Advertisement
Opinion

ಬಾಳೆ ಎಲೆಯಲ್ಲಿ ಏಕೆ ತಿನ್ನಬೇಕು? | ಬಾಳೆ ಎಲೆಯಲ್ಲಿ ಊಟ ಮಾಡುವುದರ ಪ್ರಯೋಜನಗಳೇನು..?

Share

ಬಾಳೆ ಎಲೆಯಲ್ಲಿ(Banana Leaf) ತಿಂದರೆ ಆಹಾರ(Food) ರುಚಿಯಾಗಿರುತ್ತದೆ. ಬಾಳೆ ಎಲೆಯ ಹಗುರವಾದ ಸುವಾಸನೆ(Aroma), ಮಣ್ಣಿನ ರುಚಿ ಇದ್ದರೆ ಆಹಾರಕ್ಕೆ ವಿಶಿಷ್ಟ ರುಚಿ(Taste). ಬಾಳೆ ಎಲೆಯಲ್ಲಿ ತಿನ್ನಲು ಇದೂ ಒಂದು ಕಾರಣ. ಪಂಕ್ತಿ ಊಟ ಮಾಡುವಾಗ ಇತ್ತೀಚೆಗೆ ನಾವು ಪ್ಲಾಸ್ಟಿಕ್(Plastic), ಥರ್ಮಾಕೋಲ್ ಪ್ಲೇಟ್(Plate) ಗಳಲ್ಲಿ ಊಟ(Meal) ಮಾಡುತ್ತಿದ್ದೇವೆ. ಈ ರೀತಿಯ ಭಕ್ಷ್ಯಗಳು ವಿಷಪೂರಿತವಾಗಿರುತ್ತವೆ(Poison). ನಾವು ತಿನ್ನುವ ಪ್ಲಾಸ್ಟಿಕ್, ಥರ್ಮಾಕೋಲ್ ಪ್ಲೇಟ್ ನ ಹಾನಿಕಾರಕ ರಾಸಾಯನಿಕ(Chemical) ಕಣಗಳು ಆಹಾರದೊಂದಿಗೆ ಬೆರೆತರೆ ಆರೋಗ್ಯಕ್ಕೆ ಅಪಾಯಕಾರಿ. ಇವು ಕ್ಯಾನ್ಸರಿಗೆ(Cancer)ಕಾರಣವಾಗಬಹುದು. ಬದಲಿಗೆ ಬಾಳೆ ಎಲೆಯಲ್ಲಿ ತಿಂದರೆ ಅಂತಹ ಅಪಾಯ ಎದುರಾಗುವುದಿಲ್ಲ. ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ.

Advertisement

ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಬಾಳೆ ಎಲೆಗಳು ಜೀರ್ಣಕ್ರಿಯೆಗೆ ಉತ್ತಮವಾದ ಪಾಲಿಫಿನಾಲ್ ಅನ್ನು ಹೊಂದಿರುತ್ತವೆ. ನೀವು ಹೊಟ್ಟೆಯ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಬಯಸಿದರೆ, ಬಾಳೆ ಎಲೆಯಲ್ಲಿ ತಿನ್ನಿರಿ. ಬಾಳೆ ಎಲೆಗಳು ಬ್ಯಾಕ್ಟೀರಿಯಾಗಳನ್ನು ನಾಶ ಮಾಡಲು ಸಹಾಯ ಮಾಡುತ್ತವೆ. ಬಾಳೆ ಎಲೆಗಳು ನೈಸರ್ಗಿಕ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿವೆ. ಕಲುಷಿತ ಆಹಾರದಿಂದ ನಿಮಗೆ ಅನಾರೋಗ್ಯಕ್ಕೆ ಸಂಭವಿಸುವ ಸಾಧ್ಯತೆಗಳನ್ನು ಬಾಳೆ ಎಲೆ ಕಡಿತಗೊಳಿಸಲು ಸಹಾಯಕವಾಗಿದೆ.

ಬಿಸಾಡಬಹುದಾದ ಪ್ಲೇಟ್‌ಗಳಿಗೆ ನೈಸರ್ಗಿಕ ಪರ್ಯಾಯವಾಗಿ ಬಾಳೆ ಎಲೆಗಳನ್ನು ಬಳಸುವುದು ಪರಿಸರ ಸ್ನೇಹಿ ಆಯ್ಕೆಯಾಗಿದೆ. ಪ್ಲಾಸ್ಟಿಕ್ ಮತ್ತು ಫೋಮ್‌ಗಳು ಭೂಮಿಯ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಬಾಳೆ ಎಲೆಗಳನ್ನು ಆಹಾರಕ್ಕಾಗಿ ಬಳಸಿದರೆ, ಪ್ಲಾಸ್ಟಿಕ್ ಅಥವಾ ಫೋಮ್ ಪ್ಲೇಟ್‌ಗಳ ಅವಶ್ಯಕತೆ ಕಡಿಮೆಯಾಗುತ್ತದೆ ಮತ್ತು ಮಾಲಿನ್ಯ ಕಡಿಮೆಯಾಗುತ್ತದೆ.

ಕನ್ನಡಕ್ಕೆ: ಡಾ. ಕುಲಕರ್ಣಿ ಪಿ. ಎ.

Eating food in banana leaf improves digestion. Banana leaves contain polyphenol which is good for digestion. If you want to maintain stomach health and digestion, eat in banana leaf. Banana leaves help kill bacteria. Banana leaves have natural antimicrobial properties. Banana leaf is helpful in reducing your chances of getting sick from contaminated food.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ

ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್‌ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…

4 hours ago

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ

ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…

4 hours ago

ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು

ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …

4 hours ago

ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ಅಡಿಪಾಯ : ಉತ್ಪಾದಕತೆ ಹೆಚ್ಚಳಕ್ಕೆ AI ಸಹಕಾರಿ

ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…

4 hours ago

ಸಫಾರಿ ಆರಂಭಿಸಲು ಮತ್ತೆ ಅನುಮತಿ | ಸಮಯ ಕಡಿತ, GPS-ಡ್ಯಾಶ್ ಕ್ಯಾಮ್ ಕಡ್ಡಾಯ – ಸಚಿವ ಈಶ್ವರ್ ಖಂಡ್ರೆ

ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…

4 hours ago

ಚಿಕ್ಕಮಗಳೂರು : ಅರಣ್ಯ ಸಂರಕ್ಷಣೆಗೆ ಇಲಾಖೆ ಸನ್ನದ್ಧ; 970 ಕಿ.ಮೀ. ‘ಬೆಂಕಿ ಪಥ’ ನಿರ್ಮಾಣ

ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಕಾಡು ಬೆಂಕಿ ತಡೆಯಲು 970 ಕಿ.ಮೀ. ಬೆಂಕಿ ಪಥ…

4 hours ago