Advertisement
ಅನುಕ್ರಮ

ಚಿಲಿಪಿಲಿ | ಬೂದು ಮಂಗಟ್ಟೆ ಹಕ್ಕಿ | ಹಕ್ಕಿಗಳ ನಡುವೆ ಎದ್ದು ಕೇಳುವ ಸದ್ದು |

Share
ಬೂದು ಮಂಗಟ್ಟೆ ಹಕ್ಕಿ. Gray horn bill, Malbar grey hornbill.
ಕಂದು ಬಣ್ಣದ ದೊಡ್ಡ (59cm) ಹಕ್ಕಿಯಾಗಿದೆ.‌‌  ಕೊಕ್ಕಿನ ಮೇಲೆ ಸಣ್ಣಕೆ ಇನ್ನೊಂದು ಕೊಕ್ಕಿನಂತಹ  ರಚನೆ ಕಾಣ ಬಹುದಾಗಿದೆ.  ಹೆಣ್ಣು ಹಕ್ಕಿಗೆ ಕೊಕ್ಕಿನ ಮೇಲಿರುವ  ಕೊಂಬು ಚಿಕ್ಕದಾಗಿರುತ್ತದೆ. ಬಲಿಷ್ಠವಾದ ಕೊಕ್ಕು ಈ ಹಕ್ಕಿಯದಾಗಿದೆ. ಬಾಲದ ಪುಕ್ಕಗಳು  ಉದ್ದವಾಗಿದ್ದು  ತುದಿಯಲ್ಲಿ  ಬಿಳಿಮಚ್ಚೆಯಿರುತ್ತದೆ.  ಮಲಬಾರ್  ಗ್ರೇ ಹಾರ್ನ್ ಬಿಲ್  ಹಕ್ಕಿಯು ಮಲಬಾರ್ ಪ್ರದೇಶ , ರಾಜಸ್ಥಾನ,  ಅಸ್ಸಾಂ, ಭಾರತ ಹಾಗೂ ಪಾಕಿಸ್ತಾನಗಳಲ್ಲಿ ಕಂಡು ಬರುತ್ತವೆ.  ದಟ್ಟ  ಕಾಡುಗಳಲ್ಲಿ  ಹೆಚ್ಚಾಗಿ ಈ ಹಕ್ಕಿ ಇರುತ್ತವೆ.‌
ಹಣ್ಣು ತಿನ್ನುವ ಹಕ್ಕಿಗಳೊಂದಿಗೆ   ಈ ಹಕ್ಕಿಯೂ ಸೇರಿ ಕೊಳ್ಳುತ್ತದೆ.  ಇದರ ಸ್ವರ  ವಿಚಿತ್ರವಾಗಿ ಹತ್ತು ಹಕ್ಕಿಗಳ  ನಡುವೆ ಎದ್ದು ಕೇಳುವಂತಿರುತ್ತದೆ. ಜೊತೆ ಜೊತೆಯಾಗಿ ಗಂಡು ಹೆಣ್ಣು ಹಕ್ಕಿಗಳಿರುತ್ತವೆ. ಮಾರ್ಚ್ ನಿಂದ ಜೂನ್ ವರೆಗೆ ಮರಗಳ ಪೊಟರೆಗಳಲ್ಲಿ ಗೂಡು ಕಟ್ಟುತ್ತದೆ.  ಹೆಣ್ಣು ಹಕ್ಕಿಯ ಪುಕ್ಕಗಳು ಕಾವು ಕೊಡುವ ಸಮಯದಲ್ಲಿ ಉದುರುತ್ತವೆ. ಹಾರಲಾರದ ಹೆಣ್ಣು ಹಕ್ಕಿಗೆ ಗಂಡು ಹಕ್ಕಿಯೇ ಆಹಾರ  ಒದಗಿಸುತ್ತದೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ : ಕೃಷ್ಣಮೂರ್ತಿ ಪಿ.ಜಿ. ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

7 hours ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

8 hours ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

8 hours ago

ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ

ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ತೇವಾಂಶ ಸಂರಕ್ಷಣೆ, ಬೀಜೋಪಚಾರ ಹಾಗೂ ಕಡಿಮೆ…

8 hours ago

ಬ್ರಿಟನ್‌ನಲ್ಲಿ ಉರಿ ಬಿಸಿಲು – ಎರಡು ತಿಂಗಳಲ್ಲಿ 2,700ಕ್ಕೂ ಹೆಚ್ಚು ಸಾವು..! ಹವಾಮಾನ ಬದಲಾವಣೆಯಿಂದ ಶೇ.40ಕ್ಕೂ ಹೆಚ್ಚು ಜೀವಹಾನಿ ಎಂದ ಅಧ್ಯಯನ

ಬ್ರಿಟನ್‌ನಲ್ಲಿ ಮೇ–ಜೂನ್ ಉಷ್ಣ ಅಲೆಗಳಿಂದ 2,700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ…

8 hours ago

ನೈಸರ್ಗಿಕ ಕೃಷಿಗೆ ರಾಜಸ್ಥಾನದ ದೊಡ್ಡ ಹೆಜ್ಜೆ : 32 ಸಂಸ್ಥೆಗಳೊಂದಿಗೆ ಒಪ್ಪಂದ, ರೈತರಿಗೆ ತಂತ್ರಜ್ಞಾನ – ಮಾರುಕಟ್ಟೆ ಬೆಂಬಲ

ನೈಸರ್ಗಿಕ ಕೃಷಿ ಮತ್ತು ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ರಾಜಸ್ಥಾನ ಸರ್ಕಾರ 32 ಸಂಸ್ಥೆಗಳೊಂದಿಗೆ…

16 hours ago