ಕುಕ್ಕೆಯ ಜಾತ್ರೆಯ ಸಂದರ್ಭ ನಾಲ್ಕು ಹನಿಯಾದರೂ ಮಳೆ ಬರುತ್ತದೆ…!. ಇದು ಸಂಪ್ರದಾಯದಿಂದ, ಪರಂಪರಾಗತವಾಗಿ ಬಂದಿರುವ ಮಾತು. ಈ ಬಾರಿಯೂ ಈ ವಾಡಿಕೆಯ ಮಾತು ನಿಜವಾಯ್ತು. ಪಂಚಮಿಯ ದಿನ ಸಂಜೆ ಕುಕ್ಕೆಯಲ್ಲಿ ಮಳೆ ಸುರಿಯಿತು. ಈ ಮೂಲಕ ಚಂಪಾಷಷ್ಠಿ ಮಹೋತ್ಸವದ ಪಂಚಮಿ ರಥೋತ್ಸವ ವೀಕ್ಷಿಸಲು ಆಗಮಿಸಿದ ಭಕ್ತರಿಗೆ ಮಳೆರಾಯನ ಸಿಂಚನವಾಯಿತು. ವಾಡಿಕೆಯ ಮಾತು ಈ ಬಾರಿಯೂ ನಿಜವಾಗಿದೆ. ಇದುವರೆಗೂ ಈ ವಾಡಿಕೆಯ ಮಾತುಗಳು ನಿಜವಾಗಿದೆ.
ಸುಬ್ರಹ್ಮಣ್ಯ ಹಾಗೂ ಆಸುಪಾಸಿನ ಕೃಷಿಕರು ಕೂಡಾ ಕುಕ್ಕೆಯ ಜಾತ್ರೆಯ ನಂತರ ತಮ್ಮ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಜಾತ್ರೆಯ ನಂತರ ಕೃಷಿ ಕಾರ್ಯಗಳು, ಅಡಿಕೆ ತೋಟದ ಕಾರ್ಯಗಳು, ಮರ ಏರುವ ಕಾರ್ಯಗಳು ನಡೆಯುತ್ತದೆ.
ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…
ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…
ಮಳೆಗಾಗಿ ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಳದಲ್ಲಿ ಪರ್ಜನ್ಯ ಜಪ ನೆರವೇರಿತು.
ರಾಜಕಾರಣದಲ್ಲಿ ನೈತಿಕ ಮೌಲ್ಯ ತುಂಬಬೇಕಾದ್ದು ಏಕೆ ? ಸಮಾಜದಲ್ಲಿ ಸಾಮರಸ್ಯ ಮೂಡಲು ಏನು…
ಮಳೆಗಾಗಿ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆ ನಡೆಯಲಿದೆ.
ಮೇ 6 ರಿಂದ ರಾಜ್ಯದ ಅಲ್ಲಲ್ಲಿ ಪೂರ್ವ ಮುಂಗಾರು ಮಳೆಯಾಗುವ ಲಕ್ಷಣಗಳಿವೆ.