2023 ವರ್ಷಕ್ಕೆ ಸ್ವಾಗತ. ನಾಡಿನ ಸಮಸ್ತರಿಗೂ ಶುಭಾಶಯ. ನಮ್ಮೆಲ್ಲಾ ಓದುಗರಿಗೆ, ಅಭಿಮಾನಿಗಳಿಗೆ, ಜಾಹೀರಾತುದಾರರಿಗೆ , ಬೆಂಬಲಿಗರಿಗೆ ದಿ ರೂರಲ್ ಮಿರರ್ ವತಿಯಿಂದ ವಿಶೇಷ ಶುಭಾಶಯಗಳು.
ನಾವು ವಿಶೇಷವಾಗಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಕಡೆಗೆ ಆದ್ಯತೆ ನೀಡುತ್ತಾ ಇತರೆಲ್ಲಾ ಸುದ್ದಿಗಳಿಗೆ ಕಡೆಗೆ ಲಕ್ಷ್ಯ ನೀಡುತ್ತಿದ್ದೇವೆ. ನಮ್ಮದೇ ದಿ ರೂರಲ್ ಮಿರರ್ ಯೂಟ್ಯೂಬ್ ಚಾನೆಲ್ ಮೂಲಕ ಕೃಷಿ ಹಾಗೂ ಗ್ರಾಮೀಣ ಭಾಗದ ಸಮಸ್ಯೆ, ಅಭಿವೃದ್ಧಿ, ನಿರೀಕ್ಷೆಗಳನ್ನು ನಿಮ್ಮೆಲ್ಲರ ಮುಂದೆ ತೆರೆದಿಡುತ್ತೇವೆ. ಅದರ ಜೊತೆಗೆ ಕಾಳಜಿಯಿಂದ ಕೆಲಸವನ್ನೂ ಮಾಡುತ್ತೇವೆ. ನಮಗೆ ನಿಮ್ಮೆಲ್ಲರ ಪ್ರೋತ್ಸಾಹ ನಿರಂತರ ಇರಲಿ ಎಂದು ಹೇಳುತ್ತಾ ನಮ್ಮ ಯೂಟ್ಯೂಬ್ ಚಾನೆಲ್ ಚಂದಾದಾರರಾಗಿ, ಟ್ವಿಟ್ಟರ್, ಪೇಸ್ಬುಕ್ ಪೇಸ್ ಮೂಲಕ ಪ್ರತಿಕ್ರಿಯೆ ನೀಡಿರಿ.
https://www.youtube.com/@theruralmirror
ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…
ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…
ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…
ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…
04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…