Advertisement
ಸುದ್ದಿಗಳು

ಜಗತ್ತಿನ ಅತ್ಯಂತ ದುಬಾರಿ ಹಣ್ಣು ಯಾವುದು ಎಂದು ಗೊತ್ತಾ?

Share

ಯುಬಾರಿ ಕಿಂಗ್ ಕಲ್ಲಂಗಡಿ. ಈ ಹೆಸರನ್ನು ಕೇಳಿದಿರಾ?. ಇದು ಯಾವುದೋ ಊರಿನ ಹೆಸರಲ್ಲ ಬದಲಾಗಿ ಇದು ಜಪಾನ್ನ ಹೊಕ್ಕೈಡೋ ದ್ವೀಪದ ಯುಬಾರಿ ಪ್ರದೇಶದಲ್ಲಿ ಮಾತ್ರ ಈ ಹಣ್ಣನ್ನು ಬೆಳೆಸಲಾಗುತ್ತದೆ. ಜಗತ್ತಿನ ಅತ್ಯಂತ ದುಬಾರಿ ಹಣ್ಣು ಎಂಬ ಹೆಗ್ಗಳಿಕೆ ಇರುವ ಹಣ್ಣಾಗಿದೆ.

ಸಾಮಾನ್ಯವಾಗಿ ಈ ಹಣ್ಣನ್ನು ನೋಡಲು ಕಲ್ಲಂಗಡಿ ಹಣ್ಣಿನಂತೆ ಇದೆ. ಇದು ದುಂಡಾಗಿದ್ದು, ಮೇಲ್ಭಾಗದಲ್ಲಿ ಜಾಲರಿಯಂತಿರುವ ವಿನ್ಯಾಸ ಇದೆ. ಇದರ ತಿರುಳು ಅತ್ಯಂತ ಮೃದುವಾಗಿದ್ದು, ಅಸಾಧಾರಣ ಸಿಹಿತನ ಹೊಂದಿರುವುದರಿಂದ ಜಪಾನಿನಲ್ಲಿ ಇದು ಐಷಾರಾಮಿ ಉತ್ವನ್ನವಾಗಿದೆ. ಈ ಹಣ್ಣಿನ ಉತ್ಪಾದನಾ ಸಂಖ್ಯೆ ಕಡಿಮೆ ಇರುವುದರಿಂ ಬೇಡಿಕೆ ಹೆಚ್ಚಾಗಿದೆ.

ಇದನ್ನು ತೆರೆದ ಹೊಲದಲ್ಲಿ ಬೆಳೆಸಲು ಆಗುವುದಿಲ್ಲ. ಸಂಪೂರ್ಣ ನಿಯಂತ್ರಿತ ವಾತಾವರಣದಲ್ಲ ನೀರು ತಾಪಮಾನ ಮತ್ತು ಮಣ್ಣಿನ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ಬೆಳೆಸಲಾಗುತ್ತದೆ. ಆದುದರಿಂದ ಇದನ್ನು ಯುಬಾರಿ ಪ್ರದೇಶದಲ್ಲಿ ಬೆಳೆಸಲಾಗುತ್ತದೆ. ಯಾಕೆಂದರೆ ಇಲ್ಲಿ ಜ್ವಾಲಾಮುಖಿ ಮಣ್ಣಿನಲ್ಲಿ ಹಗಲು-ರಾತ್ರಿ ತಾಪಮಾನದಲ್ಲಿ ಇರುವ ವ್ಯತ್ಯಾಸವೇ ಕಾರಣವಾಗಿದೆ. ಈ ವಿಶೇಷ ಹಣ್ಣಿನ ಬೆಲೆ ಅಂತೂ ಕೇಳಿದರೆ ಶಾಕ್ ಆಗ್ತಿರಾ? ಒಂದು ಜೋಡಿ ಯುಬಾರಿ ಕಿಂಗ್ ಕಲ್ಲಂಗಡಿಗಳು ಸುಮಾರು 33 ರಿಂದ 35 ಲಕ್ಷ ರೂಗಳವರೆಗೆ ಮಾರಾಟವಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಹವಾಮಾನ ವರದಿ | 13-05-2026| ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಗುಡುಗು ಸಹಿತ ಮಳೆ| ಮೇ 20-25ರೊಳಗೆ ಮುಂಗಾರು ಪ್ರವೇಶ ಸಾಧ್ಯತೆ!

ಕರ್ನಾಟಕದಲ್ಲಿ 14.05.2026ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ಕರಾವಳಿ, ಮಲೆನಾಡು…

18 hours ago

ಹವಾಮಾನ ವರದಿ | 12-05-2026 | ಮೇ 20ರ ಸುಮಾರಿಗೆ ಕರಾವಳಿಯಲ್ಲಿ ಮುಂಗಾರು ಮಾದರಿಯ ಮಳೆ ಸಾಧ್ಯತೆ..! |

ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು ಮುಂದುವರಿದರೂ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ…

2 days ago

ರೋಸ್ಟೆಡ್‌ ಅಡಿಕೆ- ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ | “ರೋಸ್ಟೆಡ್‌ ಅಡಿಕೆ” ವರ್ಗೀಕರಣಕ್ಕೆ ಮುದ್ರೆ, ಜಪ್ತಿ ಸರಕುಗಳಿಗೆ ಮಾರ್ಗಸೂಚಿ

‘ರೋಸ್ಟೆಡ್‌ ಅಡಿಕೆ’ ವರ್ಗೀಕರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ತಾತ್ಕಾಲಿಕ…

2 days ago

ಹವಾಮಾನ ವರದಿ| 10-05-2026 | ರಾಜ್ಯದಲ್ಲಿ ಮಳೆ ಕ್ಷೀಣಿಸುವ ಸೂಚನೆ | ಮೇ 15ರಿಂದ ಮುಂಗಾರು ಮಾರುತ ಚಟುವಟಿಕೆ ಚುರುಕು ಸಾಧ್ಯತೆ

ಕರ್ನಾಟಕದಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ…

4 days ago

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ

ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…

6 days ago