ನಿನ್ನೆ(ನ.4 ) ಮಧ್ಯಾಹ್ನದ ನಂತರ ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಹಾಲೆಮಜಲಿನಲ್ಲಿ ಗರಿಷ್ಟ 67, ಮೆಟ್ಟಿನಡ್ಕ 61, ಮಡಪ್ಪಾಡಿ 36, ಬಳ್ಪ 34,
ಕಡಬ, ವಾಲ್ತಾಜೆ-ಕಂದ್ರಪ್ಪಾಡಿ ತಲಾ 30,
ಅಯ್ಯನಕಟ್ಟೆ 25, ಮುಳ್ಯ-ಅಜ್ಜಾವರ 24,
ಅಡೆಂಜ-ಉರುವಾಲು 23,
ಬಾಳಿಲ, ಎಣ್ಮೂರು ತಲಾ 21, ಹರಿಹರ-ಮಲ್ಲಾರ 20, ಸುಳ್ಯ ನಗರ 19, ಚೊಕ್ಕಾಡಿ 18, ಕಲ್ಲಾಜೆ 17, ದೊಡ್ಡತೋಟ 16, ಕೊಳ್ತಿಗೆ-ಎಕ್ಕಡ್ಕ 14,
ಬೆಳ್ತಂಗಡಿ ನಗರ 12, ಕೊಲ್ಲಮೊಗ್ರ 11, ಇಳಂತಿಲ-ಕೈಲಾರು 10,
ಶಾಂತಿಗೋಡು, ಕೋಡಿಂಬಳ ತೆಕ್ಕಡ್ಕ ತಲಾ 07,
ನೆಲ್ಯಾಡಿ, ಸುಬ್ರಹ್ಮಣ್ಯ, ಕಲ್ಮಡ್ಕ, ಕೆದಿಲ ತಲಾ 06 ಹಾಗೂ ಕಲ್ಲಕಟ್ಟದಲ್ಲಿ 03 ಮಿ.ಮೀ.ನಷ್ಟು ಮಳೆ ಈ ದಿನ ಬೆಳಗ್ಗೆ 8 ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ.
ತೊಡಿಕಾನ, ಆರ್ಯಾಪು-ಬಂಗಾರಡ್ಕ, ಬಲ್ನಾಡು, ಮುಡಿಪು ಕೈರಂಗಳ ಮುಂತಾದ ಕಡೆ ಮಳೆ ಇರಲಿಲ್ಲ.
08.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು…
ದೇಶದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಕೆಲ ರಾಜ್ಯಗಳಲ್ಲಿ ಮಳೆ ಹಾಗೂ ಮೋಡ ಕವಿದ…
ಪರಿಸರ ಮಾಲಿನ್ಯ ಮತ್ತು ಹಸಿರು ಹೊದಿಕೆ ನಾಶದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ…
ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಸಿದ್ಧವಿದೆ…
ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರಿಗೆ ₹4,800 ಕೋಟಿಗೂ ಅಧಿಕ ಮೊತ್ತದ ಕನಿಷ್ಠ ಬೆಂಬಲ…
ವನ್ಯಜೀವಿಗಳ ಸಂಖ್ಯೆ ಹೆಚ್ಚಳದಿಂದ ಮಾನವ-ಆನೆ ಸಂಘರ್ಷ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಆಯ್ದ ಪ್ರದೇಶಗಳಲ್ಲಿ ಸಂತಾನ…