Advertisement
ವೈರಲ್ ಸುದ್ದಿ

ಈ ಸಮುದಾಯದ ಜನರು 120 ವರ್ಷಗಳ ಕಾಲ ಬದುಕುತ್ತಾರೆ…..! | ಯಾವ ರೋಗವೂ ಇವರ ಬಲಿ ಸುಳಿಯುವುದಿಲ್ಲ…!

Share

ಈ ಪ್ರದೇಶದ ಜನರು 120 ವರ್ಷಗಳ ಕಾಲ ಯಾವುದೇ ರೋಗವಿಲ್ಲದೆ ಬದುಕುತ್ತಿದ್ದಾರೆ…!. ಅದೊಂದು ಕಣಿವೆಯಲ್ಲಿ ವಾಸಿಸುವ ಜನರು ದೈಹಿಕವಾಗಿಯೂ ಬಲಿಷ್ಟರು. ಉತ್ತರ ಪಾಕಿಸ್ತಾನದ ಹುಂಜಾ ಕಣಿವೆಯಲ್ಲಿ ವಾಸಿಸುವ ಹುಂಜಾ ಸಮುದಾಯದ ಜನರು ಈಗ ಸಂಶೋಧನಾ ವಿಷಯವಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಪ್ರಪಂಚದಾದ್ಯಂತ ಜನರ ಜೀವಿತಾವಧಿಯು ಕಡಿಮೆಯಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿ, ಜನರು ಪ್ರಮುಖ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಮತ್ತೊಂದೆಡೆ ಇಲ್ಲಿನ ಜನರು ಫಿಟ್ ಆಗಿರುವುದಲ್ಲದೆ, 120 ವರ್ಷಗಳ ಕಾಲ ಬದುಕುತ್ತಿದ್ದಾರೆ. ಉತ್ತರ ಪಾಕಿಸ್ತಾನದ ಹುಂಜಾ ಕಣಿವೆಯಲ್ಲಿ ವಾಸಿಸುವ ಹುಂಜಾ ಸಮುದಾಯದ ಜನರ ಬಗ್ಗೆ ಹಲವಾರು ಸಂಶೋಧನೆಗಳು ಮತ್ತು ವರದಿಗಳು ಪ್ರಕಟವಾಗಿವೆ. ಈ ವರದಿಗಳ ಪ್ರಕಾರ, ಈ ಕಣಿವೆಯಲ್ಲಿ ವಾಸಿಸುವ ಜನರು ದೈಹಿಕವಾಗಿ ಎಷ್ಟು ಬಲಶಾಲಿಗಳಾಗಿದ್ದಾರೆಂದರೆ, ಯಾವುದೇ ರೋಗವು ಹತ್ತಿರಕ್ಕೂ ಸುಳಿದಿಲ್ಲ. ಅವರು ವಿಶ್ವದ ದೀರ್ಘಕಾಲ ಬದುಕಿದ, ಸಂತೋಷ ಭರಿತ ಮತ್ತು ಆರೋಗ್ಯವಂತ ಜನರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ಸರಾಸರಿ ಜೀವಿತಾವಧಿ ಸುಮಾರು 120 ವರ್ಷಗಳು, ಇದು ವಿಶ್ವದ ಯಾವುದೇ ದೇಶದ ಯಾವುದೇ ಸಮುದಾಯಕ್ಕಿಂತ ಹೆಚ್ಚಾಗಿದೆ.

ಹುಂಜಾ ಕಣಿವೆಯು ಒಂದು ಬೆಟ್ಟದ ಮೇಲೆ ನೆಲೆಗೊಂಡಿದೆ. ಈ ಬೆಟ್ಟದ ಮೇಲಿರುವ ಅನೇಕ ಹಳ್ಳಿಗಳು ಸಾವಿರಾರು ವರ್ಷಗಳಷ್ಟು ಹಳೆಯವು. ಅನೇಕ ಹಳ್ಳಿಗಳು ಕೇವಲ 100-200 ವರ್ಷಗಳಷ್ಟು ಹಳೆಯದಾಗಿದ್ದರೂ, ಹುಂಜಾ ಸಮುದಾಯದ ವಿಶಿಷ್ಟ ಜೀವನ ವಿಧಾನಗಳಿಂದಾಗಿ ಅವುಗಳ ಬಗ್ಗೆ ಅನೇಕ ಪುಸ್ತಕಗಳನ್ನ ಸಹ ಬರೆಯಲಾಗಿದೆ. ಸಿನಿಮಾಗಳನ್ನು ಸಹ ಮಾಡಲಾಗಿದೆ. ಜೇಮ್ಸ್ ಹಿಲ್ಟನ್ ಅವರ ಕಾದಂಬರಿ ಲಾಸ್ಟ್ ಹೊರೈಜನ್ ಕೂಡ ಹುಂಜಾ ಕಣಿವೆಯ ಜನರನ್ನು ಉಲ್ಲೇಖಿಸುತ್ತದೆ. ಫ್ರಾಂಕ್ ಕಾಪ್ರಾ ಅವ್ರ ಒಂದು ಚಲನಚಿತ್ರವನ್ನು ಸಹ ನಂತರ ಅದೇ ಪುಸ್ತಕದಲ್ಲಿ ಪ್ರಕಟಿಸಲಾಯಿತು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

12 hours ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

18 hours ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

1 day ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

1 day ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

1 day ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

2 days ago