ನಿನ್ನೆ(ನ.4 ) ಮಧ್ಯಾಹ್ನದ ನಂತರ ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಹಾಲೆಮಜಲಿನಲ್ಲಿ ಗರಿಷ್ಟ 67, ಮೆಟ್ಟಿನಡ್ಕ 61, ಮಡಪ್ಪಾಡಿ 36, ಬಳ್ಪ 34,
ಕಡಬ, ವಾಲ್ತಾಜೆ-ಕಂದ್ರಪ್ಪಾಡಿ ತಲಾ 30,
ಅಯ್ಯನಕಟ್ಟೆ 25, ಮುಳ್ಯ-ಅಜ್ಜಾವರ 24,
ಅಡೆಂಜ-ಉರುವಾಲು 23,
ಬಾಳಿಲ, ಎಣ್ಮೂರು ತಲಾ 21, ಹರಿಹರ-ಮಲ್ಲಾರ 20, ಸುಳ್ಯ ನಗರ 19, ಚೊಕ್ಕಾಡಿ 18, ಕಲ್ಲಾಜೆ 17, ದೊಡ್ಡತೋಟ 16, ಕೊಳ್ತಿಗೆ-ಎಕ್ಕಡ್ಕ 14,
ಬೆಳ್ತಂಗಡಿ ನಗರ 12, ಕೊಲ್ಲಮೊಗ್ರ 11, ಇಳಂತಿಲ-ಕೈಲಾರು 10,
ಶಾಂತಿಗೋಡು, ಕೋಡಿಂಬಳ ತೆಕ್ಕಡ್ಕ ತಲಾ 07,
ನೆಲ್ಯಾಡಿ, ಸುಬ್ರಹ್ಮಣ್ಯ, ಕಲ್ಮಡ್ಕ, ಕೆದಿಲ ತಲಾ 06 ಹಾಗೂ ಕಲ್ಲಕಟ್ಟದಲ್ಲಿ 03 ಮಿ.ಮೀ.ನಷ್ಟು ಮಳೆ ಈ ದಿನ ಬೆಳಗ್ಗೆ 8 ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ.
ತೊಡಿಕಾನ, ಆರ್ಯಾಪು-ಬಂಗಾರಡ್ಕ, ಬಲ್ನಾಡು, ಮುಡಿಪು ಕೈರಂಗಳ ಮುಂತಾದ ಕಡೆ ಮಳೆ ಇರಲಿಲ್ಲ.
ಜೀವಾಮೃತದ ಫಲಿತಾಂಶದ ಬಗ್ಗೆ ಮಂಗಳೂರಿನ ಡಾ.ಮನೋಹರ ಉಪಾಧ್ಯ ಅವರು ಬರೆದಿದ್ದಾರೆ...
ತಾಪಮಾನ ಏರಿಕೆಯಾಗುತ್ತಿದೆ. ಮಳೆಯಾಗುತ್ತಿಲ್ಲ. ಮುಂದೆ ಇನ್ನಷ್ಟು ತಾಪಮಾನ ಏರಿಕೆ ನಿರೀಕ್ಷೆ ಇದೆ. ಹೀಗಾಗಿ…
ಸ್ವಚ್ಛತಾ ಆಂದೋಲನಗಳು ಹಲವು ನಡೆದವು. ಸ್ವಚ್ಛತಾ ಜಾಗೃತಿಗಳು ನಡೆದವು.ಪ್ರತೀ ವಾರ ಕಸ ಹೆಕ್ಕುವ…
ಭಾವನಾತ್ಮಕ(Sentimental) ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ(Social media) ಹರಿದಾಡುತ್ತಿದೆ. ಅದರ ಒಳ ಅರ್ಥ…
ಚುನಾವಣೆ(Election) ಬರುತ್ತಿದ್ದಂತೆ ಅನೇಕ ದಿನನಿತ್ಯ ವಸ್ತುಗಳ ಬೆಳೆ ಇಳಿಯೋದು(price low) ಮಾಮೂಲು. ಆದರೆ,…
ಅಧಿಕ ತಾಪಮಾನದ ಕಾರಣದಿಂದ ಒಂದೆರಡು ಕಡೆ ಅನಿರೀಕ್ಷಿತ ಮಳೆಯ ಸಾಧ್ಯತೆಯೂ ಇದೆ. ಈಗಿನಂತೆ…