲವು ಕಡೆ ಸಾಮಾನ್ಯ ಮಳೆ ಸಾಧ್ಯತೆ | ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆ ನಿರೀಕ್ಷೆ

ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆಯ ಸಾಧ್ಯತೆಗಳು ಗೋಚರಿಸುತ್ತಿವೆ. ಒಳನಾಡಿನಲ್ಲಿ…

9 hours ago

ತರಕಾರಿ,ಹಣ್ಣುಗಳಲ್ಲಿ ಶೇ. 15ರಷ್ಟು ತ್ಯಾಜ್ಯ ಉತ್ಪತ್ತಿ

ಕೇಂದ್ರ ವಾಣಿಜ್ಯ ಕೈಗಾರಿಕೆಗಳ ಸಚಿವಾಲಯ ಸಹಯೋಗದೊಂದಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ  ಕೇಂದ್ರ…

18 hours ago

ಬದುಕು ಪುರಾಣ | ‘ಅಲ್ಲಿ ತುಂಬಾ ರಾಮಾಯಣವಿದೆ !?’

ಧರ್ಮನಿಷ್ಠರಾಗಿ ಹೇಗೆ ಬದುಕಬೇಕು, ಹೇಗೆ ಬದುಕಬಹುದು ಎಂದು ಜಗತ್ತಿಗೆ ಸಾರಿದ ಮಹಾಕಾವ್ಯ ರಾಮಾಯಣ.…

19 hours ago

ಮನೆಗೆ 4 ರಿಂದ 6 ಬಾಗಿಲುಗಳು ಇದ್ದರೆ ಏನೆಲ್ಲಾ ಪ್ರಯೋಜನಗಳಿವೆ ..? ಹೀಗಿವೆ ಶುಭ, ಅಶುಭ ಫಲಗಳು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

19 hours ago

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ ಆರೋಪ | ಶಿಕ್ಷಣ ಇಲಾಖೆ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ…

1 day ago