Advertisement
ಸುದ್ದಿಗಳು

ಪುಣ್ಚಪ್ಪಾಡಿ ಶಾಲೆಯ ಭಾಗವಹಿಸಿದ 36 ಮಕ್ಕಳಿಗೂ ಕಾರಂಜಿ ಪ್ರಶಸ್ತಿ

Share

ಸವಣೂರು: ಗ್ರಾಮೀಣ ಪ್ರದೇಶದ ಅಪ್ಪಟ ಪ್ರತಿಭೆಗಳಿವರು…ಕಲೆಯ ಮೇಲಿರುವ ಆಸಕ್ತಿ, ಉತ್ಸಾಹ, ಏಕಾಗ್ರತೆ, ಬದ್ಧತೆ ನಿಜಕ್ಕೂ ಮೆಚ್ಚಲೇಬೇಕು. ಪ್ರತಿಭೆಗೆ ಬಡವ ಬಲ್ಲಿದ ಅನ್ನೋ ಬೇಧವಿಲ್ಲ..ಮಕ್ಕಳ ಪ್ರತಿಭೆ ಅರಳಲು ಸೂಕ್ತ ಅವಕಾಶ ಬೇಕಷ್ಟೇ.

Advertisement
Advertisement

ಹೌದು..ಸ.ಹಿ.ಪ್ರಾ.ಶಾಲೆ ಪುಣ್ಚಪ್ಪಾಡಿ ಇಲ್ಲಿಯ ಮಕ್ಕಳು ಈ ವರ್ಷದ ಸವಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Advertisement

ಕಿರಿಯರ ವಿಭಾಗದಲ್ಲಿ ತೆಲುಗು ಕಂಠಪಾಠ- ದಿಶಾ ವಿ.ಡಿ 3ನೇ ಪ್ರಥಮ, ಜನಪದ ನೃತ್ಯ -ಪುನೀತ್ ಡಿ.ಎನ್.3ನೇ, ಗಗನ್ ಪಿ. 3ನೇ, ವಿಖ್ಯಾತ್ 3ನೇ, ಉಲ್ಲಾಸ್ 3ನೇ, ನಿತೀಶ್ ಎಸ್ 3ನೇ, ಸವಿನ್ 2ನೇ (ಪ್ರಥಮ), ಧಾರ್ಮಿಕ ಪಠಣ -ದಿಶಾ ವಿ.ಡಿ. 3ನೇ (ದ್ವಿತೀಯ), ಲಘು ಸಂಗೀತ-ಸಿಂಚನಾ ಎಸ್. 4ನೇ (ದ್ವಿತೀಯ), ಕೋಲಾಟ- ಸಿಂಚನಾ ಎಸ್. 4ನೇ, ದಿಶಾ ವಿ.ಡಿ 3ನೇ., ದಿಶಾ ಡಿ.ಕೆ. 3ನೆ, ಜನನಿ 2ನೇ, ಶಿವಾನಿ 2ನೇ ವಿನ್ಯಾ ಡಿ 3ನೇ. (ದ್ವಿತೀಯ) ರಸಪ್ರಶ್ನೆ – ಹರ್ಷಿತ್ ಎ. 4ನೇ,ಚೇತನ್ 4ನೇ, ಯತೀಶ್ ಪಿ. 4ನೇ, ತಿಲಕ್ 4ನೇ, ಸಂಜನಾ 3ನೇ, ಧನುಷ್ 2ನೇ, (ದ್ವಿತೀಯ), ಭಕ್ತಿಗೀತೆ – ಸವಿನ್ ಎಸ್.2ನೇ (ತೃತೀಯ), ಅಭಿನಯಗೀತೆ -ಸಿಂಚನಾ ಎಸ್. (ತೃತೀಯ), ಹಿಂದಿ ಕಂಠಪಾಠ-ಚೇತನ್ 4ನೇ (ತೃತೀಯ), ತುಳು ಕಂಠಪಾಠ- ದಿಶಾ ಡಿ.ಕೆ. 3ನೇ (ತೃತೀಯ),), ಆಶುಭಾಷಣ- ಚೇತನ್ 4ನೇ (ತೃತೀಯ), ಚಿತ್ರಕಲೆ- ಗಗನ್ ಪಿ 3ನೇ (ತೃತೀಯ), ತಮಿಳು ಕಂಠಪಾಠ- ಗಗನ್ ಪಿ 3ನೇ (ತೃತೀಯ)
ಹಿರಿಯರ ವಿಭಾಗದಲ್ಲಿ ಆಶುಭಾಷನ- ಸುಹಾನಿ 7ನೇ (ಪ್ರಥಮ), ಧಾರ್ಮಿಕ ಪಠಣ – ಪ್ರೀತಿಕಾ 5ನೇ (ಪ್ರಥಮ), ಮರಾಠಿ ಕಂಠಪಾಠ- ಕೃತಿಕಾ 7ನೇ (ಪ್ರಥಮ), ಜನಪದ ನೃತ್ಯ -ಸೃಜನ್ ಡಿ. 7ನೇ, ಮೋಕ್ಷಿತ್ 6ನೇ ,ಯತೀನ್ 7ನೇ, ಯೋಗೀಶ 7ನೇ, ಶರತ್ 5ನೇ, ಹವೀತ್ 7ನೇ (ಪ್ರಥಮ), ಇಂಗ್ಲಿಷ್ ಕಂಠಪಾಠ- ಸುಹಾನಿ 7ನೇ ದ್ವಿತೀಯ, ಕೋಲಾಟ- ಸುಹಾನಿ, ಕೃತಿಕಾ 7ನೇ, ಪ್ರೀತಿಕಾ 5ನೇ, ಅಶ್ವಿತಾ 6ನೇ, ಹರ್ಷಿಣಿ 6ನೇ, ಸೃಜನ್ 6ನೇ(ತೃತೀಯ), ಹಿಂದಿ ಕಂಠಪಾಠ- ಸೃಜನ್ ಡಿ 7ನೇ ತೃತೀಯ, ತಮಿಳು ಕಂಠಪಾಠ-ಅಶ್ವಿತಾ 6ನೇ (ತೃತೀಯ), ಕ್ಲೇ ಮಾಡೆಲಿಂಗ್ – ಸೃಜನ್ ಡಿ.7ನೇ (ತೃತೀಯ), ಕೊಂಕಣಿ ಕಂಠಪಾಠ- ಕೃತಿಕಾ 7ನೇ (ತೃತೀಯ), ತುಳು ಕಂಠಪಾಠ- ಪಿ.ಆರ್.ಮೋಕ್ಷಿತ್ 7ನೇ (ತೃತೀಯ) ಸ್ಥಾನವನ್ನು ಪಡೆದಿದ್ದಾರೆ ಎಂದು ಮುಖ್ಯಗುರು ರಶ್ಮಿತಾ ನರಿಮೊಗರು ಮತ್ತು ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಉಮಾಶಂಕರ ತಿಳಿಸಿರುತ್ತಾರೆ. ಶಿಕ್ಷಕರಾದ ಶೋಭಾ ಕೆ, ಫ್ಲಾವಿಯಾ, ಅತಿಥಿ ಶಿಕ್ಷರಾದ ಯತೀಶ್ ಕುಮಾರ್, ಗೌರವ ಶಿಕ್ಷಕಿ ಯಮುನಾ ಸಹಕರಿಸುತ್ತಾರೆ.

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯ | ರಾಜ್ಯದಲ್ಲಿ 70.03% ಮತದಾನ

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ(Loksabha Elections 2024) ತೆರೆ ಬಿದ್ದಿದೆ. ಇನ್ನು ಫಲಿತಾಂಶಕ್ಕಾಗಿ ಕಾಯೋದೊಂದೇ …

4 hours ago

ಕೊಕ್ಕೋ ಧಾರಣೆ ಇಳಿಕೆ | ವಾರದಲ್ಲಿ 100 ರೂಪಾಯಿ ಕುಸಿತ ಕಂಡ ಕೊಕ್ಕೋ ಧಾರಣೆ |

ಕೊಕ್ಕೋ ಧಾರಣೆ ವಾರದಲ್ಲಿ 100 ರೂಪಾಯಿ ಇಳಿಕೆಯಾಗಿದೆ.

12 hours ago

Karnataka Weather | 08-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ |

ಮೇ 9 ರಿಂದ ಉತ್ತರ ಒಳನಾಡು ಭಾಗಗಳಲ್ಲಿ ಸಹ ಮಳೆ ಆರಂಭವಾಗುವ ಮುನ್ಸೂಚೆನೆ…

14 hours ago

ಛಾತಿ ಇಲ್ಲದ ನಾಗರಿಕರನ್ನು ರೂಪಿಸುತ್ತಿರುವ ಶಿಕ್ಷಣ

ನಮ್ಮ ಮುಂದಿನ ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಬೇಕೇ ಹೊರತು ಪರಾವಲಂಬಿಗಳಾಗಿ ಮಾಡಬಾರದು. ಜನರು ಆತ್ಮಾಭಿಮಾನದಿಂದ…

1 day ago

ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |

ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್‌…

1 day ago

ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !

ಮಲೆನಾಡಿನ ಸೊಗಬು ಕಣ್ಮರೆಯಾಗುತ್ತಿರುವುದು ಏಕೆ? ಈ ಬಗ್ಗೆ ಬರೆದಿದ್ದಾರೆ ಪ್ರಬಂಧ ಅಂಬುತೀರ್ಥ.

2 days ago